Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೋವಿಡ್‌ ಗೋ ಅವೇ’ ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ. ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ. ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. […]

'ಕೋವಿಡ್‌ ಗೋ ಅವೇ' ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ
Follow us
Guru
| Updated By: ಸಾಧು ಶ್ರೀನಾಥ್​

Updated on: Aug 15, 2020 | 1:02 PM

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ.

ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ.

ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. ಆದ್ರೆ ಹೀಗೆ ತೋಟ ನೋಡಲು ಬರುವವರು ಮಾತ್ರ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಕೊರೊನಾದಿಂದ ಬೇಸತ್ತು ಹೋದ ರೈತ ಗೆರಾಲ್ಡ್‌ ಜಾನಸನ್‌ ಕೋವಿಡ್‌ ಸಂಕಷ್ಟ ಸಮಯದಲ್ಲಿ ಜನರಿಗೆ ರಿಲ್ಯಾಕ್ಸ್‌ ಆಗಲು ಏನಾದರು ಮಾಡಬೇಕು ಎಂದು ಯೋಚಿಸಿದಾಗ ಈ ಐಡಿಯಾ ಹೊಳೆದಿದೆ. ಹೀಗಾಗಿ ಕಂಗೆಟ್ಟ ಜನರ ಮನರಂಜನೆಗಾಗಿ ಅಂತಾ ತನ್ನ ತೋಟದಲ್ಲಿ ಈ ಸಂದೇಶದ ಕಾರ್ನ್‌ ಮೇಜ್‌ ರಚಿಸಿದ್ದಾನೆ.

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್