TV9 Kannada Business Kannada News | arecanut price in shivamogga sagara mangalore siddapura sirsi kumta bantwala on May 15 know more on betel nut price
Arecanut Price: ಇಂದಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಮೇ 15ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 15-05-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Rakesh Nayak Manchi
Updated on:
May 15, 2023 | 6:49 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 15-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕ ₹12500 ₹25000
ನ್ಯೂ ವೆರೈಟಿ ₹27500 ₹40000
ವೋಲ್ಡ್ ವೆರೈಟಿ ₹48000 ₹53000
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30000 ₹40500
ಹಳೇ ವೆರೈಟಿ ₹40000 ₹53000
ಬೆಂಗಳೂರು ಅಡಿಕೆ ಧಾರಣೆ
ಬೇರೆ ₹55,000 ₹58,000
ದಾವಣಗೆರೆ ಅಡಿಕೆ ಧಾರಣೆ
ರಾಶಿ ₹36,069 ₹47,789
ಸಾಗರ ಅಡಿಕೆ ಧಾರಣೆ
ಕೆಂಪುಗೋಟು ₹20289 ₹34699
ಕೋಕ ₹22099 ₹32289
ಚಾಲಿ ₹30490 ₹36999
ಬಿಳೆ ಗೋಟು ₹21299 ₹31150
ರಾಶಿ ₹34699 ₹48609
ಸಿಪ್ಪೆಗೋಟು ₹6300 ₹21070
ಶಿವಮೊಗ್ಗ ಅಡಿಕೆ ಧಾರಣೆ
ಗೊರಬಲು ₹18000 ₹34669
ಬೆಟ್ಟೆ ₹48509 ₹52700
ರಾಶಿ ₹34009 ₹48599
ಸರಕು ₹50569 ₹80696
ಶಿರಸಿ ಅಡಿಕೆ ಧಾರಣೆ
ಕೆಂಪುಗೋಟು ₹32199 ₹36699
ಚಾಲಿ ₹34169 ₹38119
ಬೆಟ್ಟೆ ₹35799 ₹43099
ಬಿಳೆ ಗೋಟು ₹24191 ₹32899
ರಾಶಿ ₹43699 ₹46108
ಬೆಂಗಳೂರು ಅಡಿಕೆ ಧಾರಣೆ
ಇತರೆ ₹55000 ₹58000
ಕುಮಟಾ ಅಡಿಕೆ ಧಾರಣೆ
ಕೋಕ ₹20109 ₹30099
ಚಿಪ್ಪು ₹29999 ₹32599
ಫ್ಯಾಕ್ಟರಿ ₹12019 ₹23311
ಹಳೆ ಚಾಲಿ ₹36899 ₹39701
ಹೊಸ ಚಾಲಿ ₹35599 ₹37601
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹51899 ₹51899
ಕೆಂಪುಗೋಟು ₹28299 ₹34399
ಕೋಕ ₹18099 ₹30899
ಚಾಲಿ ₹34412 ₹37500
ತಟ್ಟಿಬೆಟ್ಟೆ ₹36900 ₹45179
ಬಿಳೆ ಗೋಟು ₹26899 ₹33822
ರಾಶಿ ₹41375 ₹50899
ಶಿರಾ ಅಡಿಕೆ ಧಾರಣೆ
ಇತರೆ ₹9000 ₹38000
ದಾವಣಗೆರೆ ಅಡಿಕೆ ಧಾರಣೆ
ರಾಶಿ ₹36069 ₹47789
ಸಿದ್ದಾಪುರ ಅಡಿಕೆ ಧಾರಣೆ
ಕೆಂಪುಗೋಟು ₹29312 ₹31219
ಕೋಕ ₹26219 ₹32319
ಚಾಲಿ ₹35199 ₹37269
ತಟ್ಟಿಬೆಟ್ಟೆ ₹37199 ₹41099
ಬಿಳೆ ಗೋಟು ₹27889 ₹32022
ರಾಶಿ ₹43659 ₹46899
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.