ಕೆಲಸ ಏನೂ ಅನ್ನೋದೇ ಗೊತ್ತಿಲ್ಲ ನಿಮ್ಗೆ, ನಾವೇನು ಮಣ್ಣು ತಿನ್ನೋದಾ? ಮಹಿಳೆ ಫುಲ್ ಗರಂ
ಸುರ್ವಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೆ, ಇತ್ತ ಹೊರಗಡೆ ಸಾಲು ಸಾಲು ಪ್ರತಿಭಟನೆಗಳು ನಡೆದಿವೆ. ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಂತೆ ನಮಗೂ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ನೀವು ಈಗ ತಿಂಗಳಿಗೆ ಹದಿನೈದು ಸಾವಿರ ವೇತನ ಪಡೆಯುತ್ತಿದ್ದೀರಿ ಎಂದರು. ಈ ಮಾತು ಹೇಳುತ್ತಿದ್ದಂತೆಯೇ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದು, ಇಲ್ಲ ಯಾರಿಗೂ ಅಷ್ಟು ಹಣ ಸಿಗುತ್ತಿಲ್ಲ. ದಾರಿ ತಪ್ಪಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ, ಏನೆಲ್ಲಾ ಆಯ್ತು ಎನ್ನುವುದನ್ನು ವಿಡಿಯೋದಲ್ಲಿ ನೀವೇ ನೋಡಿ.
ಬೆಳಗಾವಿ, (ಡಿಸೆಂಬರ್ 10): ಸುರ್ವಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೆ, ಇತ್ತ ಹೊರಗಡೆ ಸಾಲು ಸಾಲು ಪ್ರತಿಭಟನೆಗಳು ನಡೆದಿವೆ. ಅದರಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟಂತೆ ನಮಗೂ ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ನೀವು ಈಗ ತಿಂಗಳಿಗೆ ಹದಿನೈದು ಸಾವಿರ ವೇತನ ಪಡೆಯುತ್ತಿದ್ದೀರಿ ಎಂದರು. ಈ ಮಾತು ಹೇಳುತ್ತಿದ್ದಂತೆಯೇ ಆಶಾ ಕಾರ್ಯಕರ್ತೆಯರು ಸಿಡಿದೆದ್ದಿದ್ದು, ಇಲ್ಲ ಯಾರಿಗೂ ಅಷ್ಟು ಹಣ ಸಿಗುತ್ತಿಲ್ಲ. ದಾರಿ ತಪ್ಪಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ, ಏನೆಲ್ಲಾ ಆಯ್ತು ಎನ್ನುವುದನ್ನು ವಿಡಿಯೋದಲ್ಲಿ ನೀವೇ ನೋಡಿ.
Follow Us
Latest Videos

