ಮೈಸೂರು ದಸರಾ ಮಹೋತ್ಸವ 2022: ಗಜಪಡೆಯ ತಾಲೀಮು ಗುರುವಾರದಿಂದ ಆರಂಭವಾಯಿತು
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬೆನ್ನಮೇಲೆ 300 ಕೆಜೆ ಭಾರದ ಮರಳಿನ ಮೂಟೆಗಳನ್ನು ಹೊರೆಸಿ ತಾಲೀಮನ್ನು ಶುರುಮಾಡಲಾಯಿತು.
ಮೈಸೂರು: ನಾಡಹಬ್ಬ ದಸರಾಗೆ (Dasara) ಇನ್ನೂ ಒಂದು ತಿಂಗಳುಗಿಂತ ಹೆಚ್ಚಿನ ಸಮಯ ಬಾಕಿಯಿದೆ ಅದರೆ, ಮೈಸೂರಲ್ಲಿ ದಸರಾ ಮಹೋತ್ಸವ-2022 ರ ತಯಾರಿ ಆರಂಭಗೊಂಡಿದೆ. ವಿಶ್ವಪ್ರಸಿದ್ಧ ಮತ್ತು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ (Jumbo Savari) ಪಾಲ್ಗೊಳ್ಳುವ ಅಭಿಮನ್ಯು (Abhimanyu), ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಧನಂಜಯ ಆನೆಗಳ ತಾಲೀಮು ಗುರುವಾರದಿಂದ ಪ್ರಾರಂಭಿಸಲಾಯಿತು. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮೇಲೆ 300 ಕೆಜೆ ಭಾರದ ಮರಳಿನ ಮೂಟೆಗಳನ್ನು ಹೊರೆಸಿ ತಾಲೀಮನ್ನು ಶುರುಮಾಡಲಾಯಿತು.
Published on: Aug 18, 2022 11:28 AM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

