AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು […]

ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ
KUSHAL V
| Edited By: |

Updated on: Jul 23, 2020 | 2:13 PM

Share

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು ಯಶಸ್ವಿ ಉಡ್ಡಯನ ಸಾಧಿಸಿದೆ. ವೆಂಚಾಂಗ್​ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿದ ರಾಕೆಟ್​ ಮುಖಾಂತರ ಈ ಉಪಗ್ರಹ ಮಂಗಳ ಗ್ರಹವನ್ನು ಮುಂದಿನ ಫೆಬ್ರವರಿಗೆ ತಲುಪಲಿದೆ.

ಸುಮಾರು 90 ದಿನಗಳ ಕಾಲ ಕಕ್ಷೆಯಲ್ಲಿ ಮಂಗಳನನ್ನ ಸುತ್ತಲಿದ್ದು ಈ ನಡುವೆ ಗ್ರಹದ ಮೇಲೆ ರೋವರ್​ ವಾಹನವೊಂದನ್ನು ಲ್ಯಾಂಡ್​ ಮಾಡಿಸಲಿದೆ. ಅಂದ ಹಾಗೆ, ಈ ಕಾರ್ಯದಲ್ಲಿ ಚೀನಾ ಯಶಸ್ಸು ಕಂಡರೆ ಇಡೀ ವಿಶ್ವದಲ್ಲಿ ಮಂಗಳ ಗ್ರಹವನ್ನು ಕಕ್ಷೆಯಲ್ಲಿ ಸುತ್ತಿ, ರೋವರ್​ ಲ್ಯಾಂಡ್​ ಮಾಡಿಸು ಪ್ರಪ್ರಥಮ ದೇಶವಾಗಲಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್