AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೈರಪ್ಪನವರ ಭೇಟಿಗೆ ಬಂದಿದ್ದರು ರಜನೀಕಾಂತ್: ಕಾರಣವೇನು?

ಭೈರಪ್ಪನವರ ಭೇಟಿಗೆ ಬಂದಿದ್ದರು ರಜನೀಕಾಂತ್: ಕಾರಣವೇನು?

ಮಂಜುನಾಥ ಸಿ.
|

Updated on:Sep 25, 2025 | 2:27 AM

Share

SL Bhyrappa-Rajinikanth: ಒಮ್ಮೆ ಸ್ವತಃ ರಜನೀಕಾಂತ್ ಅವರು ಎಸ್​​ಎಲ್ ಭೈರಪ್ಪನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದಿದ್ದರಂತೆ. ಆ ಸಂಗತಿಯನ್ನು ಭೈರಪ್ಪನವರಿಗೆ ಆತ್ಮೀಯರಾದ, ಭೈರಪ್ಪನವರಿಂದ ಅನೇಕ ಸಹಾಯಗಳನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಗಣೇಶ ಶಾಸ್ತ್ರಿ ಅವರು ವಿವರಿಸಿದ್ದಾರೆ. ಗಣೇಶ ಶಾಸ್ತ್ರಿ ಅವರು ಹೇಳಿರುವುದೇನು ವಿಡಿಯೋ ನೋಡಿ...

ಖ್ಯಾತ ಕಾದಂಬರಿಕಾರ ಎಸ್​​ಎಲ್ ಭೈರಪ್ಪನವರು  ಇಂದು (ಸೆಪ್ಟೆಂಬರ್ 24) ನಿಧನ ಹೊಂದಿದ್ದಾರೆ. ಅವರ ಹಲವು ಕೃತಿಗಳು ಸಿನಿಮಾ, ಧಾರಾವಾಹಿ ನಾಟಕಗಳು ಆಗಿವೆ. ಚಿತ್ರರಂಗದ ಹಲವು ಗಣ್ಯರಿಗೆ ಭೈರಪ್ಪನವರೊಂದಿಗೆ ಆತ್ಮೀಯ ಬಂಧವಿತ್ತು, ಗೌರವವಿತ್ತು. ಒಮ್ಮೆ ಸ್ವತಃ ರಜನೀಕಾಂತ್ ಅವರು ಎಸ್​​ಎಲ್ ಭೈರಪ್ಪನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದಿದ್ದರಂತೆ. ಆ ಸಂಗತಿಯನ್ನು ಭೈರಪ್ಪನವರಿಗೆ ಆತ್ಮೀಯರಾದ, ಭೈರಪ್ಪನವರಿಂದ ಅನೇಕ ಸಹಾಯಗಳನ್ನು ಪಡೆದುಕೊಂಡಿರುವುದಾಗಿ ಹೇಳಿರುವ ಗಣೇಶ ಶಾಸ್ತ್ರಿ ಅವರು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 24, 2025 06:12 PM
Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More