PM Modi US Tour: 10 ಬಿಲಿಯನ್​ ಡಾಲರ್​ ಹೂಡಿಕೆ, ಗುಜುರಾತ್​ನಲ್ಲಿ ಜಾಗತಿಕ​ ಫಿನ್​ಟೆಕ್​ ಕೇಂದ್ರ – ಸುಂದರ್​ ಪಿಚೈ

ಇಂಟರ್ನೆಟ್​​ ದೈತ್ಯ ಗೂಗಲ್​ ಗುಜರಾತ್​ನ ಗುಜರಾತ್​ ಇಂಟರ್ನ್ಯಾಷನಲ್​​ ಫೈನಾನ್ಸ್​​ ಟೆಕ್​​​-ಸಿಟಿ (ಗಿಫ್ಟ್​​) ನಗರದಲ್ಲಿ "ಜಾಗತಿಕ​ ಫಿನ್​ಟೆಕ್"​ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.

PM Modi US Tour: 10 ಬಿಲಿಯನ್​ ಡಾಲರ್​ ಹೂಡಿಕೆ, ಗುಜುರಾತ್​ನಲ್ಲಿ ಜಾಗತಿಕ​ ಫಿನ್​ಟೆಕ್​ ಕೇಂದ್ರ - ಸುಂದರ್​ ಪಿಚೈ
ಗೂಗಲ್​ ಸಿಇಒ ಸುಂದರ್​ ಪಿಚೈ, ಪ್ರಧಾನಿ ನರೇಂದ್ರ ಮೋದಿ
Follow us
|

Updated on: Jun 24, 2023 | 9:58 AM

ವಾಷಿಂಗ್ಟನ್​​: ಇಂಟರ್ನೆಟ್​​ ದೈತ್ಯ ಗೂಗಲ್​ (Google) ಗುಜರಾತ್​ನ (Gujurat) ಗುಜರಾತ್​ ಇಂಟರ್ನ್ಯಾಷನಲ್​​ ಫೈನಾನ್ಸ್​​ ಟೆಕ್​​​-ಸಿಟಿ (ಗಿಫ್ಟ್​​) ನಗರದಲ್ಲಿ “ಜಾಗತಿಕ​ ಫಿನ್​ಟೆಕ್” (Global Fintech) ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ಅಲ್ಲದೇ 10 ಬಿಲಿಯನ್​ ಡಾಲರ್​ ಹೂಡಿಕೆ ಮಾಡುವುದಾಗಿ ಗೂಗಲ್​ನ ಸಿಇಒ ಸುಂದರ್​ ಪಿಚೈ (Sundar Pichai) ಹೇಳಿದ್ದಾರೆ. ಶುಕ್ರವಾರ (ಜೂ.23) ರಂದು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಅಮೆರಿಕಾದ ಶ್ವೇತಭವನದಲ್ಲಿ (White House) ಭಾರತ ಹಾಗೂ ಅಮೆರಿಕಾದ ಸಿಇಒಗಳ ಜೊತೆ ಸಂವಾದ ನಡೆಸಿದರು.

ಸಭೆ ಬಳಿಕ ಮಾತನಾಡಿದ ಸುಂದರ್​ ಪಿಚೈ ಈ ಬಗ್ಗೆ ನಾವು ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಮಾತನಾಡಿದ್ದೇವೆ. ಅದರ ಮುಂದುವರೆದ ಭಾಗವೇ ಈ ಮಾತುಕತೆ. ಭಾರತದಲ್ಲಿ ಗೂಗಲ್​​ 10 ಬಿಲಿಯನ್​ ಡಾಲರ್​ ಹೂಡಿಕೆ ಮಾಡಲು ನಿರ್ಧರಿಸಿದೆ. ಗುಜರಾತ್​ನಲ್ಲಿ ಜಾಗತಿಕ ಫಿನ್​ಟೆಕ್​ ಕೇಂದ್ರವನ್ನು ಆರಂಭಿಸುತ್ತೇವೆ ಎಂದರು.

ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಅಮೆರಿಕದ ತಂತ್ರಜ್ಞಾನ ಸಂಯೋಜನೆಯಿಂದ ಜಗತ್ತಿನ ಭವಿಷ್ಯ ಉಜ್ವಲ

AI (America-India) ಅಡಿ ಕಾರ್ಯನಿರ್ವಹಿಸಲು ಹಲವು ಕಂಪನಿಗಳು ಕಾರ್ಯನಿರ್ವಹಿಸಲಿವೆ. ಅಲ್ಲದೇ ಅತಿಶೀಘ್ರದಲ್ಲಿ ಗೂಗಲ್​ನಲ್ಲಿ ಭಾರತದ ಇನ್ನು ಅನೇಕ ಭಾಷೆಗಳನ್ನು ಸೇರಿಸುತ್ತೇವೆ. ಭಾರತವೂ ಡಿಜಿಟಲ್​ ಉದ್ಯಮದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ. ಡಿಜಿಟಲ್​ ಇಂಡಿಯಾ ವಿಚಾರದಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿ ಇಷ್ಟವಾಯಿತು. ಭಾರತ ಬಹಳಷ್ಟು ವೇಗದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದೆ. ಭಾರತದ ಡಿಜಿಟಲ್​ ಕ್ಷೇತ್ರ ಅನ್ಯ ದೇಶಗಳಿಗು ಮಾದರಿಯಾಗಿದೆ. ಡಿಜಿಟಲ್​ ಕ್ಷೆತ್ರದ UPI ಮತ್ತು Adharಗೆ ಧನ್ಯವಾದಗಳು ಎಂದು ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ