ವಿಧಾನ ಸಭೆ ಮೊಗಸಾಲೆಯಲ್ಲಿ ಹಿರಿಯ ಮುತ್ಸದ್ದಿಗಳು ಬಿ ಎಸ್ ವೈ-ಸಿದ್ದರಾಮಯ್ಯ ನಡುವೆ ವಿನೋದಮಯ ಮಾತುಕತೆ!
ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡ ನಂತರ ಹಾಸ್ಯ ಪ್ರವೃತ್ತಿಯ ಸಿದ್ದರಾಮಯ್ಯ ಹಾರಿಸಿದ ಚಟಾಕಿಗೆ ಯಡಿಯೂರಪ್ಪನವರು ಮನಸಾರೆ ನಕ್ಕರು.
Bengaluru: ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಸಿದ್ದರಾಮಯ್ಯ (Siddaramaiah) ರಾಜಕೀಯವಾಗಿ ಎಷ್ಟೇ ವೈರತ್ವ ಹೊಂದಿದ್ದರೂ ಇಬ್ಬರ ನಡುವೆ ಸ್ನೇಹವಿದೆ, ಗೌರವಾದರಗಳಿವೆ ಮತ್ತು ಆತ್ಮೀಯತೆಯಿದೆ. ವಿಧಾನ ಸಭೆಯ ಮೊಗಸಾಲೆಯಲ್ಲಿ ಈ ಅಂಶ ಇಂದು ಮತ್ತೊಮ್ಮೆ ಸಾಬೀತಾಯಿತು. ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡ ನಂತರ ಹಾಸ್ಯ ಪ್ರವೃತ್ತಿಯ ಸಿದ್ದರಾಮಯ್ಯ ಹಾರಿಸಿದ ಚಟಾಕಿಗೆ ಯಡಿಯೂರಪ್ಪನವರು ಮನಸಾರೆ ನಕ್ಕರು.
Follow Us
Latest Videos
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್

