TV9 Real Estate Expo 2023: ಟಿವಿ9 ರಿಯಲ್ ಎಸ್ಟೇಟ್ ಆ್ಯಂಡ್ ಫರ್ನಿಚರ್ ಎಕ್ಸ್ ಪೂಗೆ ಭರ್ಜರಿ ರೆಸ್ಪಾನ್ಸ್, ಇಂದೇ ಭೇಟಿ ನೀಡಿ

ಒಂದೇ ವೇದಿಕೆಯಲ್ಲಿ ಮನೆ, ಸೈಟ್, ವಿಲ್ಲ, ಅಪಾರ್ಟ್ಮೆಂಟ್, ಇಂಟೀರಿಯರ್, ಹೋಮ್ ಲೋನ್ಸ್ ಸೇರದಂತೆ ಮನೆಗೆ ಬೇಕಾಗುವ ಫರ್ನಿಚರ್ ಗಳು ಲಭ್ಯವಾಗಲಿದ್ದು, ಟಿವಿ9 ಎಕ್ಸ್ ಪೋ ವಿಶೇಷವಾಗಿ ಹಲವು ಆಫಾರ್​ಗಳನ್ನ ಕೂಡ ಇಡಲಾಗಿದೆ. ಈ ಕುರಿತಾಗಿ ರಾಯಲ್ ಪ್ರಾಪಟೀಸ್ ಹಾಗೂ ಅಶ್ವಥ್ ಸೂರ್ಯ ಪ್ರಾಪಟೀಸ್ ನಿಂದಲೂ ವಿಶೇಷ ಆಫಾರ್ ನೀಡಿದ್ದಾರೆ.

| Edited By: Ayesha Banu

Updated on: Sep 09, 2023 | 9:03 AM

ಬೆಂಗಳೂರು, ಸೆ.09: ನಾಯಂಡಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಟಿವಿ9 ರಿಯಲ್ ಎಸ್ಟೇಟ್ ಆ್ಯಂಡ್ ಫರ್ನಿಚರ್ ಎಕ್ಸ್ ಪೂ ನಡೆಯುತ್ತಿದ್ದು, ಎಕ್ಸ್ ಪೋ ನಲ್ಲಿ 50ಕ್ಕೂ ಹೆಚ್ಚು ಬಿಲ್ಡರ್ಸ್ ಆ್ಯಂಡ್ ಡೆವಲರ್ಪರ್ಸ್, ಇಂಟಿರಿಯರ್ಸ್ ಆ್ಯಂಡ್ ಹೋಮ್ ಲೋನ್ಸ್ ಕಂಪನಿಗಳು ಭಾಗಿಯಾಗಿವೆ. ಸೆ.08ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ನಿನ್ನೆ ಎಕ್ಸ್ ಪೋಗೆ ನಟ ಕುಮಾಲ್, ನಟಿ ಲೇಖಾ ಚಂದ್ರ, ನಟಿ ಶರಣ್ಯ ಶೆಟ್ಟಿ ಆಶ್ವಥ್ ಸೂರ್ಯ ಎಂಡಿ ರಂಜಿತ್ ಕುಮಾರ್ ರಾಯಲ್ ಪ್ರಾಪಟ್ರೀಸ್ ಚೇರ್ ಮೆನ್ ರಾಘುರಾಮ್ ಕೃಷ್ಣಪ್ಪ, ಟಿವಿ 9 ಸೀನಿಯರ್ ವಿಪಿ ನೋಬಲ್ ಜೈಕರ್ ಅವರಿಂದ ಅದ್ದೂರಿಯಾಗಿ ಚಾಲನೆ ಸಿಕ್ಕಿತು.

ಒಂದೇ ವೇದಿಕೆಯಲ್ಲಿ ಮನೆ, ಸೈಟ್, ವಿಲ್ಲ, ಅಪಾರ್ಟ್ಮೆಂಟ್, ಇಂಟೀರಿಯರ್, ಹೋಮ್ ಲೋನ್ಸ್ ಸೇರದಂತೆ ಮನೆಗೆ ಬೇಕಾಗುವ ಫರ್ನಿಚರ್ ಗಳು ಲಭ್ಯವಾಗಲಿದ್ದು, ಟಿವಿ9 ಎಕ್ಸ್ ಪೋ ವಿಶೇಷವಾಗಿ ಹಲವು ಆಫಾರ್​ಗಳನ್ನ ಕೂಡ ಇಡಲಾಗಿದೆ. ಈ ಕುರಿತಾಗಿ ರಾಯಲ್ ಪ್ರಾಪಟೀಸ್ ಹಾಗೂ ಅಶ್ವಥ್ ಸೂರ್ಯ ಪ್ರಾಪಟೀಸ್ ನಿಂದಲೂ ವಿಶೇಷ ಆಫಾರ್ ನೀಡಿದ್ದಾರೆ. ಬಿಎಂಆರ್ ಡಿ ನಿವೇಷನವನ್ನ 1900 ರೂಗಳಿಗೆ ನೀಡಲಾಗುತ್ತಿದೆ. ಟು ಬಿಎಚ್ ಕೆ ಮನೆಗಳನ್ನ 49 ಲಕ್ಷಗಳಿಗೆ ನೀಡಲಾಗುತ್ತಿದೆ.‌ ಗ್ರಾಹಕರಿಗೆ ಒಂದು ರೂಪಾಯಿಗೂ ಬುಕಿಂಗ್ ಆಫಾರ್ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಿವಕುಮಾರ್
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ