AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drinking Challenge: ಜೀವ ತೆಗೆದ ಚಾಲೆಂಜ್: ಬಾರ್ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಪ್ರಯತ್ನಿಸಿ ವ್ಯಕ್ತಿ ಸಾವು

ಚಾಲೆಂಜ್ ಎಂದು ಬಾರ್​ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಹೋಗಿ ಬ್ರಿಟನ್​ನ 53 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಮೈಕಾದಲ್ಲಿ ನಡೆದಿದೆ.

Drinking Challenge: ಜೀವ ತೆಗೆದ ಚಾಲೆಂಜ್: ಬಾರ್ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಪ್ರಯತ್ನಿಸಿ ವ್ಯಕ್ತಿ ಸಾವು
ಕಾಕ್​ಟೇಲ್​
ನಯನಾ ರಾಜೀವ್
|

Updated on: Jun 29, 2023 | 12:00 PM

Share

ಚಾಲೆಂಜ್ ಎಂದು ಬಾರ್​ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಹೋಗಿ ಬ್ರಿಟನ್​ನ 53 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಮೈಕಾದಲ್ಲಿ ನಡೆದಿದೆ. ಟಿಮೋಥಿ ಸದರ್ನ್ ​ಇಂಗ್ಲೆಂಡ್​ನ ವೆಸ್ಟ್​ ಮಿಡ್​ಲ್ಯಾಂಡ್ಸ್​ ನಿವಾಸಿಯಾಗಿದ್ದು, ಕಚೇರಿಗೆ ರಜೆ ಇದ್ದ ದಿನ ಬಾರ್​ಗೆ ತೆರಳಿ ಚಾಲೆಂಜ್​ನಲ್ಲಿ ಪಾಲ್ಗೊಂಡಿದ್ದರು.

ಏನಿದು ಡ್ರಿಂಕಿಂಗ್ ಚಾಲೆಂಜ್ ಘಟನೆಯ ದಿನದಂದು, ಟಿಮೋಥಿ ಅವರು ಸೇಂಟ್ ಆನ್ಸ್‌ನಲ್ಲಿರುವ ರಾಯಲ್ ಡೆಕಾಮೆರಾನ್ ಕ್ಲಬ್ ಕೆರಿಬಿಯನ್‌ನಲ್ಲಿ ಇಬ್ಬರು ಕೆನಡಾದ ಮಹಿಳೆಯರನ್ನು ಭೇಟಿಯಾದಾಗ ಬೆಳಗ್ಗೆ ಬಿಯರ್ ಮತ್ತು ಬ್ರಾಂಡಿ ಕುಡಿಯುತ್ತಿದ್ದರು. ಇಬ್ಬರು ಮಹಿಳೆಯರು ತಾವು 21-ಕಾಕ್‌ಟೈಲ್ ಚಾಲೆಂಜ್‌ನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.

ಅವರು ಬಾರ್ ಮೆನುವಿನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಕಾಕ್‌ಟೇಲ್‌ಗಳನ್ನು ಪ್ರಯತ್ನಿಸುವ ಗುರಿಯನ್ನು ಹೊಂದಿದ್ದರು. ಟಿಮೋತಿ ಕೂಡ ಆ ಚಾಲೆಂಜ್ ಸ್ವೀಕರಿಸಿದರು. ಮೆನುವಿನಲ್ಲಿದ್ದ 21 ಕಾಕ್‌ಟೇಲ್‌ಗಳನ್ನು ಪ್ರಯತ್ನಿಸಲು ನಿರ್ಧರಿಸಿದರು ಆದರೆ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು 12 ಕಾಕ್ಟೇಲ್ಗಳನ್ನು ಕುಡಿದು ತಮ್ಮ ಹೋಟೆಲ್ ಕೋಣೆಗೆ ಹೋದರು ಮತ್ತು ಅನಾರೋಗ್ಯ ಕಾಡಿತ್ತು.

ಮದ್ಯ ಸೇವನೆಯಿಂದಾಗಿ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಹೇಳಿದೆ. ಮೊದಲು ತುಂಬಾ ಬಾರಿ ವಾಂತಿ ಮಾಡಿಕೊಂಡರು, ನಂತರ ಪ್ರಜ್ಞೆ ತಪ್ಪಿತ್ತು ತಕ್ಷಣ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ