AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ Drug ಪೆಡ್ಲರ್ ಅಂತಾ ಗೊತ್ತಿದ್ರೂ ನಮಗೆ ಯಾಕೆ ತಿಳಿಸಲಿಲ್ಲ? ಸಂಜನಾಗೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ವಿಚಾರಣೆಗೆಂದು ತಮ್ಮ ಕಚೇರಿಗೆ ಕರೆತಂದಿರುವ ನಟಿ ಸಂಜನಾ ಗಲ್ರಾನಿಗೆ CCBಯಿಂದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಒಬ್ಬ ಡ್ರಗ್ ಪೆಡ್ಲರ್ ಜೊತೆ ಇರುವಂತಹ ಸಂಬಂಧ ಏನು? ಆತ ಡ್ರಗ್ ಪೆಡ್ಲರ್ ಅಂತಾ ಗೊತ್ತಿದ್ದರೂ ಪೊಲೀಸರಿಗೆ ಯಾಕೆ ತಿಳಿಸಲಿಲ್ಲ? ನೀವು ಅವರ ಪಾರ್ಟಿಗಳಲ್ಲಿ ಡ್ರಗ್ಸ್​ ಸೇವಿಸಿದ್ರಾ? ಅಂತಾ ನಟಿಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ, ಪ್ರೈವೇಟ್ ಪಾರ್ಟಿಗಳು ಎಲ್ಲೆಲ್ಲಿ ನಡೆಯುತಿದ್ವು? ಪಾರ್ಟಿಗಳಲ್ಲಿ ಯಾಱರು ಭಾಗವಹಿಸುತಿದ್ರು? ಸೆಲೆಬ್ರಿಟಿಗಳು ಯಾಱರು ಭಾಗಿಯಾಗ್ತಿದ್ರು? ಎಂದೂ ಸಹ ಪ್ರಶ್ನಿಸಿದ್ದಾರೆ. ರಾಹುಲ್ ಬಿಟ್ಟರೆ […]

ಆತ Drug ಪೆಡ್ಲರ್ ಅಂತಾ ಗೊತ್ತಿದ್ರೂ ನಮಗೆ ಯಾಕೆ ತಿಳಿಸಲಿಲ್ಲ? ಸಂಜನಾಗೆ ಪ್ರಶ್ನೆಗಳ ಸುರಿಮಳೆ
KUSHAL V
| Edited By: ಸಾಧು ಶ್ರೀನಾಥ್​|

Updated on: Sep 08, 2020 | 1:31 PM

Share

ಬೆಂಗಳೂರು: ವಿಚಾರಣೆಗೆಂದು ತಮ್ಮ ಕಚೇರಿಗೆ ಕರೆತಂದಿರುವ ನಟಿ ಸಂಜನಾ ಗಲ್ರಾನಿಗೆ CCBಯಿಂದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಒಬ್ಬ ಡ್ರಗ್ ಪೆಡ್ಲರ್ ಜೊತೆ ಇರುವಂತಹ ಸಂಬಂಧ ಏನು? ಆತ ಡ್ರಗ್ ಪೆಡ್ಲರ್ ಅಂತಾ ಗೊತ್ತಿದ್ದರೂ ಪೊಲೀಸರಿಗೆ ಯಾಕೆ ತಿಳಿಸಲಿಲ್ಲ? ನೀವು ಅವರ ಪಾರ್ಟಿಗಳಲ್ಲಿ ಡ್ರಗ್ಸ್​ ಸೇವಿಸಿದ್ರಾ? ಅಂತಾ ನಟಿಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಜೊತೆಗೆ, ಪ್ರೈವೇಟ್ ಪಾರ್ಟಿಗಳು ಎಲ್ಲೆಲ್ಲಿ ನಡೆಯುತಿದ್ವು? ಪಾರ್ಟಿಗಳಲ್ಲಿ ಯಾಱರು ಭಾಗವಹಿಸುತಿದ್ರು? ಸೆಲೆಬ್ರಿಟಿಗಳು ಯಾಱರು ಭಾಗಿಯಾಗ್ತಿದ್ರು? ಎಂದೂ ಸಹ ಪ್ರಶ್ನಿಸಿದ್ದಾರೆ.

ರಾಹುಲ್ ಬಿಟ್ಟರೆ ಬೇರೆ ಯಾವ ಯಾವ ಡ್ರಗ್ ಪೆಡ್ಲರ್ ಜೊತೆ ಸಂಪರ್ಕದಲ್ಲಿದ್ದೀರೀ? ಶ್ರೀಲಂಕಾದಲ್ಲಿ ನಡೆದ ಕೆಸಿನೋ ಪಾರ್ಟಿಯಲ್ಲಿ ಡ್ರಗ್ ಹಂಚಿಕೆ ಆಗಿತ್ತಾ? ಪೃಥ್ವಿ ಶೆಟ್ಟಿ ಬಗ್ಗೆ ಏನು ಗೊತ್ತು? ಹೇಗೆ ಪರಿಚಯವಾಯ್ತು ಅಂತಾ ಕೇಳಿದ CCB ಅಧಿಕಾರಿಗಳು ನೀವು ಡ್ರಗ್ಸ್ ಸೇವನೆ ಮಾಡಿದ್ದಿರಾ? ಎಂದು ಸಹ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ