ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅಮಾಯಕ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಭಾವಿಸಿ ಕೂಡಿಹಾಕಿದ ಘಟನೆ!
ಈ ಮನುಷ್ಯ ಗಡದ ದುರ್ಗಮ್ಮ ದೇವಸ್ಥಾನ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಜನ ಅವನನ್ನು ಹಿಡಿದು ಕೂಡಿಹಾಕಿ ಪೊಲೀಸರನ್ನು ಕರೆಸಿದ್ದಾರೆ.
ಇದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ. ಜನ ನೆರೆದಿರೋದನ್ನು ನೋಡಿದರೆ ಏನೋ ಸಂಭವಿಸಿದೆ ಅನ್ನೋದು ದೃಢಪಡುತ್ತದೆ. ಅಸಲಿಗೆ ನಡೆದಿರುವ ಸಂಗತಿಯೆಂದರೆ, ಒಬ್ಬ ಅಮಾಯಕ (innocent) ವ್ಯಕ್ತಿಯನ್ನು ಮಕ್ಕಳ ಕಳ್ಳ ಅಂತ ಭಾವಿಸಿ ಕೈಕಾಲು ಕಟ್ಟಿ ಕೂರಿಸಲಾಗಿದೆ. ಸ್ಥಳದಲ್ಲಿ ಪೊಲೀಸರು (police) ನೆರೆದಿರಿವುದನ್ನು ಸಹ ನೀವು ನೋಡಬಹುದು. ಈ ಮನುಷ್ಯ ಗಡದ ದುರ್ಗಮ್ಮ ದೇವಸ್ಥಾನ (Durgamma temple) ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಜನ ಅವನನ್ನು ಹಿಡಿದು ಕೂಡಿಹಾಕಿ ಪೊಲೀಸರನ್ನು ಕರೆಸಿದ್ದಾರೆ. ಅಂತಿಮವಾಗಿ ಪೊಲೀಸರು ಅವನನ್ನು ಆಟೋವೊಂದರಲ್ಲಿ ಸ್ಟೇಶನ್ ಗೆ ಕರೆದೊಯ್ದರು.
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

