ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ ನಗರದ ಕೀಲುಕೋಟೆ ಬಡಾವಣೆಯಲ್ಲಿ, ಸ್ಪಂದನ ರಂಗನಾಥ್ ಅವರ ಮನೆಯ ಹೆಲ್ಮೆಟ್ನಲ್ಲಿ ಹಾವು ಸಿಲುಕಿತ್ತು. ಮನೆಯವರು ಉರಗ ರಕ್ಷಕ ಆನಂದ್ ಅವರಿಗೆ ಸಹಾಯಕ್ಕಾಗಿ ಕರೆ ಮಾಡಿದರು. ಆನಂದ್ ತಕ್ಷಣ ಆಗಮಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಬಿಟ್ಟರು. ಈ ಘಟನೆಯು ಉರಗ ರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಹಾವುಗಳನ್ನು ಕೊಲ್ಲದೆ ರಕ್ಷಿಸುವುದು ಮುಖ್ಯ ಎಂದು ಈ ಘಟನೆ ಸಾರಿ ಹೇಳುತ್ತದೆ.
ಕೋಲಾರ ನಗರದ ಕೀಲುಕೋಟೆ ಬಡಾವಣೆಯ ಮನೆಯೊಂದರಲ್ಲಿ ಇಟ್ಟಿದ್ದ ಹೆಲ್ಮೆಟ್ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಣೆ ಮಾಡಲಾಗಿದೆ. ಸ್ಪಂದನ ರಂಗನಾಥ್ ಅವರ ಮನೆಯಲ್ಲಿನ ಹೆಲ್ಮೆಟ್ನಲ್ಲಿ ಹಾವು ಸೇರಿಕೊಂಡಿತ್ತು. ಮನೆಯವರು ಉರಗ ರಕ್ಷಕ ಜೀವಿ ಆನಂದ್ ಅವರಿಗೆ ವಿಚಾರ ತಿಳಿಸಿದರು. ಕೂಡಲೇ ಉರಗ ರಕ್ಷಕ ಆನಂದ್ ಅವರು ಸ್ಪಂದನ ರಂಗನಾಥ್ ಅವರ ಮನೆಗೆ ಆಗಮಿಸಿ, ಹೆಲ್ಮೇಟ್ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
Published on: Mar 25, 2025 10:17 AM
Latest Videos