AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಜೀವನಕ್ಕೆ ಬೆಲೆ ಬರಬೇಕಂದ್ರೆ.. ಬದುಕೆಂಬ ಬಾಣಲೆಯಲ್ಲಿ ಬೇಯಲೇಬೇಕು’

ನಿಮ್ಮ ಜೀವನಕ್ಕೆ ಕೊಂಚ ಬೆಲೆ ಮತ್ತು ಮಹತ್ವ ಸಿಗಬೇಕೆಂದರೆ ಬದುಕಲ್ಲಿ ಕೊಂಚ ಬಿಸಿ ತಟ್ಟಲೇಬೇಕು ಅಂತಾ ಬಿಗ್ ಬಿ ಅಮಿತಾಬ್​ ಬಚ್ಚನ್​ ಮನೋಜ್ಞವಾಗಿ ತಮ್ಮ ಟ್ವಿಟರ್​ ಖಾತೆ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ. ತಮ್ಮ ಈಟ್ಟು ಮಾತಿಗೆ ಪುಷ್ಟಿ ನೀಡುವಂತೆ ಟ್ವಿಟರ್​ ಖಾತೆಯಲ್ಲಿ ಹಸಿ ಮೆಕ್ಕೆಜೋಳ ಮತ್ತು ಸುಟ್ಟಿರುವ ಮೆಕ್ಕ ಜೋಳದ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ತೋರಿಸಿದ್ದಾರೆ. ಹಸಿ ಮೆಕ್ಕೆಜೋಳಕ್ಕೆ 5 ರೂಪಾಯಿ ಆದ್ರೆ ಅದೇ ಸುಟ್ಟ ಮೆಕ್ಕೆಜೋಳಕ್ಕೆ 20 ರೂಪಾಯಿ ಎಂದು ಮೌಲ್ಯವನ್ನು ತೋರಿಸಿದ್ದಾರೆ. ಅಂದ್ರೆ ಜೀವನದಲ್ಲಿ […]

‘ನಿಮ್ಮ ಜೀವನಕ್ಕೆ ಬೆಲೆ ಬರಬೇಕಂದ್ರೆ.. ಬದುಕೆಂಬ ಬಾಣಲೆಯಲ್ಲಿ ಬೇಯಲೇಬೇಕು’
KUSHAL V
| Edited By: |

Updated on:Sep 01, 2020 | 6:24 PM

Share

ನಿಮ್ಮ ಜೀವನಕ್ಕೆ ಕೊಂಚ ಬೆಲೆ ಮತ್ತು ಮಹತ್ವ ಸಿಗಬೇಕೆಂದರೆ ಬದುಕಲ್ಲಿ ಕೊಂಚ ಬಿಸಿ ತಟ್ಟಲೇಬೇಕು ಅಂತಾ ಬಿಗ್ ಬಿ ಅಮಿತಾಬ್​ ಬಚ್ಚನ್​ ಮನೋಜ್ಞವಾಗಿ ತಮ್ಮ ಟ್ವಿಟರ್​ ಖಾತೆ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.

ತಮ್ಮ ಈಟ್ಟು ಮಾತಿಗೆ ಪುಷ್ಟಿ ನೀಡುವಂತೆ ಟ್ವಿಟರ್​ ಖಾತೆಯಲ್ಲಿ ಹಸಿ ಮೆಕ್ಕೆಜೋಳ ಮತ್ತು ಸುಟ್ಟಿರುವ ಮೆಕ್ಕ ಜೋಳದ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ತೋರಿಸಿದ್ದಾರೆ. ಹಸಿ ಮೆಕ್ಕೆಜೋಳಕ್ಕೆ 5 ರೂಪಾಯಿ ಆದ್ರೆ ಅದೇ ಸುಟ್ಟ ಮೆಕ್ಕೆಜೋಳಕ್ಕೆ 20 ರೂಪಾಯಿ ಎಂದು ಮೌಲ್ಯವನ್ನು ತೋರಿಸಿದ್ದಾರೆ.

ಅಂದ್ರೆ ಜೀವನದಲ್ಲಿ ಉಳಿಪೆಟ್ಟು ಬಿದ್ದು ನಿರ್ಮಾಣವಾಗುವ ಸುಂದರ ಮೂರ್ತಿಯಂತೆ, ಜೀವನದಲ್ಲಿ ಪಕ್ವವಾಗಿ ಬೆಂದರೆ ಅಂದರೆ ಕಷ್ಟಕಾರ್ಪಣ್ಯ ಅನುಭವಿಸಿದರೇನೇ ರುಚಿಕಟ್ಟಾದ ಸುಟ್ಟ ಜೋಳದಂತೆ ಬದುಕು ಮೌಲ್ಯಯುತವಾಗಿರುತ್ತದೆ ಎಂದು ಬಿಗ್ ದಾರ್ಶಿಕನಂತೆ ಬಿಗ್ ಬಿ ಹೇಳಿದ್ದಾರೆ.

Published On - 6:21 pm, Tue, 1 September 20

3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್