ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
Kanakapura Shrinivas: ಕನ್ನಡ ಸ್ಟಾರ್ ನಟರ ಮೇಲೆ ನಿರ್ಮಾಪಕರಾಗಿರುವ ಕನಕಪುರ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟರುಗಳ ವಿರುದ್ಧ ಆಕ್ರೋಶ ಹೊರಹಾಕಿದ ಕನಕಪುರ ಶ್ರೀನಿವಾಸ್, 100 ವರ್ಷಕ್ಕೆ ಆಗುವಷ್ಟು ಹಣವನ್ನು ಗಳಿಸಿ ಇಟ್ಟಿಕೊಳ್ಳುತ್ತಿದ್ದಾರೆ ಈ ಸ್ಟಾರ್ ನಟರುಗಳು, ಚಿತ್ರರಂಗವನ್ನು ನಂಬಿಕೊಂಡವರಿಗಾಗಿ ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡಿ ಎಂದರೆ ಮಾಡಲ್ಲ ಅನ್ನುತ್ತಿದ್ದಾರೆ.
ಕನ್ನಡ ಸ್ಟಾರ್ ನಟರ ಮೇಲೆ ನಿರ್ಮಾಪಕರಾಗಿರುವ ಕನಕಪುರ ಶ್ರೀನಿವಾಸ್ (Kanakapura Srinivas) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟರುಗಳ ವಿರುದ್ಧ ಆಕ್ರೋಶ ಹೊರಹಾಕಿದ ಕನಕಪುರ ಶ್ರೀನಿವಾಸ್, 100 ವರ್ಷಕ್ಕೆ ಆಗುವಷ್ಟು ಹಣವನ್ನು ಗಳಿಸಿ ಇಟ್ಟಿಕೊಳ್ಳುತ್ತಿದ್ದಾರೆ ಈ ಸ್ಟಾರ್ ನಟರುಗಳು, ಚಿತ್ರರಂಗವನ್ನು ನಂಬಿಕೊಂಡವರಿಗಾಗಿ ವರ್ಷಕ್ಕೆ ಎರಡು-ಮೂರು ಸಿನಿಮಾ ಮಾಡಿ ಎಂದರೆ ಮಾಡಲ್ಲ ಅನ್ನುತ್ತಿದ್ದಾರೆ. ಯಾವೊಬ್ಬ ನಟರೂ ಸಹ ಕಾಲ್ಶೀಟ್ ಕೊಡುತ್ತಿಲ್ಲ. ಕಾಲ್ ಶೀಟ್ ಕೊಡುವುದಿರಲಿ, ಫೋನ್ ಸಹ ರಿಸೀವ್ ಮಾಡುತ್ತಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್ಡಿಕೆ ಲೇವಡಿ
ಕಮಿಷನ್ ಪಡೆಯುವಾಗಲೇ ಶಾಸಕ ಲಾಕ್, ಇಲ್ಲಿದೆ ಎಕ್ಸ್ಕ್ಲೂಸಿವ್ ವಿಡಿಯೋ

