‘ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಅಂದ್ರು’; ಯಶ್ ಸಹಾಯ ನೆನೆದು ಭಾವುಕರಾದ ‘ಕೆಜಿಎಫ್’ ಚಾಚಾ
‘ಕೆಜಿಎಫ್’ ಮೂಲಕ ಫೇಮಸ್ ಆದ ಹರೀಶ್ ರಾಯ್ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದರು. ಇದರಿಂದ ಆಸ್ಪತ್ರೆ ಸೇರಿದ್ದರು. ಯಶ್ ಅವರು ಕರೆ ಮಾಡಿ ಮಾತನಾಡಿದ್ದಾಗಿ ಹರೀಶ್ ರಾಯ್ ಹೇಳಿದ್ದಾರೆ.
‘ಯಶ್ ನನಗೆ ಕರೆ ಮಾಡಿದ್ದರು. ಎಷ್ಟು ದುಡ್ಡು ಹಾಕಬೇಕು ಎಂದು ಕೇಳಿದರು. ನಾನು ಬೇಡವೇ ಬೇಡ ಎಂದೆ. ನಾನು ಕೇಳಿಯೂ ಇಲ್ಲ, ಆದರೂ ಸಹಾಯಕ್ಕೆ ಬಂದರು. ಅವರ ಮನಸ್ಸು ಎಷ್ಟು ಒಳ್ಳೆಯದಿದೆ ನೋಡಿ. ಅವರು ಫೋನ್ನಲ್ಲಿ ಯಾರಿಗೂ ಸಿಗಲ್ಲ. ನಾನು ಮೆಸೇಜ್ ಹಾಕಿದರೂ ರಿಪ್ಲೈ ಮಾಡ್ತಾರೆ. ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಎಂದಿದ್ದಾರೆ’ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
