AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್​ ರಿಪೇರಿಗೆ ಕೊಟ್ಟ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ, ವಿಡಿಯೋ ಫೇಸ್​​ಬುಕ್​ಗೆ ಪೋಸ್ಟ್ ಮಾಡಿದ ಟೆಕ್ನೀಷಿಯನ್ಸ್​..

ಯುವತಿಯ ಪರ ವಕೀಲರು ಹಲವು ಮಿಲಿಯನ್​​ ಡಾಲರ್​ಗಳಷ್ಟು ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ಈ ಐಫೋನ್​ ರಿಪೇರಿ ಸೆಂಟರ್​ ವಿರುದ್ಧ ಹೂಡಿದ್ದರು. ಇಲ್ಲಿ ಮೊತ್ತವನ್ನು ಉಲ್ಲೇಖಿಸಿಲ್ಲ.

ಐಫೋನ್​ ರಿಪೇರಿಗೆ ಕೊಟ್ಟ ವಿದ್ಯಾರ್ಥಿನಿಯ ಬೆತ್ತಲೆ ಫೋಟೋ, ವಿಡಿಯೋ ಫೇಸ್​​ಬುಕ್​ಗೆ ಪೋಸ್ಟ್ ಮಾಡಿದ ಟೆಕ್ನೀಷಿಯನ್ಸ್​..
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 07, 2021 | 4:57 PM

Share

ಯುವತಿಯೊಬ್ಬಳ ಬೆತ್ತಲೆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆ್ಯಪಲ್​ ಐಫೋನ್​ ಸರ್ವೀಸ್​ ಕೇಂದ್ರ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಅದಾದ ನಂತರ ಆ್ಯಪಲ್​ ಆ ಯುವತಿಗೆ ಮಿಲಿಯನ್​ ಡಾಲರ್​ಗಳಷ್ಟು ಪರಿಹಾರ ನೀಡಿದೆ. ಇಂಥದ್ದೊಂದು ಮಹಾ ಎಡವಟ್ಟು ನಡೆದಿದ್ದು ಕ್ಯಾಲಿಫೋರ್ನಿಯಾದಲ್ಲಿ. ಪೆಗಾಟ್ರಾನ್​ ಮಾಲೀಕತ್ವದ ಆ್ಯಪಲ್​ ಐಫೋನ್ ದುರಸ್ತಿ ಕೇಂದ್ರದಲ್ಲಿ ಇದ್ದ ಇಬ್ಬರು ತಂತ್ರಜ್ಞರಿಂದ ಈ ಅವಾಂತರ ಆಗಿದೆ.

2016ರಲ್ಲಿ ಒರೆಗಾನ್​​ನ ಸ್ನಾತಕೋತ್ತರ ವಿದ್ಯಾರ್ಥಿನಿಯೋರ್ವಳು ತನ್ನ ಆ್ಯಪಲ್​ ಐಫೋನ್​​ನ್ನು ದುರಸ್ತಿಗೆಂದು ಈ ಸೆಂಟರ್​ಗೆ ಕೊಟ್ಟಿದ್ದಳು. ಆಕೆಯ ಫೋನ್​ ರಿಪೇರಿ ಮಾಡುತ್ತಿದ್ದ ಇಬ್ಬರು ಟೆಕ್ನಿಷಿಯನ್​ಗಳು, ಅದರಲ್ಲಿದ್ದ ವಿದ್ಯಾರ್ಥಿನಿಯ ಬೆತ್ತಲೆ ಫೋಟೋಗಳು, ಸೆಕ್ಸ್​ ವಿಡಿಯೋಗಳನ್ನು ಆಕೆಯದ್ದೇ ಫೇಸ್​​ಬುಕ್​​ ಅಕೌಂಟ್​​ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಷಯ ಆ ವಿದ್ಯಾರ್ಥಿನಿಗೆ ಅವಳ ಸ್ನೇಹಿತರಿಂದ ಗೊತ್ತಾಯಿತು. ನಂತರ ಫೇಸ್​​ಬುಕ್​ ಅಕೌಂಟ್​ನಿಂದ ವಿಡಿಯೋ, ಫೋಟೋಗಳನ್ನು ಡಿಲೀಟ್ ಮಾಡಲಾಗಿದ್ದರೂ, ವಿದ್ಯಾರ್ಥಿನಿ ಕಾನೂನು ಹೋರಾಟ ಶುರು ಮಾಡಿದ್ದಳು.

ಯುವತಿಯ ಪರ ವಕೀಲರು ಹಲವು ಮಿಲಿಯನ್​​ ಡಾಲರ್​ಗಳಷ್ಟು ಮೊತ್ತದ ಮಾನನಷ್ಟ ಮೊಕದ್ದಮೆಯನ್ನೂ ಈ ಐಫೋನ್​ ರಿಪೇರಿ ಸೆಂಟರ್​ ವಿರುದ್ಧ ಹೂಡಿದ್ದರು. ಇಲ್ಲಿ ಮೊತ್ತವನ್ನು ಉಲ್ಲೇಖಿಸಿಲ್ಲ. ಅದರ ಬದಲಿಗೆ ಮಲ್ಟಿ ಮಿಲಿಯನ್​ ಎಂದು ಉಲ್ಲೇಖಿಸಲಾಗಿದೆ ಎಂದು ಟೆಲಿಗ್ರಾಫ್​ ವರದಿ ಮಾಡಿದೆ. ಇದು ಗೌಪ್ಯತೆಯ ಉಲ್ಲಂಘನೆ ಎಂದು ಒಪ್ಪಿಕೊಂಡಿರುವ ಆ್ಯಪಲ್​, ಆ ಯುವತಿಗೆ ಇದರಿಂದ ತೀವ್ರವಾದ ಅವಮಾನ, ಮಾನಸಿಕ ಹಿಂಸೆ ಆಗುತ್ತದೆ ಎಂಬುದನ್ನೂ ಒಪ್ಪಿಕೊಂಡಿದೆ. ಇದೀಗ ಮೊಕದ್ದಮೆಯಲ್ಲಿ ಹೇಳಲಾದಷ್ಟು ಹಣವನ್ನು ಯುವತಿಗೆ ಪಾವತಿಸಿದೆ.

ಇದನ್ನೂ ಓದಿ: ಲಾಕ್​ಡೌನ್​ ಜಾರಿ ಆದಾಗಿನಿಂದಲೂ ಐಸಿಯುನಲ್ಲೇ ಇದ್ದ ಖ್ಯಾತ ಕಿರುತೆರೆ ನಟ

iPhone service centre post the students nude Photo, videos on Facebook in california

Published On - 4:52 pm, Mon, 7 June 21

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ