AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
TV9 Web
| Edited By: |

Updated on: Jun 18, 2022 | 3:23 PM

Share

BSC ಫಾರ್ಮಸಿ – ಫಾರ್ಮಾ ಡಿ (ಡಾಕ್ಟರ್​ ಆಫ್​​ ಫಾರ್ಮ್​​​ಸಿ)/ಡಿ. ಫಾರ್ಮ್​ / BSC ಫಾರ್ಮ ಓದಲು ಇಚ್ಚಿಸುವ ವಿದ್ಯಾರ್ಥಿಗಳು PCMB ಓದಿರಬೇಕು. ಅದರಲ್ಲೂ Chemistry ಕಡ್ಡಾಯವಾಗಿ ಓದಿರಬೇಕು. ಜರ್ನಲ್​​ ಮೆರಿಟ್​​ ವಿದ್ಯಾರ್ಥಿಗಳು 85 ಪ್ರತಿಶತಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ಎಸ್​​/ಎಸ್ಟಿ ಅವರಿಗೆ 75 ರಿಂದ 85 ಪಡೆದರೆ ಸರರ್ಕಾರಿ ಸೀಟ್​ ಪಡೆಯಬಹದು. ರಾಜ್ಯದಲ್ಲಿ ಒಂದೇ ಸರರ್ಕಾರಿ ಕಾಲೇಜ್​ ಇದ್ದು ಇನ್ನು ಉಳಿದಂತೆ ಬೇರೆ ಬೇರೆ ಖಾಸಗಿ ಕಾಲೇಜ್​​ಗಳಲ್ಲಿ 10% ಸರರ್ಕಾರಿ ಸೀಟ್​​ಗಳಿರುತ್ತವೆ. ರಾಜೀವ್​​ ಗಾಂಧಿ ವಿಶ್ವವಿದ್ಯಾಲಯ ಆಫ್​​ ಹೆಲ್ತ್​​ ಸೈನ್ಸ್​​​ನಿಂದ BSC ಫಾರ್ಮಸಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆನ್​​ಲೈನ್​​ ಅರ್ಜಿ ಸಲ್ಲಿಸಿ ಹಣ ತುಂಬಿದ ನಂತರ. ನಿಮ್ಮ ಎಲ್ಲ ದಾಖಲಾತಿಗಳನ್ನು ಅಪ್​​ಲೋಡ್​​ ಮಾಡಬೇಕು.

15 ದಿನಗಳ ನಂತರ ಮೆರಿಟ್​​ ಲಿಸ್ಟ್​​ ಬಿಟ್ಟ ನಂತರ ದಾಖಲಾತಿ ಪರಿಶೀಲನೆಗೆ ನೀವು ಅರ್ಜಿಯಲ್ಲಿ ನಮೂದಿಸಿದ ನಿಮ್ಮ ಜಿಲ್ಲೆಯಲ್ಲೇ ನಡೆಯುತ್ತದೆ. ನಂತರ ಅಲ್ಲಿಯೇ ಒಂದು ಸೀಕ್ರೆಟ್​​ ಕೀ ಸಂಖ್ಯೆ ನೀಡಲಾಗುತ್ತದೆ. ಆ ಸೀಕ್ರೆಟ್​​ ಕೀ ಸಂಖ್ಯೆ ಮುಖಾಂತರ ನಿಮಗೆ ಬೇಕಾದ ಮಹಾವಿದ್ಯಾಲಯಗಳನ್ನು ಆಯ್ದುಕೊಳ್ಳಬಹದು.

BSC ನರ್ಸಿಂಗ್

BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳು PUCಯಲ್ಲಿ PCMB, English ವಿಷಯಗಳನ್ನು ಕಡ್ಡಾಯವಾಗಿ ಆಯ್ದುಕೊಂಡಿರಬೇಕು. ನಂತರ KE ವೈಬ್​​ಸೈಟ್​​ನಲ್ಲಿ BSC ನರ್ಸಿಂಗ್​​ಗೆ ಕಾಲ್​​ಫಾರ್ಮ್​​ ಆದ ನಂತರ ನೀವು ಅಲ್ಲಿ ಅರ್ಜಿಯನ್ನು ಹಾಕಬೇಕು. ನಂತರ PUCಯಲ್ಲಿ ಕಲಿತ PCMB ವಿಷಯಗಳಲ್ಲಿ PCBಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರ್ಯಾಂಕ್​​ ಲಿಸ್ಟ್​​ ಬಿಡುತ್ತಾರೆ. ನಂತರ ನಿಮಗೆ ಬೇಕಾದ ಮಹಾವಿದ್ಯಾಲಯವನ್ನು ಆಯ್ದುಕೊಳ್ಳಲು ಅವಕಾಶವಿರುತ್ತದೆ. ನೀವು PCBಯಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದರೇ ಸರರ್ಕಾರಿ ಸೀಟ್​​ನ್ನು ಪಡೆಯಬಹದು.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್