Sign In

By signing in or creating an account, you agree with Associated Broadcasting Company's Terms & Conditions and Privacy Policy.

Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

Career Guidance: ದ್ವಿತೀಯ ಪಿಯುಸಿ ನಂತರ BSC ಫಾರ್ಮಸಿ, BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 18, 2022 | 3:23 PM

BSC ಫಾರ್ಮಸಿ – ಫಾರ್ಮಾ ಡಿ (ಡಾಕ್ಟರ್​ ಆಫ್​​ ಫಾರ್ಮ್​​​ಸಿ)/ಡಿ. ಫಾರ್ಮ್​ / BSC ಫಾರ್ಮ ಓದಲು ಇಚ್ಚಿಸುವ ವಿದ್ಯಾರ್ಥಿಗಳು PCMB ಓದಿರಬೇಕು. ಅದರಲ್ಲೂ Chemistry ಕಡ್ಡಾಯವಾಗಿ ಓದಿರಬೇಕು. ಜರ್ನಲ್​​ ಮೆರಿಟ್​​ ವಿದ್ಯಾರ್ಥಿಗಳು 85 ಪ್ರತಿಶತಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು. ಎಸ್​​/ಎಸ್ಟಿ ಅವರಿಗೆ 75 ರಿಂದ 85 ಪಡೆದರೆ ಸರರ್ಕಾರಿ ಸೀಟ್​ ಪಡೆಯಬಹದು. ರಾಜ್ಯದಲ್ಲಿ ಒಂದೇ ಸರರ್ಕಾರಿ ಕಾಲೇಜ್​ ಇದ್ದು ಇನ್ನು ಉಳಿದಂತೆ ಬೇರೆ ಬೇರೆ ಖಾಸಗಿ ಕಾಲೇಜ್​​ಗಳಲ್ಲಿ 10% ಸರರ್ಕಾರಿ ಸೀಟ್​​ಗಳಿರುತ್ತವೆ. ರಾಜೀವ್​​ ಗಾಂಧಿ ವಿಶ್ವವಿದ್ಯಾಲಯ ಆಫ್​​ ಹೆಲ್ತ್​​ ಸೈನ್ಸ್​​​ನಿಂದ BSC ಫಾರ್ಮಸಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಆನ್​​ಲೈನ್​​ ಅರ್ಜಿ ಸಲ್ಲಿಸಿ ಹಣ ತುಂಬಿದ ನಂತರ. ನಿಮ್ಮ ಎಲ್ಲ ದಾಖಲಾತಿಗಳನ್ನು ಅಪ್​​ಲೋಡ್​​ ಮಾಡಬೇಕು.

15 ದಿನಗಳ ನಂತರ ಮೆರಿಟ್​​ ಲಿಸ್ಟ್​​ ಬಿಟ್ಟ ನಂತರ ದಾಖಲಾತಿ ಪರಿಶೀಲನೆಗೆ ನೀವು ಅರ್ಜಿಯಲ್ಲಿ ನಮೂದಿಸಿದ ನಿಮ್ಮ ಜಿಲ್ಲೆಯಲ್ಲೇ ನಡೆಯುತ್ತದೆ. ನಂತರ ಅಲ್ಲಿಯೇ ಒಂದು ಸೀಕ್ರೆಟ್​​ ಕೀ ಸಂಖ್ಯೆ ನೀಡಲಾಗುತ್ತದೆ. ಆ ಸೀಕ್ರೆಟ್​​ ಕೀ ಸಂಖ್ಯೆ ಮುಖಾಂತರ ನಿಮಗೆ ಬೇಕಾದ ಮಹಾವಿದ್ಯಾಲಯಗಳನ್ನು ಆಯ್ದುಕೊಳ್ಳಬಹದು.

BSC ನರ್ಸಿಂಗ್

BSC ನರ್ಸಿಂಗ್ ಓದಲು ಇಚ್ಚಿಸುವ ವಿದ್ಯಾರ್ಥಿಗಳು PUCಯಲ್ಲಿ PCMB, English ವಿಷಯಗಳನ್ನು ಕಡ್ಡಾಯವಾಗಿ ಆಯ್ದುಕೊಂಡಿರಬೇಕು. ನಂತರ KE ವೈಬ್​​ಸೈಟ್​​ನಲ್ಲಿ BSC ನರ್ಸಿಂಗ್​​ಗೆ ಕಾಲ್​​ಫಾರ್ಮ್​​ ಆದ ನಂತರ ನೀವು ಅಲ್ಲಿ ಅರ್ಜಿಯನ್ನು ಹಾಕಬೇಕು. ನಂತರ PUCಯಲ್ಲಿ ಕಲಿತ PCMB ವಿಷಯಗಳಲ್ಲಿ PCBಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ರ್ಯಾಂಕ್​​ ಲಿಸ್ಟ್​​ ಬಿಡುತ್ತಾರೆ. ನಂತರ ನಿಮಗೆ ಬೇಕಾದ ಮಹಾವಿದ್ಯಾಲಯವನ್ನು ಆಯ್ದುಕೊಳ್ಳಲು ಅವಕಾಶವಿರುತ್ತದೆ. ನೀವು PCBಯಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದರೇ ಸರರ್ಕಾರಿ ಸೀಟ್​​ನ್ನು ಪಡೆಯಬಹದು.

ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!
ಕೇರಳ ತಂಡದ ಗೆಲುವಿನ ಹಿಂದಿದೆ ಒಂದು ಕರಾಳ ಕಥೆ..!
ಹಣ, ಖ್ಯಾತಿ ಮತ್ತು ಜನಪ್ರಿಯತೆ ಹನುಮಂತನನ್ನು ಬದಲಿಸಿಲ್ಲ
ಹಣ, ಖ್ಯಾತಿ ಮತ್ತು ಜನಪ್ರಿಯತೆ ಹನುಮಂತನನ್ನು ಬದಲಿಸಿಲ್ಲ
ಮುಂಬೈ ಇಂಡಿಯನ್ಸ್ ತಂಡದ ನಾಯಕಿಯ ಕಿವಿ ಮುಚ್ಚಿಸಿದ RCB ಫ್ಯಾನ್ಸ್​..!
ಮುಂಬೈ ಇಂಡಿಯನ್ಸ್ ತಂಡದ ನಾಯಕಿಯ ಕಿವಿ ಮುಚ್ಚಿಸಿದ RCB ಫ್ಯಾನ್ಸ್​..!
ಅಡಿಗೆ ಮನೆಯಲ್ಲಿ ಯಾವತ್ತಿಗೂ ಖಾಲಿಯಾಗಬಾರದ ವಸ್ತುಗಳು ಯಾವವು? ತಿಳಿಯಿರಿ
ಅಡಿಗೆ ಮನೆಯಲ್ಲಿ ಯಾವತ್ತಿಗೂ ಖಾಲಿಯಾಗಬಾರದ ವಸ್ತುಗಳು ಯಾವವು? ತಿಳಿಯಿರಿ
ಶನಿವಾರದ ದಿನ ಭವಿಷ್ಯ, ಯಾರಿಗೆ ಶುಭ, ಯಾರಿಗೆ ಅಶುಭ? ತಿಳ
ಶನಿವಾರದ ದಿನ ಭವಿಷ್ಯ, ಯಾರಿಗೆ ಶುಭ, ಯಾರಿಗೆ ಅಶುಭ? ತಿಳ
ಕಾಶಿನಾಥ್​ಗೆ ಆ್ಯಸಿಡ್ ಹಾಕಲು ಬಂದಿದ್ದರು: ಭಯಾನಕ ಘಟನೆ ನೆನೆದ ಉಪೇಂದ್ರ
ಕಾಶಿನಾಥ್​ಗೆ ಆ್ಯಸಿಡ್ ಹಾಕಲು ಬಂದಿದ್ದರು: ಭಯಾನಕ ಘಟನೆ ನೆನೆದ ಉಪೇಂದ್ರ
ಬೆಂಗಳೂರಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯಿಂದ ಹುಚ್ಚಾಟ
ಬೆಂಗಳೂರಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯಿಂದ ಹುಚ್ಚಾಟ
ಚಾಮುಂಡಿ ಬೆಟ್ಟದ ಬೆಂಕಿ ಹತೋಟಿಗೆ ಸಿಗುತ್ತಿಲ್ಲ..ಅಗ್ನಿ ನರ್ತನ ಹೇಗಿದೆ ನೋಡಿ
ಚಾಮುಂಡಿ ಬೆಟ್ಟದ ಬೆಂಕಿ ಹತೋಟಿಗೆ ಸಿಗುತ್ತಿಲ್ಲ..ಅಗ್ನಿ ನರ್ತನ ಹೇಗಿದೆ ನೋಡಿ
ಛತ್ರಪತಿ ಸಂಭಾಜಿ ಜೀವನಾಧರಿತ ಛಾವಾ ಸಿನಿಮಾಗೆ ಮೋದಿಯಿಂದಲೂ ಭಾರೀ ಮೆಚ್ಚುಗೆ
ಛತ್ರಪತಿ ಸಂಭಾಜಿ ಜೀವನಾಧರಿತ ಛಾವಾ ಸಿನಿಮಾಗೆ ಮೋದಿಯಿಂದಲೂ ಭಾರೀ ಮೆಚ್ಚುಗೆ
ಅಪ್ಪ ಇದ್ದಿದ್ರೆ ಹೆಮ್ಮೆಪಡುತ್ತಿದ್ರು: ಕಾಶಿನಾಥ್ ಮಗನಿಗೆ ಉಪೇಂದ್ರ ಹೊಗಳಿಕೆ
ಅಪ್ಪ ಇದ್ದಿದ್ರೆ ಹೆಮ್ಮೆಪಡುತ್ತಿದ್ರು: ಕಾಶಿನಾಥ್ ಮಗನಿಗೆ ಉಪೇಂದ್ರ ಹೊಗಳಿಕೆ