AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್

ದರ್ಶನ್​ ತಮ್ಮ ದೋಸ್ತಿಗಳೊಂದಿಗೆ ಈ ಬಾರಿ ಕೇರಳದತ್ತ ಪಯಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಪ್ರಯಾಣಕ್ಕೂ ಮುನ್ನ ತಮ್ಮ ಮನೆಯತ್ತ ನೆರೆದಿದ್ದ ಫ್ಯಾನ್ಸ್​ಗಾಗಿ ಪೋಸ್​ ಕೊಟ್ಟ ದರ್ಶನ್​ ಮತ್ತು ಅವರ ದೋಸ್ತಿ ಗ್ಯಾಂಗ್​ ನಂತರ ದೇವರಿಗೆ ನಮಿಸಿ ಹೊರಟರು. ದರ್ಶನ್ ಕಳೆದ ಬಾರಿ ಮಡಿಕೇರಿಗೆ ತಮ್ಮ ಸ್ನೇಹಿತರೊಂದಿಗೆ ಹೋಗಿ ಬಂದಿದ್ದರು.

ಬೈಕ್​ ಹತ್ತಿ ಕೇರಳದತ್ತ ಹೊರಟ ‘ಸಾರಥಿ’: ‘ಯಜಮಾನ’ನಿಗೆ ಚಿಕ್ಕಣ್ಣ, ಪ್ರಜ್ವಲ್​ ಸಾಥ್
ಕೇರಳ ಟ್ರಿಪ್​ಗೆ ಹೊರಡಲು ಸಜ್ಜಾದ ದರ್ಶನ್​ ಌಂಡ್​ ಫ್ರೆಂಡ್ಸ್​!
KUSHAL V
|

Updated on:Dec 17, 2020 | 11:15 AM

Share

ಬೆಂಗಳೂರು: ತಮ್ಮ ಸ್ನೇಹಿತರೆಂದರೇ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಪ್ರಾಣ. ಅವರಿಗಾಗಿ ದರ್ಶನ್​​ ಏನು ಬೇಕಾದ್ರೂ ಮಾಡೋಕೆ ರೆಡಿ. ದೋಸ್ತಿಗಳೊಟ್ಟಿಗೆ ಮಸ್ತಿ ಮಾಡೋದೇ ಇರಲಿ ಅಥವಾ ಅವರು ಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸುವುದಾಗಲಿ ‘ದಾಸ’ನಿಗೆ ತಮ್ಮ ಗೆಳೆಯರೇ ಎಲ್ಲಾ.

ಅಂತೆಯೇ, ಈ ಬಾರಿ ದೋಸ್ತಿಗಳ ಜೊತೆ ಫುಲ್​ ಮಸ್ತಿ ಮಾಡಲು ಸಜ್ಜಾದ ದರ್ಶನ್​ ತಮ್ಮ ಗೆಳೆಯರೊಂದಿಗೆ ಇಂದು ಬೈಕ್ ರೈಡಿಂಗ್​​ ಹೊರಟರು. R.R. ನಗರದಲ್ಲಿರೋ ತಮ್ಮ ನಿವಾಸದಿಂದ ಹೊರಟ ದಚ್ಚುಗೆ ನಟರಾದ ಪ್ರಜ್ವಲ್​ ದೇವರಾಜ್​ ಮತ್ತು ಚಿಕ್ಕಣ್ಣ ಸೇರಿದಂತೆ ಹಲವಾರು ಆತ್ಮೀಯರು ಸಾಥ್​ ಕೊಟ್ಟರು.

ಅಂದ ಹಾಗೆ, ದರ್ಶನ್​ ತಮ್ಮ ದೋಸ್ತಿಗಳೊಂದಿಗೆ ಈ ಬಾರಿ ಕೇರಳದತ್ತ ಪಯಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಪ್ರಯಾಣಕ್ಕೂ ಮುನ್ನ ತಮ್ಮ ಮನೆಯತ್ತ ನೆರೆದಿದ್ದ ಫ್ಯಾನ್ಸ್​ಗಾಗಿ ಪೋಸ್​ ಕೊಟ್ಟ ದರ್ಶನ್​ ಮತ್ತು ಅವರ ದೋಸ್ತಿ ಗ್ಯಾಂಗ್​ ನಂತರ ದೇವರಿಗೆ ನಮಿಸಿ ಹೊರಟರು. ದರ್ಶನ್ ಕಳೆದ ಬಾರಿ ಮಡಿಕೇರಿಗೆ ತಮ್ಮ ಸ್ನೇಹಿತರೊಂದಿಗೆ ಹೋಗಿ ಬಂದಿದ್ದರು.

ಹನಿಮೂನ್ ದಿಂದ ಶೂಟಿಂಗ್ ಗೆ ವಾಪಸ್ ಆದ ನಟಿ ಕಾಜಲ್ ಅಗರ್ವಾಲ್

Published On - 11:05 am, Thu, 17 December 20

Follow Us
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್