AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಗೇಮ್​ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!

ವಿಡಿಯೋ ಗೇಮ್​ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್​ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ. ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್​ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ? ಫೋರ್ಟ್​ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ..  ನಾನು ಫೋರ್ಟ್​ನೈಟ್​ […]

ವಿಡಿಯೋ ಗೇಮ್​ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!
KUSHAL V
|

Updated on:Oct 03, 2020 | 12:23 PM

Share

ವಿಡಿಯೋ ಗೇಮ್​ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್​ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ.

ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್​ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ?

ಫೋರ್ಟ್​ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ..  ನಾನು ಫೋರ್ಟ್​ನೈಟ್​ ಅನ್ನೋ ವಿಡಿಯೋ ಗೇಮ್ ಆಡುತ್ತೇನೆ. ನನಗೆ ಆ ಗೇಮ್​ ಅಂದರೆ ಬಹಳ ಇಷ್ಟ. ಹಾಗಾಗಿ, ಟಾಕೀಸ್​ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಕೆಲವು ದೈತ್ಯ ಶಕ್ತಿಗಳು ನನ್ನ ಮಗಳನ್ನು ಹೊತ್ತೊಯ್ಯಲು ಬಂದಿದ್ದಾರೆ ಅನ್ನೋ ಭ್ರಮೆ ಆಯ್ತು. ಹಾಗಾಗಿ, ಆ ಭ್ರಮೆಯಲ್ಲಿ ನಾನು ಈ ಕೃತ್ಯ ಎಸಗಿಬಿಟ್ಟೆ  ಎಂದು ನಿರ್ಲಿಪ್ತನಾಗಿ ಆತ ಹೇಳಿದ್ದಾನೆ!

Published On - 12:08 pm, Sat, 3 October 20

Follow Us
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ
ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ