AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಲ ಸಾಗರದಲ್ಲಿ ನೀಳಕಾಯದ ಅನುಷ್ಕಾ ಹಾಟ್​ ಲುಕ್​ಗೆ ಎಲ್ಲಾ ಫಿದಾ!

ಲಾಕ್​ಡೌನ್​ನಿಂದ ತಮ್ಮ ನೆಚ್ಚಿನ ನಟಿಯರನ್ನ ಬೆಳ್ಳಿ ಪರದೆಯ ಮೇಲೆ ನೋಡೋಕಾಗದೆ ಕಂಗೆಟ್ಟು ಹೋಗಿದ್ದ ಪಡ್ಡೆ ಹುಡುಗರ ಮನಸ್ಸಿಗೆ ಈಗ ಕೊಂಚ ನಿರಾಳತೆ. ಅದಕ್ಕೆ ಕಾರಣ ಲಾಕ್​ಡೌನ್​ ಮೈಗೊಡವಿ ಮತ್ತೊಮ್ಮೆ ತಮ್ಮ ಸುಂದರ ನೀಳಕಾಯವನ್ನ ಪ್ರದರ್ಶಿಸಲು ಮುಂದಾಗುತ್ತಿರುವ ನಟಿಮಣಿಯರು! ನೀಲಿ Monokiniಯಲ್ಲಿ ಕಂಗೊಳಿಸಿದ ಅನುಷ್ಕಾ..! ಅಂತೆಯೇ, ಪ್ರತಿಷ್ಠಿತ ವೋಗ್ (Vogue) ಫ್ಯಾಷನ್​ ಮ್ಯಾಗಜೀನ್​ ಮುಖಪುಟದ ಮೇಲೆ ರಾರಾಜಿಸಲು ಬಾಲಿವುಡ್​ ಚೆಲುವೆ, ಭಾರತದ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯ ಹೃದಯ ರಮಣಿ ಅನುಷ್ಕಾ ಶರ್ಮ ಒಂದು ಹಾಟ್​ ಫೋಟೋಶೂಟ್​ […]

ನೀಲ ಸಾಗರದಲ್ಲಿ ನೀಳಕಾಯದ ಅನುಷ್ಕಾ ಹಾಟ್​ ಲುಕ್​ಗೆ ಎಲ್ಲಾ ಫಿದಾ!
KUSHAL V
| Edited By: |

Updated on: Jul 01, 2020 | 5:37 PM

Share

ಲಾಕ್​ಡೌನ್​ನಿಂದ ತಮ್ಮ ನೆಚ್ಚಿನ ನಟಿಯರನ್ನ ಬೆಳ್ಳಿ ಪರದೆಯ ಮೇಲೆ ನೋಡೋಕಾಗದೆ ಕಂಗೆಟ್ಟು ಹೋಗಿದ್ದ ಪಡ್ಡೆ ಹುಡುಗರ ಮನಸ್ಸಿಗೆ ಈಗ ಕೊಂಚ ನಿರಾಳತೆ. ಅದಕ್ಕೆ ಕಾರಣ ಲಾಕ್​ಡೌನ್​ ಮೈಗೊಡವಿ ಮತ್ತೊಮ್ಮೆ ತಮ್ಮ ಸುಂದರ ನೀಳಕಾಯವನ್ನ ಪ್ರದರ್ಶಿಸಲು ಮುಂದಾಗುತ್ತಿರುವ ನಟಿಮಣಿಯರು!

ನೀಲಿ Monokiniಯಲ್ಲಿ ಕಂಗೊಳಿಸಿದ ಅನುಷ್ಕಾ..! ಅಂತೆಯೇ, ಪ್ರತಿಷ್ಠಿತ ವೋಗ್ (Vogue) ಫ್ಯಾಷನ್​ ಮ್ಯಾಗಜೀನ್​ ಮುಖಪುಟದ ಮೇಲೆ ರಾರಾಜಿಸಲು ಬಾಲಿವುಡ್​ ಚೆಲುವೆ, ಭಾರತದ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯ ಹೃದಯ ರಮಣಿ ಅನುಷ್ಕಾ ಶರ್ಮ ಒಂದು ಹಾಟ್​ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಬೇರೆ ನಟಿಯರಂತೆ ಸಾಮಾನ್ಯವಾಗಿ ಬಿಕಿನಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳದ ಅನುಷ್ಕಾ, ಗಾಢ ನೀಲಿ ಬಣ್ಣದ ಮೋನೊಕಿನಿ (Monokini) ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ನೀಲ ಸಮುದ್ರದ ತಟದಲ್ಲಿ ಮಾದಕ ನೋಟವ ಬೀರುತ್ತಾ, ಒದ್ದೆ ಮುದ್ದೆಯಾಗಿದ್ರೂ ಮೈಮಾಟದಲ್ಲೇ ಹುಡುಗಿಯರ ಮನದಲ್ಲಿ ಈರ್ಷೆ ಹಾಗೂ ಹುಡುಗರ ಬಾಯಲ್ಲಿ ಊ ಲಾ ಲಾ ಅಂತಾ ಹೇಳಿಸಿಯೇ ಬಿಟ್ರು ಅನುಷ್ಕಾ. ಅದರಲ್ಲೂ ಎಲ್ಲಾ ಕನ್ಯಾಮಣಿಗಳ ಕಣ್ಣೂ ಕುಕ್ಕಿರುವುದು ಅನುಷ್ಕಾ ವಾಲೆ ಮತ್ತು ಡಿಸೈನರ್​ ಬಳೆಗಳು. ಇವೆರಡು ಮುಂದಿನ ಫ್ಯಾಷನ್​ ಟ್ರೆಂಡ್​ ಆಗೋದ್ರಲ್ಲಿ ನೋ ಡೌಟ್​.

ಈ ಮದನಾರಿಯ ಮೋಹಕ​ ಪೋಸ್​ ಕ್ಲಿಕ್​ ಮಾಡಿರೋದು ಖ್ಯಾತ ಛಾಯಾಗ್ರಾಹಕ ಬಿಲ್ಲಿ ಕಿಡ್​. ಮುಖಪುಟದ ವಿನ್ಯಾಸ ಮಾಡಿರುವುದು ಅನಿತಾ ಶ್ರಾಫ್​ ಅಡ್ಜಾನಿಯಾ.

ಒಟ್ಟಾರೆ, ಇಷ್ಟು ದಿನ ನಿದ್ದೆಗೆಡಿಸಿದ್ದ ಹಾಳು ಕೊರೊನಾದಿಂದ ಹುಡುಗರಿಗೆ ಕೊಂಚ ರಿಲೀಫ್​ ಸಿಕ್ಕಂತಾಗಿದೆ. ಮದನಾರಿಯ ಮೈಮಾಟವನ್ನ ಕಣ್ಣುಗಳಲ್ಲಿ ತುಂಬಿಸಿಕೊಂಡ ಪಡ್ಡೆಗಳಿಗೆ ಇನ್ಮೇಲೆ ಒಳ್ಳೇ ಕನಸುಗಳು ಬೀಳೋದಂತೂ ಗ್ಯಾರಂಟಿ.

https://www.instagram.com/p/CCFdXqdJ2db/?utm_source=ig_web_copy_link

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ