ಪಿಯು ಫಲಿತಾಂಶ: ರಬಕವಿ-ಬನಹಟ್ಟಿಯ ಈ ಹುಡುಗ ತಂದೆತಾಯಿ ತನಗಿಟ್ಟ ಹೆಸರನ್ನು ಸಾಧನೆ ಮೂಲಕ ಸಾರ್ಥಕಪಡಿಸಿದ್ದಾನೆ!!

ಪ್ರಥಮೇಶ ಶ್ರೀಕಾಂತ್ ಕರವೇಕರ್ ರಬಕವಿ ಬನಹಟ್ಟಿ ಹತ್ತಿರದ ರಾಂಪುರದ ನಿವಾಸಿಯಾಗಿದ್ದು ಇವನ ತಂದೆ ಶ್ರೀಕಾಂತ್ ಕರವೇಕರ್ ಒಬ್ಬ ನೇಕಾರನಾಗಿದ್ದಾರೆ. ಅವನ ಕುಟುಂಬ ಹರ್ಷೋಲ್ಲಾಸದಲ್ಲಿ ತೇಲಾಡುತ್ತಿದೆ.

ಪಿಯು ಫಲಿತಾಂಶ: ರಬಕವಿ-ಬನಹಟ್ಟಿಯ ಈ ಹುಡುಗ ತಂದೆತಾಯಿ ತನಗಿಟ್ಟ ಹೆಸರನ್ನು ಸಾಧನೆ ಮೂಲಕ ಸಾರ್ಥಕಪಡಿಸಿದ್ದಾನೆ!!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 18, 2022 | 5:51 PM

Bagalkot: ಈ ಹುಡುಗ, ಪ್ರಥಮೇಶ್ ಮಾಡಿರುವ ಸಾಧನೆ ನಮ್ಮನ್ನು ರೋಮಾಂಚಿತರಾಗಿಸುತ್ತದೆ ಮಾರಾಯ್ರೇ. ಪಿಯು ಫಲಿತಾಂಶಗಳು ಶನಿವಾರ ಹೊರಬಿದ್ದಿದ್ದು ರಬಕವಿ ಬನಹಟ್ಟಿಯ ಎಸ್ ಆರ್ ಎ ಕಾಲೇಜಿನಲ್ಲಿ ಓದುತ್ತಿದ್ದ ಇವನು ಸೈನ್ಸ್ ಸ್ಟ್ರೀಮ್ ನಲ್ಲಿ 594/600 ಅಂಕ ಗಳಿಸಿದ್ದಾನೆ. ಎಸ್ ಎಸ್ ಎಲ್ ಸಿ ಯಲ್ಲೂ ಇವನು 97.2 ಪರ್ಸೆಂಟ್ ಸ್ಕೋರ್ ಮಾಡಿದ್ದನಂತೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಥಮೇಶ ಶ್ರೀಕಾಂತ್ ಕರವೇಕರ್ ರಬಕವಿ ಬನಹಟ್ಟಿ ಹತ್ತಿರದ ರಾಂಪುರದ ನಿವಾಸಿಯಾಗಿದ್ದು ಇವನ ತಂದೆ ಶ್ರೀಕಾಂತ್ ಕರವೇಕರ್ ಒಬ್ಬ ನೇಕಾರನಾಗಿದ್ದಾರೆ. ಅವನ ಕುಟುಂಬ ಹರ್ಷೋಲ್ಲಾಸದಲ್ಲಿ ತೇಲಾಡುತ್ತಿದೆ.

ಪ್ರಥಮೇಶ್ ಸಾಧನೆಗೆ ನಮ್ಮದೊಂದು ಸಲಾಂ!

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು