ಸಿದ್ದರಾಮೋತ್ಸವದಲ್ಲಿ ಭಾಗವಹಿಸಲು ಈ ಅಭಿಮಾನಿ ತಮ್ಮೂರಿಂದ 120 ಕಿಮೀ ದೂರದ ದಾವಣಗೆರೆಗೆ ನಡೆದು ಹೋಗುತ್ತಿದ್ದಾರೆ!
ಗ್ರಾಮದ ಪಂಚಾಯತ್ ಸದಸ್ಯರಾಗಿರುವ ಹನುಮಂತಪ್ಪ ಲಕ್ಷ್ಮೇಶ್ವರದಿಂದ ಬುಧವಾರ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯಮನವರ ಹುಟ್ಟುಹಬ್ಬ ಆಚರಣೆ ನಡೆಯಲಿರುವ ದಾವಣಗೆರೆಗೆ ಕಾಲ್ನಡಿಗೆ ಅದೂ ಬರಿಗಾಲಲ್ಲಿ ಹೋಗುತ್ತಿದ್ದಾರೆ.
ಇದು ಅಭಿಮಾನವೋ, ಪ್ರೀತಿಯೋ ಅಥವಾ ಮತ್ತೇನೋ ಅಂತ ನೀವೇ ನಿರ್ಧರಿಸಬೇಕು ಮಾರಾಯ್ರೇ. ಇಲ್ಲಿ ನಡೆದು ಬರುತ್ತಿರುವರಲ್ಲ, ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ದೊಡ್ಡ ಅಭಿಮಾನಿ. ಸಂಶಿ ಗ್ರಾಮದ ಪಂಚಾಯತ್ ಸದಸ್ಯರಾಗಿರುವ ಹನುಮಂತಪ್ಪ (Hanumanthappa) ಲಕ್ಷ್ಮೇಶ್ವರದಿಂದ ಬುಧವಾರ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯಮನವರ ಹುಟ್ಟುಹಬ್ಬ ಆಚರಣೆ ನಡೆಯಲಿರುವ ದಾವಣಗೆರೆಗೆ ಕಾಲ್ನಡಿಗೆ ಅದೂ ಬರಿಗಾಲಲ್ಲಿ ಹೋಗುತ್ತಿದ್ದಾರೆ. ಅಂದಹಾಗೆ ಇವರು ಕ್ರಮಿಸಲಿರುವ ದೂರ 120 ಕಿಮೀ!
Follow Us
Latest Videos
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

