‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ರಗಡ್ ಆಗಿರೋಕೆ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಯಶ್ ತಾಯಿ ಸದ್ಯ ಸುದ್ದಿಯಲ್ಲಿ ಇದ್ದಾರೆ. ‘ಕೊತ್ತಲವಾಡಿ’ ಸಿನಿಮಾ ಮೂಲಕ ಅವರು ನಿರ್ಮಾಪಕಿ ಆಗಿದ್ದಾರೆ. ಈ ಸಿನಿಮಾದ ಪ್ರಚಾರ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ಅವರು ಮಾತನಾಡುವಾಗ ತಾವು ರಗಡ್ ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ. ಆ ವಿಡಿಯೋ ಇಲ್ಲಿ ಇದೆ.
ಅನೇಕರು ಪುಷ್ಪ (Pushpa) ಅವರನ್ನು ಅಂಬರೀಷ್ಗೆ ಹೋಲಿಸಿದ್ದಾರೆ. ಲೇಡಿ ರೆಬೆಲ್ ಸ್ಟಾರ್ ಎಂದು ಅವರನ್ನು ಕರೆದಿದ್ದು ಇದೆಯಂತೆ. ಈ ಬಗ್ಗೆ ಪುಷ್ಪಾ ಮಾತನಾಡಿದ್ದಾರೆ. ‘ನಾವು ಒಕ್ಕಲಿಗರು. ನಮ್ಮ ಮಾತು ಸ್ಮೂತ್ ಆಗಿ ಬರಲ್ಲ. ನಾವು ಗೌಡ್ರು ಗೊತ್ತಲ್ಲ’ ಎಂದಿದ್ದಾರೆ. ಪುಷ್ಪಾ ಅವರು ‘ಕೊತ್ತಲವಾಡಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ನಿರ್ಮಾಣದಲ್ಲಿ ಮೊದಲ ಅನುಭವ. ಈ ಸಿನಿಮಾ ಗೆಲ್ಲುವ ಭರವಸೆಯಲ್ಲಿ ಅವರು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.