AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು […]

ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ
KUSHAL V
| Edited By: |

Updated on: Jul 23, 2020 | 2:13 PM

Share

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ. ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ! ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು ಯಶಸ್ವಿ ಉಡ್ಡಯನ ಸಾಧಿಸಿದೆ. ವೆಂಚಾಂಗ್​ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿದ ರಾಕೆಟ್​ ಮುಖಾಂತರ ಈ ಉಪಗ್ರಹ ಮಂಗಳ ಗ್ರಹವನ್ನು ಮುಂದಿನ ಫೆಬ್ರವರಿಗೆ ತಲುಪಲಿದೆ.

ಸುಮಾರು 90 ದಿನಗಳ ಕಾಲ ಕಕ್ಷೆಯಲ್ಲಿ ಮಂಗಳನನ್ನ ಸುತ್ತಲಿದ್ದು ಈ ನಡುವೆ ಗ್ರಹದ ಮೇಲೆ ರೋವರ್​ ವಾಹನವೊಂದನ್ನು ಲ್ಯಾಂಡ್​ ಮಾಡಿಸಲಿದೆ. ಅಂದ ಹಾಗೆ, ಈ ಕಾರ್ಯದಲ್ಲಿ ಚೀನಾ ಯಶಸ್ಸು ಕಂಡರೆ ಇಡೀ ವಿಶ್ವದಲ್ಲಿ ಮಂಗಳ ಗ್ರಹವನ್ನು ಕಕ್ಷೆಯಲ್ಲಿ ಸುತ್ತಿ, ರೋವರ್​ ಲ್ಯಾಂಡ್​ ಮಾಡಿಸು ಪ್ರಪ್ರಥಮ ದೇಶವಾಗಲಿದೆ.

Follow Us
KUSHAL V
KUSHAL V
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?