AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಲಂಫೇರ್: ತೆಲುಗು, ತಮಿಳಿನಲ್ಲಿ ಪ್ರಶಸ್ತಿ ಪಡೆದ ನಟ-ನಟಿಯರ ಪಟ್ಟಿ

Filmfare South Awards 2024: ಫಿಲಂಫೇರ್ ದಕ್ಷಿಣ ಅವಾರ್ಡ್ಸ್ 2024, ಪ್ರಶಸ್ತಿಗಳ ಪಡೆದ ತೆಲುಗು ಹಾಗೂ ತಮಿಳು ಚಿತ್ರರಂಗದ ನಟ, ನಟಿಯರು ಮತ್ತು ತಂತ್ರಜ್ಞರ ಪಟ್ಟಿ ಇಲ್ಲಿದೆ.

ಫಿಲಂಫೇರ್: ತೆಲುಗು, ತಮಿಳಿನಲ್ಲಿ ಪ್ರಶಸ್ತಿ ಪಡೆದ ನಟ-ನಟಿಯರ ಪಟ್ಟಿ
ಮಂಜುನಾಥ ಸಿ.
|

Updated on: Aug 04, 2024 | 1:15 PM

Share

ಫಿಲಂಫೇರ್ ದಕ್ಷಿಣ 2024 ಪ್ರಶಸ್ತಿ ವಿತರಣೆ ಸಮಾರಂಭ ನಿನ್ನೆ (ಆಗಸ್ಟ್ 03) ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ನೆರೆಯ ಚಿತ್ರರಂಗದ ಸ್ಟಾರ್ ನಟರುಗಳಾದ ಮಮ್ಮುಟಿ, ವಿಕ್ರಂ, ಬ್ರಹ್ಮಾನಂದಂ, ಸಿದ್ಧಾರ್ಥ್, ನಟಿ ಕೀರ್ತಿ ಸುರೇಶ್ ಇನ್ನೂ ಹಲವಾರು ಮಂದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ತೆಲುಗು ಹಾಗೂ ತಮಿಳಿನ ಯಾವ ಸಿನಿಮಾಗಳಿಗೆ, ತಂತ್ರಜ್ಞರಿಗೆ ಪ್ರಶಸ್ತಿ ಬಂತು? ಇಲ್ಲಿದೆ ಪಟ್ಟಿ…

ತೆಲುಗು ಸಿನಿಮಾ

ಅತ್ಯುತ್ತಮ ಸಿನಿಮಾ: ಬಲಗಂ

ಅತ್ಯುತ್ತಮ ನಟ: ನಾನಿ (ದಸರಾ)

ಅತ್ಯುತ್ತಮ ನಟಿ: ಕೀರ್ತಿ ಸುರೇಶ್ (ದಸರಾ)

ಅತ್ಯುತ್ತಮ ನಿರ್ದೇಶಕ: ವೇಣು ಯೆಲದಂಡಿ (ಬಲಗಂ)

ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ಬೇಬಿ

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಪ್ರಕಾಶ್ ರೈ (ರಂಗ ಮಾರ್ತಾಂಡ)

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ನವೀನ್ ಪೋಲಿಶೆಟ್ಟಿ (ಮಿಸ್ಟರ್ ಪೋಲಿಶೆಟ್ಟಿ ಮಿಸಸ್ ಶೆಟ್ಟಿ)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ವೈಷ್ಣವಿ ಚೈತನ್ಯ (ಬೇಬಿ)

ಅತ್ಯುತ್ತಮ ಪೋಷಕ ನಟ: ಬ್ರಹ್ಮಾನಂದಂ (ರಂಗ ಮಾರ್ತಾಂಡ)

ಅತ್ಯುತ್ತಮ ಪೋಷಕ ನಟ: ರವಿತೇಜ (ವಾಲ್ಟರ್ ವೀರಯ್ಯ)

ಅತ್ಯುತ್ತಮ ಪೋಷಕ ನಟಿ: ರೂಪ ಲಕ್ಷ್ಮಿ (ಬಲಗಂ)

ಅತ್ಯುತ್ತಮ ಹೊಸ ನಿರ್ದೇಶಕ: ಶ್ರೀಕಾಂತ್ ಒಡೆಲ (ದಸರ)

ಅತ್ಯುತ್ತಮ ಹೊಸ ನಿರ್ದೇಶಕ: ಶೌರ್ಯ (ಹೈ ನಾನ್ನ)

ಅತ್ಯುತ್ತಮ ಹಾಡುಗಳು: ಬೇಬಿ (ವಿಜಯ್ ಬುಲ್ಗನಿನ್)

ಅತ್ಯುತ್ತಮ ಸಾಹಿತ್ಯ: ಅನಂತ್ ಶ್ರೀರಾನ್ (ಬೇಬಿ)

ಅತ್ಯುತ್ತಮ ಗಾಯಕ: ಶ್ರೀರಾಮ ಚಂದ್ರ (ಬೇಬಿ)

ಅತ್ಯುತ್ತಮ ಗಾಯಕಿ: ಶ್ವೇತ ಮೋಹನ್ (ಸರ್)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಕೊಲ್ಲ ಅವಿನಾಶ್ (ದಸರ)

ಅತ್ಯುತ್ತಮ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್ (ದಸರ)

ಅತ್ಯುತ್ತಮ ಸಿನಿಮಾಟೊಗ್ರಫಿ: ಸತ್ಯನ್ ಸೂರ್ಯ (ದಸರ)

ಅತ್ಯುತ್ತಮ ಹೊಸ ನಟ: ಸಂಗೀತ್ ಶೋಭನ್ (ಮ್ಯಾಡ್)

ತಮಿಳು ಸಿನಿಮಾ

ಅತ್ಯುತ್ತಮ ಸಿನಿಮಾ: ಚಿತ್ತ

ಅತ್ಯುತ್ತಮ ನಟ: ಚಿಯಾನ್ ವಿಕ್ರಂ (ಪೊನ್ನಿಯಿನ್ ಸೆಲ್ವನ್ 2)

ಅತ್ಯುತ್ತಮ ನಟಿ: ನಿಮಿಷಾ ಸಜಯನ (ಚಿತ್ತ)

ಅತ್ಯುತ್ತಮ ನಿರ್ದೇಶಕ: ಎಸ್​ಯು ಅರುಣ್ ಕುಮಾರ್ (ಚಿತ್ತ)

ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ: ವಿಡುದಲೈ 1

ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ: ಸಿದ್ಧಾರ್ಥ್ (ಚಿತ್ತ)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಐಶ್ವರ್ಯಾ ರಾಜೇಶ್ (ಫರ್ಹಾನಾ)

ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ: ಅಪರ್ಣಾ ದಾಸ್ (ಡಾಡ)

ಅತ್ಯುತ್ತಮ ಪೋಷಕ ನಟ: ಫಹಾದ್ ಫಾಸಿಲ್ (ಮಾಮನ್ನನ್)

ಅತ್ಯುತ್ತಮ ಪೋಷಕ ನಟಿ: ಅಂಜಲಿ ನಾಯರ್ (ಚಿತ್ತ)

ಅತ್ಯುತ್ತಮ ಹಾಡುಗಳು: ಸಂತೋಷ್ ನಾರಾಯಣ್ (ಚಿತ್ತ)

ಅತ್ಯುತ್ತಮ ಸಾಹಿತ್ಯ: ಇಲಾಂಗ ಕೃಷ್ಣನ್ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಗಾಯಕ: ಹರಿಚರಣ್ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಗಾಯಕಿ: ಕಾರ್ತಿಕಾ ವಿದ್ಯನಾಥನ್ (ಚಿತ್ತ)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ತೋಡ ತೊರನಾನಿ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಕೊರಿಯೋಗ್ರಫಿ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?