AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಜುಬಿ ಸಮಾವೇಶದ ಕುರ್ಚಿಗಾಗಿ ಹೀಗೆ, ಒಂದು ವೇಳೆ ಸಿಎಂ ಕುರ್ಚಿ ಸಿಕ್ಕರೆ ಹೇಗೋ

ಜುಜುಬಿ ಸಮಾವೇಶದ ಕುರ್ಚಿಗಾಗಿ ಹೀಗೆ, ಒಂದು ವೇಳೆ ಸಿಎಂ ಕುರ್ಚಿ ಸಿಕ್ಕರೆ ಹೇಗೋ

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 30, 2022 | 8:28 PM

Share

ಕುರ್ಚಿಗಾಗಿ ಕೈ ಮುಖಂಡರು ಪರಸ್ಪರ ಗಲಾಟೆ ಮಾಡಿಕೊಂಡಿರುವಂತಹ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ: ಸಮಾವೇಶ ಆರಂಭಕ್ಕೂ ಮುನ್ನಲೇ ಕುರ್ಚಿಗಾಗಿ (chair) ಕೈ ಮುಖಂಡರು ಪರಸ್ಪರ ಗಲಾಟೆ ಮಾಡಿಕೊಂಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಇಂದು (ಡಿ. 30) ಕಾಂಗ್ರೆಸ್ ಪಕ್ಷದಿಂದ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಕೃಷ್ಣಾ ಜನಾಂದೋಲನ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಕುಳಿತುಕೊಳ್ಳಲು ಕೈ ಮುಖಂಡರು ಕೈ ಕೈ ಮಿಲಾಯಿಸಿದ್ದಾರೆ. ವೇದಿಕೆ ಕೆಳಗಡೆ ಹಾಕಲಾದ ಕುರ್ಚಿ ಮೇಲೆ ಕೂಡಲು ಮಹಿಳಾ ಮುಖಂಡರು ಕೂಡ ವಾಗ್ವಾದ ಮಾಡಿದರು. ಸದ್ಯ ಗಲಾಟೆಯ ವಿಡಿಯೋ ವೈರಲ್​ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.