AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಗೇಮ್​ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!

ವಿಡಿಯೋ ಗೇಮ್​ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್​ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ. ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್​ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ? ಫೋರ್ಟ್​ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ..  ನಾನು ಫೋರ್ಟ್​ನೈಟ್​ […]

ವಿಡಿಯೋ ಗೇಮ್​ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!
KUSHAL V
|

Updated on:Oct 03, 2020 | 12:23 PM

Share

ವಿಡಿಯೋ ಗೇಮ್​ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್​ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ.

ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್​ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ?

ಫೋರ್ಟ್​ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ..  ನಾನು ಫೋರ್ಟ್​ನೈಟ್​ ಅನ್ನೋ ವಿಡಿಯೋ ಗೇಮ್ ಆಡುತ್ತೇನೆ. ನನಗೆ ಆ ಗೇಮ್​ ಅಂದರೆ ಬಹಳ ಇಷ್ಟ. ಹಾಗಾಗಿ, ಟಾಕೀಸ್​ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಕೆಲವು ದೈತ್ಯ ಶಕ್ತಿಗಳು ನನ್ನ ಮಗಳನ್ನು ಹೊತ್ತೊಯ್ಯಲು ಬಂದಿದ್ದಾರೆ ಅನ್ನೋ ಭ್ರಮೆ ಆಯ್ತು. ಹಾಗಾಗಿ, ಆ ಭ್ರಮೆಯಲ್ಲಿ ನಾನು ಈ ಕೃತ್ಯ ಎಸಗಿಬಿಟ್ಟೆ  ಎಂದು ನಿರ್ಲಿಪ್ತನಾಗಿ ಆತ ಹೇಳಿದ್ದಾನೆ!

Published On - 12:08 pm, Sat, 3 October 20

Follow Us
KUSHAL V
KUSHAL V
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್