Temple Tour: ನಂದಿ ಗಿರಿಧಾಮದ ಬಳಿ ಇದೆ ಐತಿಹಾಸಿಕ ಬಸವಣ್ಣ
ನಂದಿ ವಿಗ್ರಹ ಎದ್ದು ನಿಂತು ಗುಟುರು ಹಾಕಿದ್ರೆ ಆ ಕ್ಷಣವೇ ಕಲಿಯುಗದ ಅಂತ್ಯವಾಗುತ್ತದೆ ಅಂತ ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಬರೆದಿರುವುದು ಈ ಬಸವಣ್ಣನ ಬಗ್ಗೆಯೇ ಎನ್ನುವ ಐತಿಹ್ಯ ಈ ದೇವಾಲಯಕ್ಕಿದೆ.
ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಾಗೂ ನಂದಿಗಿರಿಧಾಮದ ರಸ್ತೆಯಲ್ಲಿ ಬಸವಣ್ಣನ ಆಲಯವಿದೆ. ಬೆಂಗಳೂರಿನ ದೊಡ್ಡ ಬಸವಣ್ಣ ದೇವಾಲಯದ ಬೃಹತ್ ನಂದಿಯನ್ನೂ ಮೀರಿಸುವಷ್ಟು ಎತ್ತರವಾಗಿದ್ದಾನೆ ಈ ಕಣಿವೆ ನಂದೀಶ್ವರ. ಇಲ್ಲಿರುವ ನಂದಿ ವಿಗ್ರಹ ಎದ್ದು ನಿಂತು ಗುಟುರು ಹಾಕಿದ್ರೆ ಆ ಕ್ಷಣವೇ ಕಲಿಯುಗದ ಅಂತ್ಯವಾಗುತ್ತದೆ ಅಂತ ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಬರೆದಿರುವುದು ಈ ಬಸವಣ್ಣನ ಬಗ್ಗೆಯೇ ಎನ್ನುವ ಐತಿಹ್ಯ ಈ ದೇವಾಲಯಕ್ಕಿದೆ. ಈ ಮಾತಿಗೆ ಪೂರಕ ಎನ್ನುವ ಹಾಗೆ ವರ್ಷದಿಂದ ವರ್ಷಕ್ಕೆ ನಂದಿ ವಿಗ್ರಹ ಬೆಳೆಯುತ್ತಿದೆ. ಅದಕ್ಕಾಗಿಯೇ ನಂದಿ ವಿಗ್ರಹದ ನೆತ್ತಿಯ ಮೇಲೆ ಗಡಾರಿಯೊಂದನ್ನ ಹೊಡೆಯಲಾಗಿದೆ.
Latest Videos
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್ ಸೇವೆ ಸ್ಥಗಿತ!

