ಇಸ್ರೇಲ್ ಯುದ್ಧದ ನಡುವೆ ಸಿಲುಕಿಕೊಂಡ  ಶಿವಮೊಗ್ಗದ ವ್ಯಕ್ತಿಗೆ ಧೈರ್ಯ ಹೇಳಿದ ಸಚಿವ ಮಧು ಬಂಗಾರಪ್ಪ

ಇಂದು(ಅ.28)ಇಸ್ರೇಲ್​ನಲ್ಲಿರುವ ಶಿವಮೊಗ್ಗ(Shivamogga)ದ ವ್ಯಕ್ತಿಗೆ ಸಚಿವ ಮಧು ಬಂಗಾರಪ್ಪ(Madhu Bangarappa) ಅವರು ಧೈರ್ಯ ಹೇಳಿದ ವಿಡಿಯೋ ವೈರಲ್​ ಆಗಿದೆ. ಇಸ್ರೇಲ್ ನಲ್ಲಿ ನೆಲೆಸಿರುವ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಆಗಿರುವ ಸ್ವಾಮಿ ಕುಮಾರ್ ಎಂಬ ವ್ಯಕ್ತಿಗೆ ವಿಡಿಯೋ ಕಾಲ್ ಮೂಲಕ ‘ಧೈರ್ಯದಿಂದ ಇರಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು.

ಇಸ್ರೇಲ್ ಯುದ್ಧದ ನಡುವೆ ಸಿಲುಕಿಕೊಂಡ  ಶಿವಮೊಗ್ಗದ ವ್ಯಕ್ತಿಗೆ ಧೈರ್ಯ ಹೇಳಿದ ಸಚಿವ ಮಧು ಬಂಗಾರಪ್ಪ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 28, 2023 | 4:52 PM

ಶಿವಮೊಗ್ಗ, ಅ.28: ಇಸ್ರೇಲ್ ಹಾಗೂ ಹಮಾಸ್​ ಉಗ್ರರ ನಡುವೆ ಯುದ್ದ ನಡೆಯುತ್ತಿದೆ. ಈಗಾಗಲೇ ಕನ್ನಡಿಗರು ಸೇರಿದಂತೆ ಸಾವಿರಾರು ಭಾರತೀಯರು ತಾಯ್ನಾಡಿಗೆ ಕರೆತಂದಿದೆ. ಇನ್ನುಳಿದಂತೆ ಯುದ್ದದ ತೀವ್ರತೆ ಇರುವ ಪ್ರದೇಶಗಳಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಈ ಹಿನ್ನಲೆ ಇಂದು(ಅ.28)ಇಸ್ರೇಲ್​ನಲ್ಲಿರುವ ಶಿವಮೊಗ್ಗ(Shivamogga)ದ ವ್ಯಕ್ತಿಗೆ ಸಚಿವ ಮಧು ಬಂಗಾರಪ್ಪ(Madhu Bangarappa) ಅವರು ಧೈರ್ಯ ಹೇಳಿದ ವಿಡಿಯೋ ವೈರಲ್​ ಆಗಿದೆ. ಇಸ್ರೇಲ್ ನಲ್ಲಿ ನೆಲೆಸಿರುವ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಆಗಿರುವ ಸ್ವಾಮಿ ಕುಮಾರ್ ಎಂಬ ವ್ಯಕ್ತಿಗೆ ವಿಡಿಯೋ ಕಾಲ್ ಮೂಲಕ ‘ಧೈರ್ಯದಿಂದ ಇರಿ ನಿಮ್ಮೊಂದಿಗೆ ನಾವಿದ್ದೇವೆ. ಸರ್ಕಾರದಿಂದ ಸಹಾಯ ಮಾಡುವುದಾಗಿ ಸಚಿವ ಮಧು ಬಂಗಾರಪ್ಪ ಅವರು ಅಭಯ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us