Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಆಕಾಂಕ್ಷಿಗಳಿಂದಲೂ ಸೀರೆ ವಿತರಣೆ, ಬಾಡೂಟ ಆಯೋಜನೆ

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಆಕಾಂಕ್ಷಿಗಳಿಂದಲೂ ಸೀರೆ ವಿತರಣೆ, ಬಾಡೂಟ ಆಯೋಜನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 09, 2023 | 1:06 PM

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯ, ಗ್ರಾಮರಾಜ್ಯದ ಕನಸು ಹೀಗೆ ಈಡೇರುತ್ತಿದೆ ಅನ್ನೋದು ಮಾತ್ರ ವಿಷಾದಕರ.

ಚಿಕ್ಕಬಳ್ಳಾಪುರ: ನೀವಂದುಕೊಳ್ಳುತ್ತಿರುವ ಹಾಗೆ ಇದು ವಿಧಾನಸಭಾ ಚುನಾವಣೆಯಲ್ಲಿ (assembly polls) ಸ್ಪರ್ಧಿಸಬಹುದಾದ ಆಕಾಂಕ್ಷಿಯೊಬ್ಬರು ಕ್ಷೇತ್ರದ ಮತದಾರರ ಮನವೊಲಿಸಿಕೊಳ್ಳಲು ಬಾಡೂಟ (non veg) ಹಾಕಿಸಿ ಸೀರೆ ಹಂಚುತ್ತಿರುವ ದೃಶ್ಯ ಅಲ್ಲ. ಆಫ್ಕೋರ್ಸ್ ಬಾಡೂಟ ಚುನಾವನಣೆ ಹಿನ್ನೆಲೆಯಲ್ಲೇ ಆಯೋಜನೆಗೊಂಡಿದೆ, ಅದು ಮುಂಬರಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ (Zilla Panchayat) ಚುನಾವಣೆ ಸ್ಪರ್ಧಿಸ ಬಯಸಿರುವ ಶಿವಕುಮಾರ್ ಹೆಸರಿನ ಬಿಜೆಪಿ ಮುಖಂಡರು ಇದನ್ನೆಲ್ಲ ಮಾಡುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯ, ಗ್ರಾಮರಾಜ್ಯದ ಕನಸು ಹೀಗೆ ಈಡೇರುತ್ತಿದೆ ಅನ್ನೋದು ಮಾತ್ರ ವಿಷಾದಕರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ