AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲ್ಜಿಯಂನಲ್ಲೊಬ್ಬ ತಿವಾರಿ: ಮಾಜಿ ರಾಜನ ಮಗಳಿಗೆ ಕೊನೆಗೂ ಸಿಕ್ತು ಪ್ರಿನ್ಸೆಸ್​ ಪಟ್ಟ!

ಏಳು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಹಿಳೆಯೊಬ್ಬಳಿಗೆ ತನ್ನನ್ನು ರಾಜಕುಮಾರಿ ಎಂದು ಕರೆಸಿಕೊಳ್ಳುವ ಅಧಿಕಾರಿ ಲಭಿಸಿದೆ. ಹೌದು, ಈ ಸ್ವಾರಸ್ಯಕರ ಸಂಗತಿ ನಡೆದಿರೋದು ಬೆಲ್ಜಿಯಂ ದೇಶದಲ್ಲಿ. ಬೆಲ್ಜಿಯಂನ ಮಾಜಿ ಅರಸ ಇಮ್ಮಡಿ ಌಲ್ಬರ್ಟ್​ ಹೊಂದಿದ್ದ ಅನೈತಿಕ ಸಂಬಂಧದ ಪರಿಣಾಮವಾಗಿ ಆತನಿಗೆ 1968ರಲ್ಲಿ ಹೆಣ್ಣು ಮಗುವೊಂದು ಪ್ರಾಪ್ತವಾಗಿತ್ತು. ಮಗುವಿಗೆ ಡೆಲ್ಫಿನ್​ ಬೋಯೆಲ್​ ಎಂದು ನಾಮಕರಣ ಸಹ ಮಾಡಲಾಗಿತ್ತು. ಆದರೆ, ಎಲ್ಲಿ ಈ ಕೂಸು ತನ್ನ ಅರಸೊತ್ತಿಗೆಗೆ ಕಂಟಕವಾಗುತ್ತಾಳೋ ಅನ್ನೋ ಭೀತಿಯಲ್ಲಿ ಌಲ್ಬರ್ಟ್​ ಡೆಲ್ಫಿನ್​ನ ತನ್ನ ಮಗಳೆಂದು ಒಪ್ಪಿಕೊಂಡಿರಲಿಲ್ಲ. […]

ಬೆಲ್ಜಿಯಂನಲ್ಲೊಬ್ಬ ತಿವಾರಿ: ಮಾಜಿ ರಾಜನ ಮಗಳಿಗೆ ಕೊನೆಗೂ ಸಿಕ್ತು ಪ್ರಿನ್ಸೆಸ್​ ಪಟ್ಟ!
KUSHAL V
|

Updated on: Oct 02, 2020 | 7:20 PM

Share

ಏಳು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಹಿಳೆಯೊಬ್ಬಳಿಗೆ ತನ್ನನ್ನು ರಾಜಕುಮಾರಿ ಎಂದು ಕರೆಸಿಕೊಳ್ಳುವ ಅಧಿಕಾರಿ ಲಭಿಸಿದೆ. ಹೌದು, ಈ ಸ್ವಾರಸ್ಯಕರ ಸಂಗತಿ ನಡೆದಿರೋದು ಬೆಲ್ಜಿಯಂ ದೇಶದಲ್ಲಿ.

ಬೆಲ್ಜಿಯಂನ ಮಾಜಿ ಅರಸ ಇಮ್ಮಡಿ ಌಲ್ಬರ್ಟ್​ ಹೊಂದಿದ್ದ ಅನೈತಿಕ ಸಂಬಂಧದ ಪರಿಣಾಮವಾಗಿ ಆತನಿಗೆ 1968ರಲ್ಲಿ ಹೆಣ್ಣು ಮಗುವೊಂದು ಪ್ರಾಪ್ತವಾಗಿತ್ತು. ಮಗುವಿಗೆ ಡೆಲ್ಫಿನ್​ ಬೋಯೆಲ್​ ಎಂದು ನಾಮಕರಣ ಸಹ ಮಾಡಲಾಗಿತ್ತು. ಆದರೆ, ಎಲ್ಲಿ ಈ ಕೂಸು ತನ್ನ ಅರಸೊತ್ತಿಗೆಗೆ ಕಂಟಕವಾಗುತ್ತಾಳೋ ಅನ್ನೋ ಭೀತಿಯಲ್ಲಿ ಌಲ್ಬರ್ಟ್​ ಡೆಲ್ಫಿನ್​ನ ತನ್ನ ಮಗಳೆಂದು ಒಪ್ಪಿಕೊಂಡಿರಲಿಲ್ಲ.

ಇದೀಗ, ಪ್ರತಿಷ್ಠಿತ ಕಲಾವಿದೆಯಾಗಿ ಹೆಸರು ಮಾಡಿರುವ ಡೆಲ್ಫಿನ್​ ಌಲ್ಬರ್ಟ್​ ತನ್ನನ್ನು ಮಗಳೆಂದು ಒಪ್ಪಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಳು. ಇದಕ್ಕೆ ಮಾಜಿ ಅರಸ ಒಪ್ಪದಿದ್ದಾಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಳು. ಸತತ ಏಳು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ಕೊನೆಗೂ ಜಯಶಾಲಿಯಾಗಿದ್ದಾಳೆ. ಕೋರ್ಟ್​ ಆದೇಶಿಸಿದ DNA ಪರೀಕ್ಷೆಯಲ್ಲಿ ಡೆಲ್ಫಿನ್ ಌಲ್ಬರ್ಟ್​ ಮಗಳು ಎಂದು ಸಾಬೀತಾಗಿದೆ. ಇದೀಗ, ಡೆಲ್ಫಿನ್​ ತನ್ನ ಉಪನಾಮವನ್ನು ರಾಜಮನೆತನಕ್ಕಿರುವ ಸಾಕ್ಸೆ ಕೋಬರ್ಗ್​ಗೆ ಬದಲಾಯಿಸಲು ಅನುಮತಿ ಸಿಕ್ಕಿದೆ. ಜೊತೆಗೆ, ಇನ್ಮುಂದೆ ಎಲ್ಲರೂ ತನ್ನನ್ನು ರಾಜಕುಮಾರಿ ಎಂದೇ ಸಂಬೋಧಿಸಬೇಕು ಎಂಬ ಅಧಿಕಾರ ಸಹ ದೊರೆತಿದೆ.

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ