TV9 Kannada Business arecanut price in shivamogga sagara mangalore siddapura sirsi kumta bantwala on June 05th know more on betel nut price
Arecanut Price: 05 ಜೂನ್ ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಜೂನ್ 05 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 05 ಜೂನ್ 2023 ರ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಜೂನ್ 5, ಇಂದಿನ ಅಡಿಕೆ ಧಾರಣೆ
Image Credit source: gettyimages
Rakesh Nayak Manchi
Updated on:
Jun 05, 2023 | 6:32 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 05-06-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹25000 ₹22500
ಹೊಸ ವೆರೈಟಿ ₹40500 ₹38000
ಹಳೆ ವೆರೈಟಿ ₹48000 ₹53000
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹40500 ₹35000
ಹಳೆ ವೆರೈಟಿ ₹53000 ₹48000
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹33099 ₹32429
ಕೋಕಾ ₹32899 ₹31569
ಫ್ಯಾಕ್ಟರಿ ₹22699 ₹21349
ಹಳೆ ಚಾಲಿ ₹39299 ₹38549
ಹೊಸ ಚಾಲಿ ₹35899 ₹37599
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹40500 ₹37000
ಸಾಗರ ಅಡಿಕೆ ಧಾರಣೆ
ಬಿಳೆಗೋಟು ₹33099 ₹32099
ಚಾಲಿ ₹37699 ₹36899
ಕೋಕಾ ₹34499 ₹33899
ಕೆಂಪುಗೋಟು ₹36379 ₹34699
ರಾಶಿ ₹49909 ₹48899
ಸಿಪ್ಪೆಗೋಟು ₹5786 ₹21599
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹53560 ₹52030
ಗೊರಬಲು ₹37009 ₹36286
ರಾಶಿ ₹50369 ₹49569
ಸರಕು ₹83296 ₹74769
ಬಿಳೆಗೋಟು ₹33544 ₹32899
ಚಾಲಿ ₹37709 ₹37409
ಸಿದ್ದಾಪುರ ಅಡಿಕೆ ಧಾರಣೆ
ಕೋಕಾ ₹33899 ₹31699
ಕೆಂಪುಗೋಟು ₹32689 ₹32169
ರಾಶಿ ₹48489 ₹48299
ತಟ್ಟಿಬೆಟ್ಟೆ ₹38099 ₹42099
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹45899 ₹41827
ಬಿಳೆಗೋಟು ₹32992 ₹31557
ಚಾಲಿ ₹38139 ₹37012
ಕೆಂಪುಗೋಟು ₹35799 ₹31998
ರಾಶಿ ₹41699 ₹47608
ಯಲ್ಲಾಪುರ ಅಡಿಕೆ ಧಾರಣೆ
ಅಪ್ಪಿ ₹57369 ₹52809
ಬಿಳೆಗೋಟು ₹34726 ₹32699
ಚಾಲಿ ₹37799 ₹36899
ಕೋಕಾ ₹31500 ₹28899
ಕೆಂಪುಗೋಟು ₹35210 ₹32316
ರಾಶಿ ₹52229 ₹48899
ತಟ್ಟಿಬೆಟ್ಟೆ ₹39000 ₹46679
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.