AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೋವಿಡ್‌ ಗೋ ಅವೇ’ ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ. ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ. ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. […]

'ಕೋವಿಡ್‌ ಗೋ ಅವೇ' ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ
Guru
| Edited By: |

Updated on: Aug 15, 2020 | 1:02 PM

Share

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ.

ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ.

ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. ಆದ್ರೆ ಹೀಗೆ ತೋಟ ನೋಡಲು ಬರುವವರು ಮಾತ್ರ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಕೊರೊನಾದಿಂದ ಬೇಸತ್ತು ಹೋದ ರೈತ ಗೆರಾಲ್ಡ್‌ ಜಾನಸನ್‌ ಕೋವಿಡ್‌ ಸಂಕಷ್ಟ ಸಮಯದಲ್ಲಿ ಜನರಿಗೆ ರಿಲ್ಯಾಕ್ಸ್‌ ಆಗಲು ಏನಾದರು ಮಾಡಬೇಕು ಎಂದು ಯೋಚಿಸಿದಾಗ ಈ ಐಡಿಯಾ ಹೊಳೆದಿದೆ. ಹೀಗಾಗಿ ಕಂಗೆಟ್ಟ ಜನರ ಮನರಂಜನೆಗಾಗಿ ಅಂತಾ ತನ್ನ ತೋಟದಲ್ಲಿ ಈ ಸಂದೇಶದ ಕಾರ್ನ್‌ ಮೇಜ್‌ ರಚಿಸಿದ್ದಾನೆ.

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್