ಕುಮಾರಸ್ವಾಮಿ ಬಂದು ಅಂಗೇ ಹೊಂಟೋದ್ರು, ನಮ್ಮ ಗೋಳು ಯಾರೂ ಕೇಳ್ಲಿಲ್ಲ: ರಾಮನಗರ ನಿವಾಸಿಗಳು
ರಾಮನಗರ ಪಟ್ಟಣದಲ್ಲಿ ಭಕ್ಷಿಕೆರೆ ಒಡೆದು ನೀರು ಊರೊಳಗೆ ನುಗ್ಗಿದ್ದರಿಂದ ಟ್ರೂಪ್ ಲೈನ್, ಗೌಸಿಯಾ ನಗರ ಮತ್ತು ಅರ್ಕೇಶ್ವರ ನಗರ ಕಾಲೋನಿಗಳ ಮನೆಗಳಲೆಲ್ಲ ಹತ್ತತ್ತು ಅಡಿ ನೀರು ನುಗ್ಗಿತ್ತು
ರಾಮನಗರ (Ramanagara) ಜಿಲ್ಲೆಯಲ್ಲಿ ರವಿವಾರ ಮತ್ತು ಸೋಮವಾರ ಎಡೆಬಿಡದೆ ಸುರಿದ ಕಾರಣ ಜನರ ಬದುಕನ್ನು ನರಕಸದೃಶವಾಗಿಸಿದೆ. ರಾಮನಗರ ಪಟ್ಟಣದಲ್ಲಿ ಭಕ್ಷಿಕೆರೆ ಒಡೆದು ನೀರು ಊರೊಳಗೆ ನುಗ್ಗಿದ್ದರಿಂದ ಟ್ರೂಪ್ ಲೈನ್, ಗೌಸಿಯಾ ನಗರ ಮತ್ತು ಅರ್ಕೇಶ್ವರ ನಗರ (Aekeshwara Nagar) ಕಾಲೋನಿಗಳ ಮನೆಗಳಲೆಲ್ಲ ಹತ್ತತ್ತು ಅಡಿ ನೀರು ನುಗ್ಗಿತ್ತು. ಟಿವಿ9 ಕನ್ನಡ ವಾಹಿನಿಯ ರಾಮನಗರ ಪ್ರತಿನಿಧಿ ಈ ಕಾಲೊನಿಗಳ ಜನರೊಂದಿಗೆ ಮಾತಾಡಿ ಒಂದು ವರದಿಯನ್ನು ಕಳಿಸಿದ್ದಾರೆ. ನಿವಾಸಿಗಳು ಏನು ಹೇಳಿದ್ದಾರೆ ಅಂತ ಕೇಳಿಸಿಕೊಳ್ಳಿ.
Follow Us
Latest Videos
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ

