AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್

ದರ್ಶನ್​ ತಮ್ಮ ದೋಸ್ತಿಗಳೊಂದಿಗೆ ಈ ಬಾರಿ ಕೇರಳದತ್ತ ಪಯಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಪ್ರಯಾಣಕ್ಕೂ ಮುನ್ನ ತಮ್ಮ ಮನೆಯತ್ತ ನೆರೆದಿದ್ದ ಫ್ಯಾನ್ಸ್​ಗಾಗಿ ಪೋಸ್​ ಕೊಟ್ಟ ದರ್ಶನ್​ ಮತ್ತು ಅವರ ದೋಸ್ತಿ ಗ್ಯಾಂಗ್​ ನಂತರ ದೇವರಿಗೆ ನಮಿಸಿ ಹೊರಟರು. ದರ್ಶನ್ ಕಳೆದ ಬಾರಿ ಮಡಿಕೇರಿಗೆ ತಮ್ಮ ಸ್ನೇಹಿತರೊಂದಿಗೆ ಹೋಗಿ ಬಂದಿದ್ದರು.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್
ಕೇರಳ ಟ್ರಿಪ್​ಗೆ ಹೊರಡಲು ಸಜ್ಜಾದ ದರ್ಶನ್​ ಌಂಡ್​ ಫ್ರೆಂಡ್ಸ್​!
KUSHAL V
|

Updated on:Dec 17, 2020 | 11:15 AM

Share

ಬೆಂಗಳೂರು: ತಮ್ಮ ಸ್ನೇಹಿತರೆಂದರೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಪ್ರಾಣ. ಅವರಿಗಾಗಿ ದರ್ಶನ್​​ ಏನು ಬೇಕಾದ್ರೂ ಮಾಡೋಕೆ ರೆಡಿ. ದೋಸ್ತಿಗಳೊಟ್ಟಿಗೆ ಮಸ್ತಿ ಮಾಡೋದೇ ಇರಲಿ ಅಥವಾ ಅವರು ಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುವುದಾಗಲಿ ‘ದಾಸ’ನಿಗೆ ತಮ್ಮ ಗೆಳೆಯರೇ ಎಲ್ಲಾ.

ಅಂತೆಯೇ, ಈ ಬಾರಿ ದೋಸ್ತಿಗಳ ಜೊತೆ ಫುಲ್​ ಮಸ್ತಿ ಮಾಡಲು ಸಜ್ಜಾದ ದರ್ಶನ್​ ತಮ್ಮ ಗೆಳೆಯರೊಂದಿಗೆ ಇಂದು ಬೈಕ್ ರೈಡಿಂಗ್​​ ಹೊರಟರು. R.R. ನಗರದಲ್ಲಿರೋ ತಮ್ಮ ನಿವಾಸದಿಂದ ಹೊರಟ ದಚ್ಚುಗೆ ನಟರಾದ ಪ್ರಜ್ವಲ್​ ದೇವರಾಜ್​ ಮತ್ತು ಚಿಕ್ಕಣ್ಣ ಸೇರಿದಂತೆ ಹಲವಾರು ಆತ್ಮೀಯರು ಸಾಥ್​ ಕೊಟ್ಟರು.

ಅಂದ ಹಾಗೆ, ದರ್ಶನ್​ ತಮ್ಮ ದೋಸ್ತಿಗಳೊಂದಿಗೆ ಈ ಬಾರಿ ಕೇರಳದತ್ತ ಪಯಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಪ್ರಯಾಣಕ್ಕೂ ಮುನ್ನ ತಮ್ಮ ಮನೆಯತ್ತ ನೆರೆದಿದ್ದ ಫ್ಯಾನ್ಸ್​ಗಾಗಿ ಪೋಸ್​ ಕೊಟ್ಟ ದರ್ಶನ್​ ಮತ್ತು ಅವರ ದೋಸ್ತಿ ಗ್ಯಾಂಗ್​ ನಂತರ ದೇವರಿಗೆ ನಮಿಸಿ ಹೊರಟರು. ದರ್ಶನ್ ಕಳೆದ ಬಾರಿ ಮಡಿಕೇರಿಗೆ ತಮ್ಮ ಸ್ನೇಹಿತರೊಂದಿಗೆ ಹೋಗಿ ಬಂದಿದ್ದರು.

ಹನಿಮೂನ್ ದಿಂದ ಶೂಟಿಂಗ್ ಗೆ ವಾಪಸ್ ಆದ ನಟಿ ಕಾಜಲ್ ಅಗರ್ವಾಲ್

Published On - 11:05 am, Thu, 17 December 20

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ