AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು […]

ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ
KUSHAL V
| Edited By: |

Updated on: Jul 23, 2020 | 2:13 PM

Share

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು ಯಶಸ್ವಿ ಉಡ್ಡಯನ ಸಾಧಿಸಿದೆ. ವೆಂಚಾಂಗ್​ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿದ ರಾಕೆಟ್​ ಮುಖಾಂತರ ಈ ಉಪಗ್ರಹ ಮಂಗಳ ಗ್ರಹವನ್ನು ಮುಂದಿನ ಫೆಬ್ರವರಿಗೆ ತಲುಪಲಿದೆ.

ಸುಮಾರು 90 ದಿನಗಳ ಕಾಲ ಕಕ್ಷೆಯಲ್ಲಿ ಮಂಗಳನನ್ನ ಸುತ್ತಲಿದ್ದು ಈ ನಡುವೆ ಗ್ರಹದ ಮೇಲೆ ರೋವರ್​ ವಾಹನವೊಂದನ್ನು ಲ್ಯಾಂಡ್​ ಮಾಡಿಸಲಿದೆ. ಅಂದ ಹಾಗೆ, ಈ ಕಾರ್ಯದಲ್ಲಿ ಚೀನಾ ಯಶಸ್ಸು ಕಂಡರೆ ಇಡೀ ವಿಶ್ವದಲ್ಲಿ ಮಂಗಳ ಗ್ರಹವನ್ನು ಕಕ್ಷೆಯಲ್ಲಿ ಸುತ್ತಿ, ರೋವರ್​ ಲ್ಯಾಂಡ್​ ಮಾಡಿಸು ಪ್ರಪ್ರಥಮ ದೇಶವಾಗಲಿದೆ.

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ