AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಗೇಮ್​ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!

ವಿಡಿಯೋ ಗೇಮ್​ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್​ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ. ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್​ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ? ಫೋರ್ಟ್​ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ..  ನಾನು ಫೋರ್ಟ್​ನೈಟ್​ […]

ವಿಡಿಯೋ ಗೇಮ್​ ಭ್ರಮೆಯಲ್ಲಿ.. ದಂಪತಿಗೆ ಚಾಕು ಚುಚ್ಚಿ ಚುಚ್ಚಿ ಕೊಂದೇ ಬಿಟ್ಟ!
KUSHAL V
|

Updated on:Oct 03, 2020 | 12:23 PM

Share

ವಿಡಿಯೋ ಗೇಮ್​ ಆಡ್ತಾ ಆಡ್ತಾ ಅದರ ಗುಂಗಲ್ಲೇ ಇದ್ದ ಭೂಪನೊಬ್ಬ.. ಟಾಕೀಸ್​ಗೆ ಸಿನಿಮಾ ನೋಡಲು ಹೋದ ವೇಳೆ ದಂಪತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ಅಂದ ಹಾಗೆ, ಈ ವಿಚಿತ್ರ ಘಟನೆ ನೆದರ್​ಲ್ಯಾಂಡ್​ನಲ್ಲಿ ನಡೆದಿದೆ.

ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟ್​ ಮುಂದೆ ಹಾಜರು ಪಡಿಸಿದರು. ಇದೇ ವೇಳೆ ಕೃತ್ಯ ಎಸಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಆ 34 ವರ್ಷದ ಭೂಪ ಕೊಟ್ಟ ಉತ್ತರವೇನು ಗೊತ್ತಾ?

ಫೋರ್ಟ್​ನೈಟ್ ವಿಡಿಯೋ ಗೇಮ್ ಆಡ್ತಿದ್ದಾಗ.. ಏನಾಯಿತು ಅಂದ್ರೆ..  ನಾನು ಫೋರ್ಟ್​ನೈಟ್​ ಅನ್ನೋ ವಿಡಿಯೋ ಗೇಮ್ ಆಡುತ್ತೇನೆ. ನನಗೆ ಆ ಗೇಮ್​ ಅಂದರೆ ಬಹಳ ಇಷ್ಟ. ಹಾಗಾಗಿ, ಟಾಕೀಸ್​ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಕೆಲವು ದೈತ್ಯ ಶಕ್ತಿಗಳು ನನ್ನ ಮಗಳನ್ನು ಹೊತ್ತೊಯ್ಯಲು ಬಂದಿದ್ದಾರೆ ಅನ್ನೋ ಭ್ರಮೆ ಆಯ್ತು. ಹಾಗಾಗಿ, ಆ ಭ್ರಮೆಯಲ್ಲಿ ನಾನು ಈ ಕೃತ್ಯ ಎಸಗಿಬಿಟ್ಟೆ  ಎಂದು ನಿರ್ಲಿಪ್ತನಾಗಿ ಆತ ಹೇಳಿದ್ದಾನೆ!

Published On - 12:08 pm, Sat, 3 October 20

Follow Us
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ