ಸಾಲ ಶೂಲ ಮಾಡಿ ದಿನನಿತ್ಯ ಕೂಲಿ ಮಾಡಿ ಆಸ್ಪತ್ರೆಗೆ 3 ಲಕ್ಷ ಹಣ ಕಟ್ಟಿದ್ರೂ ಉಳಿಯಲಿಲ್ಲ!
ಈ ನಡುವೆ ಚಿತಾಗಾರಗಳ ಮುಂದೆ ಶವಗಳನ್ನ ಹೊತ್ತು ಸಾಲು ಸಾಲು ಆ್ಯಂಬುಲೆನ್ಸ್ಗಳು ನಿಂತಿವೆ. ಒಂದು ಕಡೆ ಆ್ಯಂಬುಲೆನ್ಸ್ಗಳ ಚಾಲಕರು ಜಾಸ್ತಿ ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ರಾಜ್ಯದಲ್ಲಿ ದಿನೇದಿನೆ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಚಿತಾಗಾರಗಳ ಮುಂದೆ ಶವಗಳನ್ನ ಹೊತ್ತು ಸಾಲು ಸಾಲು ಆ್ಯಂಬುಲೆನ್ಸ್ಗಳು ನಿಂತಿವೆ. ಒಂದು ಕಡೆ ಆ್ಯಂಬುಲೆನ್ಸ್ಗಳ ಚಾಲಕರು ಜಾಸ್ತಿ ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಟಿವಿ9ನೊಂದಿಗೆ ಮಾತನಾಡಿದ ಮೃತರ ಸಂಬಂಧಿಕರೊಬ್ಬರು ಕಣ್ಣೀರಾಕಿದ್ರು.
(we paid 3 lakh rupees to hospital but corona patient died says a relative in bengaluru)
Also Read
ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಯಡವಟ್ಟು; ಮಾಯಪ್ಪನ ಶವವನ್ನು ಪಾಯಪ್ಪನ ಕುಂಟುಂಬಸ್ಥರಿಗೆ ಹಸ್ತಾಂತರ
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
