TV9 Kannada Business arecanut price in shivamogga sagara mangalore siddapura sirsi kumta bantwala on June 13 know more on betel nut price
Arecanut Price 13 June: ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಜೂನ್ 13 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 13 ಜೂನ್ 2023 ರ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಜೂನ್ 13, ಇಂದಿನ ಅಡಿಕೆ ಧಾರಣೆ
Image Credit source: Getty Images
Rakesh Nayak Manchi
Updated on:
Jun 13, 2023 | 6:27 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 13-06-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹12500 ₹25000
ಹೊಸ ವೆರೈಟಿ ₹27500 ₹40500
ಹಳೆ ವೆರೈಟಿ ₹48000 ₹53000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹50599 ₹51699
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30000 ₹40500
ಹಳೆ ವೆರೈಟಿ ₹40000 ₹53000
ಪುತ್ತೂರು ಅಡಿಕೆ ಧಾರಣೆ
ಕೋಕಾ ₹11000 ₹25000
ಹೊಸ ವೆರೈಟಿ ₹33500 ₹40500
ಸಾಗರ ಅಡಿಕೆ ಧಾರಣೆ
ಬಿಳೆಗೋಟು ₹31399 ₹33209
ಚಾಲಿ ₹36509 ₹38059
ಕೋಕಾ ₹25399 ₹34699
ಕೆಂಪುಗೋಟ ₹27699 ₹37399
ರಾಶಿ ₹45009 ₹51389
ಸಿಪ್ಪೆಗೋಟು ₹18569 ₹21599
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹46000 ₹54599
ಗೊರಬಲು ₹16200 ₹38069
ರಾಶಿ ₹30029 ₹52069
ಸರಕು ₹46159 ₹83436
ಸಿದ್ದಾಪುರ ಅಡಿಕೆ ಧಾರಣೆ
ಬಿಳೆಗೋಟು ₹30119 ₹33299
ಚಾಲಿ ₹36699 ₹38459
ಕೋಕಾ ₹29891 ₹32899
ಹಳೆ ಚಾಲಿ ₹38069 ₹38399
ಕೆಂಪುಗೋಟು ₹30291 ₹34469
ರಾಶಿ ₹44399 ₹49599
ತಟ್ಟಿಬೆಟ್ಟೆ ₹38609 ₹47099
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹36699 ₹46389
ಬಿಳೆಗೋಟು ₹24099 ₹32999
ಚಾಲಿ ₹35019 ₹38598
ಕೆಂಪುಗೋಟು ₹27499 ₹36321
ರಾಶಿ ₹45099 ₹49208
ತುಮಕೂರು ಅಡಿಕೆ ಧಾರಣೆ
ರಾಶಿ ₹49800 ₹50850
ಯಲ್ಲಾಪುರ ಅಡಿಕೆ ಧಾರಣೆ
ಅಪ್ಪಿ ₹55965 ₹66995
ಬಿಳೆಗೋಟು ₹28612 ₹35299
ಚಾಲಿ ₹35479 ₹38601
ಕೋಕಾ ₹18899 ₹32899
ಕೆಂಪುಗೋಟು ₹27999 ₹36199
ರಾಶಿ ₹41909 ₹53209
ತಟ್ಟಿಬೆಟ್ಟೆ ₹38809 ₹45399
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.