AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?

ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್​ವರ್ಕ್​ ಕಟ್​ ಆಗ್ತಿದೆ. ಈ ಡೈಲಾಗ್​ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್​ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್​ವರ್ಕ್​ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್​ ಸ್ಥಾಪಿಸೋಕೆ ಸಜ್ಜಾಗಿದೆ. ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ […]

ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?
KUSHAL V
|

Updated on: Oct 19, 2020 | 6:52 PM

Share

ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್​ವರ್ಕ್​ ಕಟ್​ ಆಗ್ತಿದೆ. ಈ ಡೈಲಾಗ್​ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್​ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್​ವರ್ಕ್​ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್​ ಸ್ಥಾಪಿಸೋಕೆ ಸಜ್ಜಾಗಿದೆ.

ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ ಕಂಪನಿಯಾದ ನೋಕಿಯಾಗೆ ಚಂದ್ರನ ಮೇಲೆ 4G ಮೊಬೈಲ್​ ನೆಟ್​ವರ್ಕ್​ ಸಜ್ಜುಗೊಳಿಸಲು ಆಯ್ಕೆ ಮಾಡಿದೆ. ಅದರಂತೆಯೇ, ನೋಕಿಯಾ 2022ರಷ್ಟೊತ್ತಿಗೆ ಚಂದ್ರನ ಮೇಲೆ ಸದೃಢ ಹಾಗೂ ವೈಪರೀತ್ಯಗಳನ್ನು ಎದುರಿಸುವಂಥ ಬಲಿಷ್ಠ 4G ನೆಟ್​ವರ್ಕ್​ ಸ್ಥಾಪಿಸಲಿದೆ.

ಅಂದ ಹಾಗೆ, ಚಂದ್ರನ ಮೇಲೆ ಮಾನವರು ತಿಂಗಳುಗಟ್ಟಲೇ ನೆಲೆಸಲು ನಾಸಾ ಸಂಸ್ಥೆಯು ವಸಾಹತುಗಳನ್ನು ನಿರ್ಮಿಸಲು ಮುಂದಾಗಿದೆ. ಅಲ್ಲಿ ನೆಲೆಸುವವರಿಗೆ ಸ್ಥಳೀಯವಾಗಿ ಮತ್ತು ಭೂಮಿಯೊಂದಿಗೆ ಸಂಪರ್ಕ ಕಲ್ಪಿಸಲು ಈ ನಾಸಾ ಈ ಕೆಲಸಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನೋಕಿಯಾ ಕಂಪನಿ ಅಮೆರಿಕದ ಇನ್​ಟ್ಯೂಟಿವ್​ ಮೆಷೀನ್ಸ್​ ಎಂಬ ಗಗನನೌಕೆ ತಯಾರಿಕಾ ಕಂಪನಿಯ ಜೊತೆ ಕೈಜೋಡಿಸಿ ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್ ಸ್ಥಾಪಿಸಲು ಬೇಕಾದ ದೂರಸಂಪರ್ಕ ಸಾಧನಗಳನ್ನು ರವಾನಿಸಲಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ