AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ರೇಷನ್​ ಕಾರ್ಡ್ ವಿತರಣೆ ಬಗ್ಗೆ ಸದನದಲ್ಲಿ​ ಪ್ರಸ್ತಾಪ: ಸಚಿವ ಮುನಿಯಪ್ಪ ಹೇಳಿದ್ದಿಷ್ಟು

ಹೊಸ ರೇಷನ್​ ಕಾರ್ಡ್ ವಿತರಣೆ ಬಗ್ಗೆ ಸದನದಲ್ಲಿ​ ಪ್ರಸ್ತಾಪ: ಸಚಿವ ಮುನಿಯಪ್ಪ ಹೇಳಿದ್ದಿಷ್ಟು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2025 | 9:16 PM

ಮಾರ್ಚ್ 7 ಅಂದರೆ ನಾಳೆ ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ವಿಧಾನಮಂಡಲದಲ್ಲಿ ಚರ್ಚೆ ಕಾವೇರಿತ್ತು. ವಿಧಾನಮಂಡಲದಲ್ಲಿ ಬಿಪಿಎಲ್​ ಕಾರ್ಡ್​​ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಹೊಸ ಪಡಿತರ ಚೀಟಿ ಕೊಡುವುದರ ಬಗ್ಗೆ ಸದನದಲ್ಲಿ ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಶಾಕಿಂಗ್ ಮಾತು ಹೇಳಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಮಾರ್ಚ್​ 06: ಮಾರ್ಚ್ 7 ಅಂದರೆ ನಾಳೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ವಿಧಾನಮಂಡಲದಲ್ಲಿ ಚರ್ಚೆ ಕಾವೇರಿತ್ತು. ವಿಧಾನಮಂಡಲದಲ್ಲಿ ಬಿಪಿಎಲ್​ ಕಾರ್ಡ್​​ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಹೊಸ ಪಡಿತರ ಚೀಟಿ ಕೊಡುವುದರ ಬಗ್ಗೆ ಸದನದಲ್ಲಿ ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಶಾಕಿಂಗ್ ಮಾತು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.