Temple Tour: ನಂದಿ ಗಿರಿಧಾಮದ ಬಳಿ ಇದೆ ಐತಿಹಾಸಿಕ ಬಸವಣ್ಣ
ನಂದಿ ವಿಗ್ರಹ ಎದ್ದು ನಿಂತು ಗುಟುರು ಹಾಕಿದ್ರೆ ಆ ಕ್ಷಣವೇ ಕಲಿಯುಗದ ಅಂತ್ಯವಾಗುತ್ತದೆ ಅಂತ ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಬರೆದಿರುವುದು ಈ ಬಸವಣ್ಣನ ಬಗ್ಗೆಯೇ ಎನ್ನುವ ಐತಿಹ್ಯ ಈ ದೇವಾಲಯಕ್ಕಿದೆ.
ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾಗೂ ನಂದಿಗಿರಿಧಾಮದ ರಸ್ತೆಯಲ್ಲಿ ಬಸವಣ್ಣನ ಆಲಯವಿದೆ. ಬೆಂಗಳೂರಿನ ದೊಡ್ಡ ಬಸವಣ್ಣ ದೇವಾಲಯದ ಬೃಹತ್ ನಂದಿಯನ್ನೂ ಮೀರಿಸುವಷ್ಟು ಎತ್ತರವಾಗಿದ್ದಾನೆ ಈ ಕಣಿವೆ ನಂದೀಶ್ವರ. ಇಲ್ಲಿರುವ ನಂದಿ ವಿಗ್ರಹ ಎದ್ದು ನಿಂತು ಗುಟುರು ಹಾಕಿದ್ರೆ ಆ ಕ್ಷಣವೇ ಕಲಿಯುಗದ ಅಂತ್ಯವಾಗುತ್ತದೆ ಅಂತ ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಬರೆದಿರುವುದು ಈ ಬಸವಣ್ಣನ ಬಗ್ಗೆಯೇ ಎನ್ನುವ ಐತಿಹ್ಯ ಈ ದೇವಾಲಯಕ್ಕಿದೆ. ಈ ಮಾತಿಗೆ ಪೂರಕ ಎನ್ನುವ ಹಾಗೆ ವರ್ಷದಿಂದ ವರ್ಷಕ್ಕೆ ನಂದಿ ವಿಗ್ರಹ ಬೆಳೆಯುತ್ತಿದೆ. ಅದಕ್ಕಾಗಿಯೇ ನಂದಿ ವಿಗ್ರಹದ ನೆತ್ತಿಯ ಮೇಲೆ ಗಡಾರಿಯೊಂದನ್ನ ಹೊಡೆಯಲಾಗಿದೆ.
Latest Videos

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್ ತಿನ್ನಿಸಿ ಧೈರ್ಯ ತುಂಬಿದ ಅಪ್ಪ

ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ

ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ

ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
