AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಸಿನಿಮಾ ಸ್ಟೈಲ್​​ ನಲ್ಲಿ ಅಧಿಕಾರಿಗಳ ಕಾರ್ಯಚರಣೆ

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಸಿನಿಮಾ ಸ್ಟೈಲ್​​ ನಲ್ಲಿ ಅಧಿಕಾರಿಗಳ ಕಾರ್ಯಚರಣೆ

ರಮೇಶ್ ಬಿ. ಜವಳಗೇರಾ
|

Updated on:Oct 23, 2025 | 5:44 PM

Share

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (mysuru) ಭ್ರೂಣ ಪತ್ತೆ ಹಾಗೂ ಹತ್ಯೆ (Fetus Killing) ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸ್ವಾಮಿ, A2 ಗೋವಿಂದರಾಜು, A3 ಶ್ಯಾಮಲಾ, A4 ಕಾರ್ತಿಕ್, A5 ಹರೀಶ್, A6 ಶಿವಕುಮಾರ್, A7 ಪುಟ್ಟರಾಜು ಎನ್ನುವರ ಮೇಲೆ ಐಫ್​ಐಆರ್ ದಾಖಲಾಗಿದ್ದು, ಈಗಾಗಲೇ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಹಾಗಾದ್ರೆ, ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಇಲ್ಲಿದೆ ಸಿನಿಮಾ ಸ್ಟೈಲ್​​ ನಲ್ಲಿ ಅಧಿಕಾರಿಗಳ ಕಾರ್ಯಚರಣೆಯ ಎಕ್ಸ್​ ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ ನೋಡಿದೆ.

ಮೈಸೂರು, (ಅಕ್ಟೋಬರ್​ 23): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (mysuru) ಭ್ರೂಣ ಪತ್ತೆ ಹಾಗೂ ಹತ್ಯೆ (Fetus Killing) ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸ್ವಾಮಿ, A2 ಗೋವಿಂದರಾಜು, A3 ಶ್ಯಾಮಲಾ, A4 ಕಾರ್ತಿಕ್, A5 ಹರೀಶ್, A6 ಶಿವಕುಮಾರ್, A7 ಪುಟ್ಟರಾಜು ಎನ್ನುವರ ಮೇಲೆ ಐಫ್​ಐಆರ್ ದಾಖಲಾಗಿದ್ದು, ಈಗಾಗಲೇ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಹಾಗಾದ್ರೆ, ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಇಲ್ಲಿದೆ ಸಿನಿಮಾ ಸ್ಟೈಲ್​​ ನಲ್ಲಿ ಅಧಿಕಾರಿಗಳ ಕಾರ್ಯಚರಣೆಯ ಎಕ್ಸ್​ ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ ನೋಡಿದೆ.

Published on: Oct 23, 2025 05:42 PM