AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 18, 2022 | 3:23 PM

BSC ಫಾರ್ಮಸಿ – ಫಾರ್ಮಾ ಡಿ (ಡಾಕ್ಟರ್​ ಆಫ್​​ ಫಾರ್ಮ್​​​ಸಿ)/ಡಿ. ಫಾರ್ಮ್​ / BSC ಫಾರ್ಮ ಓದಲು ಇಚ್ಚಿಸುವ ವಿದ್ಯಾರ್ಥಿಗಳು PCMB ಓದಿರಬೇಕು. ಅದರಲ್ಲೂ Chemistry ಕಡ್ಡಾಯವಾಗಿ ಓದಿರಬೇಕು. ಜರ್ನಲ್​​ ಮೆರಿಟ್​​ ವಿದ್ಯಾರ್ಥಿಗಳು 85 ಪ್ರತಿಶತಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ಎಸ್​​/ಎಸ್ಟಿ ಅವರಿಗೆ 75 ರಿಂದ 85 ಪಡೆದರೆ ಸರರ್ಕಾರಿ ಸೀಟ್​ ಪಡೆಯಬಹದು. ರಾಜ್ಯದಲ್ಲಿ ಒಂದೇ ಸರರ್ಕಾರಿ ಕಾಲೇಜ್​ ಇದ್ದು ಇನ್ನು ಉಳಿದಂತೆ ಬೇರೆ ಬೇರೆ ಖಾಸಗಿ ಕಾಲೇಜ್​​ಗಳಲ್ಲಿ 10% ಸರರ್ಕಾರಿ ಸೀಟ್​​ಗಳಿರುತ್ತವೆ. ರಾಜೀವ್​​ ಗಾಂಧಿ ವಿಶ್ವವಿದ್ಯಾಲಯ ಆಫ್​​ ಹೆಲ್ತ್​​ ಸೈನ್ಸ್​​​ನಿಂದ BSC ಫಾರ್ಮಸಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆನ್​​ಲೈನ್​​ ಅರ್ಜಿ ಸಲ್ಲಿಸಿ ಹಣ ತುಂಬಿದ ನಂತರ. ನಿಮ್ಮ ಎಲ್ಲ ದಾಖಲಾತಿಗಳನ್ನು ಅಪ್​​ಲೋಡ್​​ ಮಾಡಬೇಕು.

15 ದಿನಗಳ ನಂತರ ಮೆರಿಟ್​​ ಲಿಸ್ಟ್​​ ಬಿಟ್ಟ ನಂತರ ದಾಖಲಾತಿ ಪರಿಶೀಲನೆಗೆ ನೀವು ಅರ್ಜಿಯಲ್ಲಿ ನಮೂದಿಸಿದ ನಿಮ್ಮ ಜಿಲ್ಲೆಯಲ್ಲೇ ನಡೆಯುತ್ತದೆ. ನಂತರ ಅಲ್ಲಿಯೇ ಒಂದು ಸೀಕ್ರೆಟ್​​ ಕೀ ಸಂಖ್ಯೆ ನೀಡಲಾಗುತ್ತದೆ. ಆ ಸೀಕ್ರೆಟ್​​ ಕೀ ಸಂಖ್ಯೆ ಮುಖಾಂತರ ನಿಮಗೆ ಬೇಕಾದ ಮಹಾವಿದ್ಯಾಲಯಗಳನ್ನು ಆಯ್ದುಕೊಳ್ಳಬಹದು.

BSC ನರ್ಸಿಂಗ್

BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳು PUCಯಲ್ಲಿ PCMB, English ವಿಷಯಗಳನ್ನು ಕಡ್ಡಾಯವಾಗಿ ಆಯ್ದುಕೊಂಡಿರಬೇಕು. ನಂತರ KE ವೈಬ್​​ಸೈಟ್​​ನಲ್ಲಿ BSC ನರ್ಸಿಂಗ್​​ಗೆ ಕಾಲ್​​ಫಾರ್ಮ್​​ ಆದ ನಂತರ ನೀವು ಅಲ್ಲಿ ಅರ್ಜಿಯನ್ನು ಹಾಕಬೇಕು. ನಂತರ PUCಯಲ್ಲಿ ಕಲಿತ PCMB ವಿಷಯಗಳಲ್ಲಿ PCBಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರ್ಯಾಂಕ್​​ ಲಿಸ್ಟ್​​ ಬಿಡುತ್ತಾರೆ. ನಂತರ ನಿಮಗೆ ಬೇಕಾದ ಮಹಾವಿದ್ಯಾಲಯವನ್ನು ಆಯ್ದುಕೊಳ್ಳಲು ಅವಕಾಶವಿರುತ್ತದೆ. ನೀವು PCBಯಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದರೇ ಸರರ್ಕಾರಿ ಸೀಟ್​​ನ್ನು ಪಡೆಯಬಹದು.

ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
6,6,6,6,6:: ಬಿರುಗಾಳಿ ಬ್ಯಾಟಿಂಗ್​ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ