AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಜೀವನಕ್ಕೆ ಬೆಲೆ ಬರಬೇಕಂದ್ರೆ.. ಬದುಕೆಂಬ ಬಾಣಲೆಯಲ್ಲಿ ಬೇಯಲೇಬೇಕು’

ನಿಮ್ಮ ಜೀವನಕ್ಕೆ ಕೊಂಚ ಬೆಲೆ ಮತ್ತು ಮಹತ್ವ ಸಿಗಬೇಕೆಂದರೆ ಬದುಕಲ್ಲಿ ಕೊಂಚ ಬಿಸಿ ತಟ್ಟಲೇಬೇಕು ಅಂತಾ ಬಿಗ್ ಬಿ ಅಮಿತಾಬ್​ ಬಚ್ಚನ್​ ಮನೋಜ್ಞವಾಗಿ ತಮ್ಮ ಟ್ವಿಟರ್​ ಖಾತೆ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ. ತಮ್ಮ ಈಟ್ಟು ಮಾತಿಗೆ ಪುಷ್ಟಿ ನೀಡುವಂತೆ ಟ್ವಿಟರ್​ ಖಾತೆಯಲ್ಲಿ ಹಸಿ ಮೆಕ್ಕೆಜೋಳ ಮತ್ತು ಸುಟ್ಟಿರುವ ಮೆಕ್ಕ ಜೋಳದ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ತೋರಿಸಿದ್ದಾರೆ. ಹಸಿ ಮೆಕ್ಕೆಜೋಳಕ್ಕೆ 5 ರೂಪಾಯಿ ಆದ್ರೆ ಅದೇ ಸುಟ್ಟ ಮೆಕ್ಕೆಜೋಳಕ್ಕೆ 20 ರೂಪಾಯಿ ಎಂದು ಮೌಲ್ಯವನ್ನು ತೋರಿಸಿದ್ದಾರೆ. ಅಂದ್ರೆ ಜೀವನದಲ್ಲಿ […]

‘ನಿಮ್ಮ ಜೀವನಕ್ಕೆ ಬೆಲೆ ಬರಬೇಕಂದ್ರೆ.. ಬದುಕೆಂಬ ಬಾಣಲೆಯಲ್ಲಿ ಬೇಯಲೇಬೇಕು’
KUSHAL V
| Edited By: |

Updated on:Sep 01, 2020 | 6:24 PM

Share

ನಿಮ್ಮ ಜೀವನಕ್ಕೆ ಕೊಂಚ ಬೆಲೆ ಮತ್ತು ಮಹತ್ವ ಸಿಗಬೇಕೆಂದರೆ ಬದುಕಲ್ಲಿ ಕೊಂಚ ಬಿಸಿ ತಟ್ಟಲೇಬೇಕು ಅಂತಾ ಬಿಗ್ ಬಿ ಅಮಿತಾಬ್​ ಬಚ್ಚನ್​ ಮನೋಜ್ಞವಾಗಿ ತಮ್ಮ ಟ್ವಿಟರ್​ ಖಾತೆ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.

ತಮ್ಮ ಈಟ್ಟು ಮಾತಿಗೆ ಪುಷ್ಟಿ ನೀಡುವಂತೆ ಟ್ವಿಟರ್​ ಖಾತೆಯಲ್ಲಿ ಹಸಿ ಮೆಕ್ಕೆಜೋಳ ಮತ್ತು ಸುಟ್ಟಿರುವ ಮೆಕ್ಕ ಜೋಳದ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ತೋರಿಸಿದ್ದಾರೆ. ಹಸಿ ಮೆಕ್ಕೆಜೋಳಕ್ಕೆ 5 ರೂಪಾಯಿ ಆದ್ರೆ ಅದೇ ಸುಟ್ಟ ಮೆಕ್ಕೆಜೋಳಕ್ಕೆ 20 ರೂಪಾಯಿ ಎಂದು ಮೌಲ್ಯವನ್ನು ತೋರಿಸಿದ್ದಾರೆ.

ಅಂದ್ರೆ ಜೀವನದಲ್ಲಿ ಉಳಿಪೆಟ್ಟು ಬಿದ್ದು ನಿರ್ಮಾಣವಾಗುವ ಸುಂದರ ಮೂರ್ತಿಯಂತೆ, ಜೀವನದಲ್ಲಿ ಪಕ್ವವಾಗಿ ಬೆಂದರೆ ಅಂದರೆ ಕಷ್ಟಕಾರ್ಪಣ್ಯ ಅನುಭವಿಸಿದರೇನೇ ರುಚಿಕಟ್ಟಾದ ಸುಟ್ಟ ಜೋಳದಂತೆ ಬದುಕು ಮೌಲ್ಯಯುತವಾಗಿರುತ್ತದೆ ಎಂದು ಬಿಗ್ ದಾರ್ಶಿಕನಂತೆ ಬಿಗ್ ಬಿ ಹೇಳಿದ್ದಾರೆ.

Published On - 6:21 pm, Tue, 1 September 20

Follow Us
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಆಪರೇಷನ್ ಕಮಲ ತಡೆಯಲು ಡಿಕೆ ಪ್ಲಾನ್; ವಂಡರ್ ಲಾಗೆ ತಲುಪಿದ ಅಸ್ಸಾಂ ಶಾಸಕರು!
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ