AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿಸ್ಟರ್ ಇಂಡಿಯಾ’ಗೆ 64: ಇಲ್ಲಿದೆ ಅನಿಲ್ ಕಪೂರ್ ಬದುಕಿನ ಚಿತ್ರನೋಟ

ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್​ 64ನೇ ಹುಟ್ಟುಹಬ್ಬವನ್ನು ಇಂದು (ಡಿ.24) ಆಚರಿಸಿಕೊಂಡರು. ಪತ್ನಿ ಸುನೀತಾ ಬಂಬಾನಿ ಮತ್ತು ಹಲವರು ಬಾಲಿವುಡ್​ ಸ್ಟಾರ್​ಗಳ ಸಮ್ಮುಖ ‘ಮಿಸ್ಟರ್ ಇಂಡಿಯಾ’ ಬರ್ತ್​ಡೇ ಕೇಕ್ ಕಟ್​ ಮಾಡಿದರು. ಜಗ್​ ಜಗ್​ ಜಿಯೋ ಚಿತ್ರದ ಶೂಟಿಂಗ್​ನಲ್ಲಿ ಸದ್ಯಕ್ಕೆ ಅನಿಲ್ ಕಪೂರ್​ ಬ್ಯುಸಿ. ನಟಿ ಕಿಯಾರಾ ಅಡ್ವಾಣಿ, ನಟ ವರುಣ್​ ಧವನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಹುಟ್ಟುಹಬ್ಬದ ದಿನದಂದೇ ಅನಿಲ್​ಕಪೂರ್​ರ ಹೊಸ ಚಿತ್ರ ‘ಎಕೆ ವರ್ಸಸ್​ ಎಕೆ’ ನೆಟ್​ಫ್ಲಿಕ್ಸ್​ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಅನಿಲ್​ ಕಪೂರ್ ಬದುಕು ಸಾಗಿಬಂದ ಹಾದಿಯ ಚಿತ್ರನೋಟ ಇಲ್ಲಿದೆ.

Lakshmi Hegde
| Edited By: |

Updated on:Dec 24, 2020 | 9:55 PM

Share
ಪತ್ನಿಗೆ ಬರ್ತ್​ಡೇ ಕೇಕ್ ತಿನ್ನಿಸಿದ ಅನಿಲ್​ಕಪೂರ್

ಪತ್ನಿಗೆ ಬರ್ತ್​ಡೇ ಕೇಕ್ ತಿನ್ನಿಸಿದ ಅನಿಲ್​ಕಪೂರ್

1 / 6
ಆರ್ಥಿಕ ಸಮಸ್ಯೆಯಿಂದಾಗಿ ಅನಿಲ್ ಕಪೂರ್, ರಾಜ್​ ಕಪೂರರ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರು.

ಆರ್ಥಿಕ ಸಮಸ್ಯೆಯಿಂದಾಗಿ ಅನಿಲ್ ಕಪೂರ್, ರಾಜ್​ ಕಪೂರರ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರು.

2 / 6
ಅನಿಲ್ ಕಪೂರ್​ಗೆ 1988ರಲ್ಲಿ ಮೊದಲ ಫಿಲಮ್ ಫೇರ್ ಪ್ರಶಸ್ತಿ ದೊರೆಯಿತು.

ಅನಿಲ್ ಕಪೂರ್​ಗೆ 1988ರಲ್ಲಿ ಮೊದಲ ಫಿಲಮ್ ಫೇರ್ ಪ್ರಶಸ್ತಿ ದೊರೆಯಿತು.

3 / 6
ಮಿಸ್ಟರ್ ಇಂಡಿಯಾ ಸಿನೆಮಾಕ್ಕೆ ಮೊದಲು ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದರು.

ಮಿಸ್ಟರ್ ಇಂಡಿಯಾ ಸಿನೆಮಾಕ್ಕೆ ಮೊದಲು ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದರು.

4 / 6
ಅನಿಲ್ ಕಪೂರ್ ಗಾಯಕರೂ ಆಗಿದ್ದರು.

ಅನಿಲ್ ಕಪೂರ್ ಗಾಯಕರೂ ಆಗಿದ್ದರು.

5 / 6
1984ರಲ್ಲಿ ವಸ್ತ್ರ ವಿನ್ಯಾಸಕಿ ಸುನಿತಾ ಬಂಬಾನಿಯವರನ್ನು ಅನಿಲ್ ಕಪೂರ್ ಮದುವೆಯಾದರು.

1984ರಲ್ಲಿ ವಸ್ತ್ರ ವಿನ್ಯಾಸಕಿ ಸುನಿತಾ ಬಂಬಾನಿಯವರನ್ನು ಅನಿಲ್ ಕಪೂರ್ ಮದುವೆಯಾದರು.

6 / 6

Published On - 9:51 pm, Thu, 24 December 20

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ