ಚೀನಾಕ್ಕೆ ಮತ್ತೊಂದು ಪೆಟ್ಟು: ಕೀನ್ಯಾದ ಭಾರೀ ಮೊತ್ತದ ಗುತ್ತಿಗೆ ರದ್ದು!

ನೈರೋಬಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಚೀನಾಗೆ ಭಾರಿ ಪೆಟ್ಟು ನೀಡಿತ್ತು. ಅದೇನೆಂದರೆ ಚೀನಾದ ಮೂರು ಕಂಪನಿಗಳೊಂದಿಗೆ 5 ಸಾವಿರ ಕೋಟಿ ರೂ. ಯೋಜನೆಯನ್ನು ಉದ್ಧವ್ ಠಾಕ್ರೆ ಸರ್ಕಾರ ಕೈಬಿಟ್ಟಿದೆ. ಇದೀಗ ಕೀನ್ಯಾ ದೇಶದಲ್ಲಿ ಕೈಗೊಂಡಿರುವ ಚೀನಾದ ರೈಲ್ವೆ ಯೋಜನೆಯು ಕಾನೂನು ಬಾಹಿರ ಎಂದು ಘೋಷಿಸಿದೆ. ಹೌದು, ಪುಟ್ಟ ದೇಶ ಕೀನ್ಯಾದಲ್ಲಿ ಚೀನಾವು ಬರೋಬ್ಬರಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲ್ವೆ ಯೋಜನೆಯನ್ನು ಕೈಗೊಂಡಿತ್ತು. ಅದರಂತೆ ಕೀನ್ಯಾದಲ್ಲಿ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಆದ್ರೆ, […]

ಚೀನಾಕ್ಕೆ ಮತ್ತೊಂದು ಪೆಟ್ಟು: ಕೀನ್ಯಾದ ಭಾರೀ ಮೊತ್ತದ ಗುತ್ತಿಗೆ ರದ್ದು!
ಸಾಧು ಶ್ರೀನಾಥ್​ Edited By:

Updated on: Jun 25, 2020 | 11:56 AM

ನೈರೋಬಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ಚೀನಾಗೆ ಭಾರಿ ಪೆಟ್ಟು ನೀಡಿತ್ತು. ಅದೇನೆಂದರೆ ಚೀನಾದ ಮೂರು ಕಂಪನಿಗಳೊಂದಿಗೆ 5 ಸಾವಿರ ಕೋಟಿ ರೂ. ಯೋಜನೆಯನ್ನು ಉದ್ಧವ್ ಠಾಕ್ರೆ ಸರ್ಕಾರ ಕೈಬಿಟ್ಟಿದೆ. ಇದೀಗ ಕೀನ್ಯಾ ದೇಶದಲ್ಲಿ ಕೈಗೊಂಡಿರುವ ಚೀನಾದ ರೈಲ್ವೆ ಯೋಜನೆಯು ಕಾನೂನು ಬಾಹಿರ ಎಂದು ಘೋಷಿಸಿದೆ.

ಹೌದು, ಪುಟ್ಟ ದೇಶ ಕೀನ್ಯಾದಲ್ಲಿ ಚೀನಾವು ಬರೋಬ್ಬರಿ 3.2 ಬಿಲಿಯನ್ ಡಾಲರ್ ಮೊತ್ತದ ರೈಲ್ವೆ ಯೋಜನೆಯನ್ನು ಕೈಗೊಂಡಿತ್ತು. ಅದರಂತೆ ಕೀನ್ಯಾದಲ್ಲಿ ರೈಲು ಹಳಿ ಹಾಗೂ ರೈಲುಗಳ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಆದ್ರೆ, ಈ ಯೋಜನೆ ಕಾನೂನು ಬಾಹಿರ ಎಂದು ಕೀನ್ಯಾ ನ್ಯಾಯಾಲಯ ಹೇಳಿದೆ.

ಚೀನಾದ ರಸ್ತೆ ಹಾಗೂ ಸೇತುವೆ ನಿರ್ಮಾಣ ನಿಗಮ (CRBC) ಯೋಜನೆಗೆ ಕೂಡಲೆ ತಡೆ ನೀಡುವಂತೆ ಕೀನ್ಯಾ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us