ಯುವನಿಧಿ: ಮಾರ್ಗ ಮಧ್ಯೆ ಕೆಟ್ಟುನಿಂತ ಕೆಎಸ್ಆರ್ಟಿಸಿ ಬಸ್ ತಳ್ಳಿದ ವಿದ್ಯಾರ್ಥಿಗಳು
ಶಿವಮೊಗ್ಗ ಯುವನಿಧಿ ಕಾರ್ಯಕ್ರಮದಿಂದ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಸ್ಆರ್ಟಿಸಿ ಬಸ್ ಕೆಟ್ಟು ನಿಂತ್ತಿದ್ದು, ಬಸ್ ಸ್ಟಾರ್ಟ್ ಮಾಡಲು ಹಿಂಬದಿಯಿಂದ ವಿದ್ಯಾರ್ಥಿಗಳು ತಳ್ಳಿದ್ದಾರೆ. ನಗರದ ಎಆರ್ ಜಿ ಕಾಲೇಜಿನಿಂದ ಯುವ ನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿದ್ದರು.
ದಾವಣಗೆರೆ, ಜನವರಿ 12: ಶಿವಮೊಗ್ಗ ಯುವನಿಧಿ (Yuva Nidhi) ಕಾರ್ಯಕ್ರಮದಿಂದ ವಾಪಾಸ್ ಬರುವಾಗ ಮಾರ್ಗ ಮಧ್ಯೆ ಕೆಎಸ್ಆರ್ಟಿಸಿ ಬಸ್ ಕೆಟ್ಟು ನಿಂತ್ತಿದ್ದು, ಬಸ್ ಸ್ಟಾರ್ಟ್ ಮಾಡಲು ಹಿಂಬದಿಯಿಂದ ವಿದ್ಯಾರ್ಥಿಗಳು ತಳ್ಳಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ KA17, F 1913 ನಂಬರ್ನ ದಾವಣಗೆರೆ ಡಿಪೋ ಬಸ್ ಮಲೆಬೆನ್ನೂರು ಬಳಿ ಕೆಟ್ಟು ನಿಂತ್ತಿದೆ. ನಗರದ ಎಆರ್ ಜಿ ಕಾಲೇಜಿನಿಂದ ಯುವ ನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗಕ್ಕೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೋಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
