AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ತೀರದಲ್ಲಿ ಸಿಕ್ಕಿತು ಊಹೆಗೂ ನಿಲುಕದಷ್ಟು ನಿಗೂಢ ಚಿನ್ನ

ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್​ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಕಡಲ ತೀರದಲ್ಲಿ ಸಿಕ್ಕಿತು ಊಹೆಗೂ ನಿಲುಕದಷ್ಟು ನಿಗೂಢ ಚಿನ್ನ
ಸಾಂದರ್ಭಿಕ ಚಿತ್ರ
preethi shettigar
| Edited By: |

Updated on: Dec 14, 2020 | 7:19 PM

Share

ಕಾರಕಸ್: ದೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್-19ರ ಪರಿಣಾಮಗಳಿಂದ ಬಳಲುತ್ತಿರುವ ವೆನುಜುವೆಲಾ ದೇಶಕ್ಕೆ ಅದೃಷ್ಟ ಒಲಿದಿದೆಸಮುದ್ರ ತೀರದಲ್ಲಿ ಮೀನುಗಳನ್ನು ಅರಸಿ ಹೋದವರಿಗೆ ಸಿಕ್ಕಿದ್ದು ನಿಗೂಢ ಚಿನ್ನ.

25ರ ಹರೆಯದ ಯೋಹನ್ ಲಾರೆಸ್ ಸೆಪ್ಟೆಂಬರ್​ನಲ್ಲಿ ಗುವಕಾದ ಕಡಲ ತೀರದಲ್ಲಿ ಮೀನು ಹಿಡಿಯಲು ಹೋದಾಗ ಏನೋ ಹೊಳೆಯುವ ಹಾಗೆ ಕಂಡಿದೆ. ಏನಿರಬಹುದು ಎಂಬ ಕುತೂಹಲದಿಂದ ಆತ ಹತ್ತಿರ ಹೋದಾಗ ಅವನ ಕಣ್ಣಿಗೆ ಚಿನ್ನದ ಪದಕ ಮತ್ತು ವರ್ಜಿನ್ ಮೇರಿಯ ಚಿತ್ರಗಳು ಕಂಡಿದೆ.

ಈ ಆವಿಷ್ಕಾರದ ಬಗ್ಗೆ ಮೊದಲು ತನ್ನ ಮಾವನಲ್ಲಿ ಲಾರೆಸ್ ಹೇಳಿಕೊಂಡಿದ್ದು. ಆ ಮೂಲಕ ಅಲ್ಲಿನ ಸುಮಾರು 2000 ಗ್ರಾಮಸ್ಥರಿಗೆ ಈ ವಿಷಯ ತಲುಪಿದೆ. ವಿಷಯ ತಿಳಿದ ದಿನದಿಂದ ಜನರು ನಿರಂತರವಾಗಿ ನಿಧಿಯ ಹುಡುಕಾಟದಲ್ಲಿದ್ದು, ಚಿನ್ನದ ಉಂಗುರಗಳನ್ನು ಹುಡುಕಿ ತೆಗೆಯುತ್ತಿದ್ದಾರೆ.

ಈ ಚಿನ್ನವನ್ನು ಗ್ರಾಮಸ್ಥರು ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಬಳಸುತ್ತಿದ್ದಾರೆ. ಸಿಕ್ಕ ಚಿನ್ನದ ತುಣುಕುಗಳನ್ನು 1500 ಡಾಲರ್​ಗಳಿಗೆ ಮಾರಾಟ ಮಾಡಿ ಆಹಾರ ಖರೀದಿಸುತ್ತಿದ್ದಾರೆ.

ಈ ಚಿನ್ನ ಎಲ್ಲಿಂದ ಬರುತ್ತಿದೆ ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಕಡಲುಗಳ್ಳರ ಮುಳುಗಿದ ಹಡಗುಗಳಿಂದ ಈ ರೀತಿಯ ಚಿನ್ನಗಳು ಸಿಗುತ್ತಲಿದೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ತಜ್ಞರು ಮಾತ್ರ, ಈ ಆಭರಣಗಳು ಅಷ್ಟು ಹಳೆಯವಲ್ಲ. ಯೂರೋಪ್ ಮೂಲದ ಈ ಚಿನ್ನ ಈಚಿನ ದಿನಗಳದ್ದು ಎಂದು ಹೇಳಿದ್ದಾರೆ.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು

ಮಣ್ಣಿನಲ್ಲಿ ಹೂತು ಹೋಗಿದ್ದ ಮಡಿಕೆಯಲ್ಲಿತ್ತು ಗತಕಾಲದ ನೂರಾರು ಚಿನ್ನದ ನಾಣ್ಯಗಳು

Follow Us
preethi shettigar
preethi shettigar
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ