AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಡಲೇ ನಿಮ್ಮ ರಾಯಭಾರಿ ಕಚೇರಿ ಮುಚ್ಚಿ.. ಚೀನಾಗೆ ಅಮೇರಿಕಾ ವಾರ್ನಿಂಗ್!

ದೆಹಲಿ:ಕೊರೊನಾ ಮಾರಿ ಅಮೆರಿಕವನ್ನು ಇನ್ನಿಲ್ಲದಂತೆ ಕಾಡಿದ್ದೆ ಬಂತು. ಅಮೇರಿಕಾ ಚೀನಾದ ಮೇಲೆ ಪದೇ ಪದೇ ಮುರಿದು ಬೀಳುತ್ತಿದ್ದು, ಹೀಗಾಗಿ ಅಮೇರಿಕಾ ಚೀನಾದೊಂದಿಗಿನ ತನ್ನೆಲ್ಲ ವ್ಯವಹಾರಗಳಿಗೆ ಫುಲ್ ಸ್ಟಾಪ್ ಇಡುವಂತೆ ಕಾಣುತ್ತಿದೆ. ಈಗ ಅದರ ಫಲವಾಗಿ ಅಮೇರಿಕದಲ್ಲಿರುವ ಚೀನಾದ ರಾಯಭಾರಿ ಕಚೇರಿಯನ್ನು ಮುಚ್ಚುವಂತೆ ಅಮೇರಿಕಾ ಚೀನಾಗೆ ಆದೇಶ ನೀಡಿದೆ. ಅಮೇರಿಕದ ಹ್ಯೂಸ್ಟನ್ ನಲ್ಲಿರುವ ಚೀನಾದ ರಾಯಭಾರಿ ಕಚೇರಿಯನ್ನು ಇನ್ನು 72 ಗಂಟೆಗಳಲ್ಲಿ ಅಂದರೆ ಶುಕ್ರವಾರ ಸಂಜೆ 4:00 ಒಳಗೆ ಮುಚ್ಚಬೇಕೆಂದು ಅಮೆರಿಕ ಚೀನಾಗೆ ತಾಕೀತು ಮಾಡಿದೆ. ಅಮೇರಿಕದ ಈ […]

ಕೂಡಲೇ ನಿಮ್ಮ ರಾಯಭಾರಿ ಕಚೇರಿ ಮುಚ್ಚಿ.. ಚೀನಾಗೆ ಅಮೇರಿಕಾ ವಾರ್ನಿಂಗ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jul 23, 2020 | 6:38 PM

Share

ದೆಹಲಿ:ಕೊರೊನಾ ಮಾರಿ ಅಮೆರಿಕವನ್ನು ಇನ್ನಿಲ್ಲದಂತೆ ಕಾಡಿದ್ದೆ ಬಂತು. ಅಮೇರಿಕಾ ಚೀನಾದ ಮೇಲೆ ಪದೇ ಪದೇ ಮುರಿದು ಬೀಳುತ್ತಿದ್ದು, ಹೀಗಾಗಿ ಅಮೇರಿಕಾ ಚೀನಾದೊಂದಿಗಿನ ತನ್ನೆಲ್ಲ ವ್ಯವಹಾರಗಳಿಗೆ ಫುಲ್ ಸ್ಟಾಪ್ ಇಡುವಂತೆ ಕಾಣುತ್ತಿದೆ. ಈಗ ಅದರ ಫಲವಾಗಿ ಅಮೇರಿಕದಲ್ಲಿರುವ ಚೀನಾದ ರಾಯಭಾರಿ ಕಚೇರಿಯನ್ನು ಮುಚ್ಚುವಂತೆ ಅಮೇರಿಕಾ ಚೀನಾಗೆ ಆದೇಶ ನೀಡಿದೆ.

ಅಮೇರಿಕದ ಹ್ಯೂಸ್ಟನ್ ನಲ್ಲಿರುವ ಚೀನಾದ ರಾಯಭಾರಿ ಕಚೇರಿಯನ್ನು ಇನ್ನು 72 ಗಂಟೆಗಳಲ್ಲಿ ಅಂದರೆ ಶುಕ್ರವಾರ ಸಂಜೆ 4:00 ಒಳಗೆ ಮುಚ್ಚಬೇಕೆಂದು ಅಮೆರಿಕ ಚೀನಾಗೆ ತಾಕೀತು ಮಾಡಿದೆ. ಅಮೇರಿಕದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ಇದೊಂದು ರಾಜಕೀಯ ಪ್ರಚೋದನೆಯಿಂದ ತೆಗೆದುಕೊಂಡಿರುವ ನಿರ್ಧಾರವಾಗಿದ್ದು ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹ ಮಾಡಿದೆ. ಅಲ್ಲದೆ ಅಮೇರಿಕದ ಈ ನಿರ್ಧಾರದಿಂಧ ಧೃತಿಗೆಟ್ಟಿರುವ ಚೀನಾ ಅಮೇರಿಕದ ರಾಯಭಾರಿ ಕಚೇರಿಯಲ್ಲಿರುವ ಕೆಲವು ದಾಖಲೆಗಳನ್ನು ಬೆಂಕಿ ಇಟ್ಟು ನಾಶಗೊಳಿಸಲಾಗಿದೆ ಎಂದು ವರದಿಯಾಗಿದೆ.

Published On - 3:55 pm, Wed, 22 July 20

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ