Kannada News Business arecanut price on July 5 in Karnataka Including shivamogga sagara mangalore siddapura sirsi kumta bantwala honnali tumakur know more on betel nut price
Arecanut Price 6 July: ಇಂದಿನ ಅಡಿಕೆ ರೇಟ್; ವಿವಿಧ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಹೀಗಿದೆ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು (ಜುಲೈ 6) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ
Image Credit source: istock
Rakesh Nayak Manchi
Updated on:
Jul 06, 2023 | 6:50 PM
ಕರ್ನಾಟಕದ ವಿವಿಧ ಕಡೆಗಳಲ್ಲಿ ಅದರಲ್ಲೂ ಅಡಿಕೆ ಕೃಷಿಯನ್ನೇ ಅವಲಂಬಿಸಿರುವ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಅಡಿಕೆ ಬೆಳೆ ನಾಶವಾಗಬಹುದು ಎಂಬ ಚಿಂತೆ ಬೆಳೆಗಾರರಲ್ಲಿದೆ. ಈ ನಡುವೆ ಅಡಿಕೆ ಧಾರಣೆ (Arecanut Price today) ಹೇಗಿದೆ ಎಂಬ ಮಾಹಿತಿಯನ್ನು ಬೆಳೆಗಾರರು ನೋಡುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು (ಜುಲೈ 6) ಅಡಿಕೆ ರೇಟ್ ಎಷ್ಟಿದೆ ಎಂಬುದು ಇಲ್ಲಿದೆ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೊ ₹12,500 ₹25,000
ಹೊಸ ವೆರೈಟಿ ₹27,500 ₹41,500
ಹಳೆಯ ವೆರೈಟಿ ₹46,000 ₹49,000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹50,099 ₹56,299
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹31,011 ₹34,761
ಕೋಕೊ ₹18,181 ₹34,497
ಹಳೆ ಚಾಲಿ ₹36,800 ₹40,909
ಹೊಸ ಚಾಲಿ ₹35,499 ₹39,029
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹34,000 ₹41,500
ಸಾಗರ ಅಡಿಕೆ ಧಾರಣೆ
ಬಿಳಿ ಗೊಟು ₹30,109 ₹35,099
ಚಾಲಿ ₹34,010 ₹39,339
ಕೋಕೊ ₹21,009 ₹36,699
ಕೆಂಪು ಗೋಟು ₹31,099 ₹42,899
ರಾಶಿ ₹35,899 ₹55,599
ಸಿಪ್ಪೆಗೋಟು ₹12,510 ₹22,059
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹48,009 ₹56,000
ಗೊರಬಲು ₹17,629 ₹43,599
ರಾಶಿ ₹37,179 ₹56,396
ಸಿದ್ದಾಪುರ ಅಡಿಕೆ ಧಾರಣೆ
ಬಿಳಿ ಗೊಟು ₹30,609 ₹34,311
ಚಾಲಿ ₹36,880 ₹39,509
ಕೋಕೊ ₹30,899 ₹33,899
ಕೆಂಪು ಗೋಟು ₹32,369 ₹36,199
ರಾಶಿ ₹49,099 ₹52,949
ತಟ್ಟಿ ಬೆಟ್ಟೆ ₹43,109 ₹51,369
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹36,099 ₹47,099
ಬಿಳಿ ಗೊಟು ₹18,213 ₹34,699
ಚಾಲಿ ₹30,190 ₹39,899
ರಾಶಿ ₹41,310 ₹51,869
ಯಲ್ಲಾಪುರ ಅಡಿಕೆ ಧಾರಣೆ
ಬಿಳಿ ಗೊಟು ₹24,899 ₹35,899
ಚಾಲಿ ₹36,011 ₹39,290
ಕೋಕೊ ₹16,213 ₹34,899
ಕೆಂಪು ಗೋಟು ₹31,619 ₹36,999
ರಾಶಿ ₹47,699 ₹54,028
ತಟ್ಟಿ ಬೆಟ್ಟೆ ₹42,499 ₹48,719
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.