ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ್ದು, ಇದಕ್ಕೆ ಸಿಎಂ ಪರ ವಕೀಲ , ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಕಿರಿಕಾರಿದ್ದಾರೆ. ಇನ್ನು ಸೈಟ್ಗಳನ್ನು ಮುಡಾಗೆ ವಾಪಸ್ ನೀಡುವ ಬಗ್ಗೆ ಸಿಎಂ ಪತ್ನಿ ಮುಂದಾಗಿರುವ ಬಗ್ಗೆಯೂ ಮಾತನಾಡಿದ್ದಾರೆ. ಹಾಗಾದ್ರೆ, ಅಭಿಷೇಕ್ ಮನು ಸಿಂಘ್ವಿ ಏನೆಲ್ಲಾ ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.