AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಕೋಟಿ ಕೊರೊನಾ ಲಸಿಕೆಗೆ 14,625 ಕೋಟಿ ನೀಡಲಿರುವ ಅಮೇರಿಕಾ

ವಾಷಿಂಗ್ಟನ್: ನೂರು ಮಿಲಿಯನ್ ಲಸಿಕೆ ಖರೀದಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಫೈಝರ್, ಬಯಾನ್​ ಟೆಕ್​ ಕಂಪನಿಗಳ ಜೊತೆ ಭಾರಿ ವೆಚ್ಚದ ಕೊರೊನಾ ಲಸಿಕೆ ಖರೀದಿಗೆ ಸಹಿ ಮಾಡಿದೆ. 10 ಕೋಟಿ ಲಸಿಕೆಗೆ 14,625 ಕೋಟಿ ಹಣ ನೀಡಲಿದೆ. ಫೈಝರ್, ಬಯಾನ್ ಟೆಕ್​ ಕಂಪನಿಗಳ ಕೊರೊನಾ ಲಸಿಕೆಗಳು ಅಕ್ಟೋಬರ್​ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಈ ಕಂಪನಿಗಳು ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದ್ದಾರೆ. ಹಾಗೂ 2021ರ ಅಂತ್ಯಕ್ಕೆ 130 ಕೋಟಿ ಡೋಸ್​ ಉತ್ಪಾದನೆಯ ಗುರಿ ಹೊಂದಿದ್ದಾರೆ. ಅಮೆರಿಕ […]

10 ಕೋಟಿ ಕೊರೊನಾ ಲಸಿಕೆಗೆ 14,625 ಕೋಟಿ ನೀಡಲಿರುವ ಅಮೇರಿಕಾ
ಆಯೇಷಾ ಬಾನು
| Edited By: |

Updated on:Jul 24, 2020 | 6:49 PM

Share

ವಾಷಿಂಗ್ಟನ್: ನೂರು ಮಿಲಿಯನ್ ಲಸಿಕೆ ಖರೀದಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಫೈಝರ್, ಬಯಾನ್​ ಟೆಕ್​ ಕಂಪನಿಗಳ ಜೊತೆ ಭಾರಿ ವೆಚ್ಚದ ಕೊರೊನಾ ಲಸಿಕೆ ಖರೀದಿಗೆ ಸಹಿ ಮಾಡಿದೆ. 10 ಕೋಟಿ ಲಸಿಕೆಗೆ 14,625 ಕೋಟಿ ಹಣ ನೀಡಲಿದೆ.

ಫೈಝರ್, ಬಯಾನ್ ಟೆಕ್​ ಕಂಪನಿಗಳ ಕೊರೊನಾ ಲಸಿಕೆಗಳು ಅಕ್ಟೋಬರ್​ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಈ ಕಂಪನಿಗಳು ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದ್ದಾರೆ. ಹಾಗೂ 2021ರ ಅಂತ್ಯಕ್ಕೆ 130 ಕೋಟಿ ಡೋಸ್​ ಉತ್ಪಾದನೆಯ ಗುರಿ ಹೊಂದಿದ್ದಾರೆ. ಅಮೆರಿಕ ಜತೆ ಒಪ್ಪಂದ ಬಳಿಕ ಫೈಝರ್​ ಷೇರು ಶೇ.4, ಮತ್ತು ಬಯಾನ್​ ಟೆಕ್​ ಬೆಲೆ ಶೇ.6 ರಷ್ಟು ಷೇರುಗಳ ಮೌಲ್ಯ ಏರಿಕೆಯಾಗಿದೆ.

Published On - 11:51 am, Thu, 23 July 20

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ