AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೋವಿಡ್‌ ಗೋ ಅವೇ’ ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ. ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ. ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. […]

'ಕೋವಿಡ್‌ ಗೋ ಅವೇ' ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ
Guru
| Edited By: |

Updated on: Aug 15, 2020 | 1:02 PM

Share

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ.

ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ.

ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. ಆದ್ರೆ ಹೀಗೆ ತೋಟ ನೋಡಲು ಬರುವವರು ಮಾತ್ರ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಕೊರೊನಾದಿಂದ ಬೇಸತ್ತು ಹೋದ ರೈತ ಗೆರಾಲ್ಡ್‌ ಜಾನಸನ್‌ ಕೋವಿಡ್‌ ಸಂಕಷ್ಟ ಸಮಯದಲ್ಲಿ ಜನರಿಗೆ ರಿಲ್ಯಾಕ್ಸ್‌ ಆಗಲು ಏನಾದರು ಮಾಡಬೇಕು ಎಂದು ಯೋಚಿಸಿದಾಗ ಈ ಐಡಿಯಾ ಹೊಳೆದಿದೆ. ಹೀಗಾಗಿ ಕಂಗೆಟ್ಟ ಜನರ ಮನರಂಜನೆಗಾಗಿ ಅಂತಾ ತನ್ನ ತೋಟದಲ್ಲಿ ಈ ಸಂದೇಶದ ಕಾರ್ನ್‌ ಮೇಜ್‌ ರಚಿಸಿದ್ದಾನೆ.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ