AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ Drug ಪೆಡ್ಲರ್ ಅಂತಾ ಗೊತ್ತಿದ್ರೂ ನಮಗೆ ಯಾಕೆ ತಿಳಿಸಲಿಲ್ಲ? ಸಂಜನಾಗೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ವಿಚಾರಣೆಗೆಂದು ತಮ್ಮ ಕಚೇರಿಗೆ ಕರೆತಂದಿರುವ ನಟಿ ಸಂಜನಾ ಗಲ್ರಾನಿಗೆ CCBಯಿಂದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಒಬ್ಬ ಡ್ರಗ್ ಪೆಡ್ಲರ್ ಜೊತೆ ಇರುವಂತಹ ಸಂಬಂಧ ಏನು? ಆತ ಡ್ರಗ್ ಪೆಡ್ಲರ್ ಅಂತಾ ಗೊತ್ತಿದ್ದರೂ ಪೊಲೀಸರಿಗೆ ಯಾಕೆ ತಿಳಿಸಲಿಲ್ಲ? ನೀವು ಅವರ ಪಾರ್ಟಿಗಳಲ್ಲಿ ಡ್ರಗ್ಸ್​ ಸೇವಿಸಿದ್ರಾ? ಅಂತಾ ನಟಿಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ, ಪ್ರೈವೇಟ್ ಪಾರ್ಟಿಗಳು ಎಲ್ಲೆಲ್ಲಿ ನಡೆಯುತಿದ್ವು? ಪಾರ್ಟಿಗಳಲ್ಲಿ ಯಾಱರು ಭಾಗವಹಿಸುತಿದ್ರು? ಸೆಲೆಬ್ರಿಟಿಗಳು ಯಾಱರು ಭಾಗಿಯಾಗ್ತಿದ್ರು? ಎಂದೂ ಸಹ ಪ್ರಶ್ನಿಸಿದ್ದಾರೆ. ರಾಹುಲ್ ಬಿಟ್ಟರೆ […]

ಆತ Drug ಪೆಡ್ಲರ್ ಅಂತಾ ಗೊತ್ತಿದ್ರೂ ನಮಗೆ ಯಾಕೆ ತಿಳಿಸಲಿಲ್ಲ? ಸಂಜನಾಗೆ ಪ್ರಶ್ನೆಗಳ ಸುರಿಮಳೆ
KUSHAL V
| Edited By: |

Updated on: Sep 08, 2020 | 1:31 PM

Share

ಬೆಂಗಳೂರು: ವಿಚಾರಣೆಗೆಂದು ತಮ್ಮ ಕಚೇರಿಗೆ ಕರೆತಂದಿರುವ ನಟಿ ಸಂಜನಾ ಗಲ್ರಾನಿಗೆ CCBಯಿಂದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಒಬ್ಬ ಡ್ರಗ್ ಪೆಡ್ಲರ್ ಜೊತೆ ಇರುವಂತಹ ಸಂಬಂಧ ಏನು? ಆತ ಡ್ರಗ್ ಪೆಡ್ಲರ್ ಅಂತಾ ಗೊತ್ತಿದ್ದರೂ ಪೊಲೀಸರಿಗೆ ಯಾಕೆ ತಿಳಿಸಲಿಲ್ಲ? ನೀವು ಅವರ ಪಾರ್ಟಿಗಳಲ್ಲಿ ಡ್ರಗ್ಸ್​ ಸೇವಿಸಿದ್ರಾ? ಅಂತಾ ನಟಿಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಜೊತೆಗೆ, ಪ್ರೈವೇಟ್ ಪಾರ್ಟಿಗಳು ಎಲ್ಲೆಲ್ಲಿ ನಡೆಯುತಿದ್ವು? ಪಾರ್ಟಿಗಳಲ್ಲಿ ಯಾಱರು ಭಾಗವಹಿಸುತಿದ್ರು? ಸೆಲೆಬ್ರಿಟಿಗಳು ಯಾಱರು ಭಾಗಿಯಾಗ್ತಿದ್ರು? ಎಂದೂ ಸಹ ಪ್ರಶ್ನಿಸಿದ್ದಾರೆ.

ರಾಹುಲ್ ಬಿಟ್ಟರೆ ಬೇರೆ ಯಾವ ಯಾವ ಡ್ರಗ್ ಪೆಡ್ಲರ್ ಜೊತೆ ಸಂಪರ್ಕದಲ್ಲಿದ್ದೀರೀ? ಶ್ರೀಲಂಕಾದಲ್ಲಿ ನಡೆದ ಕೆಸಿನೋ ಪಾರ್ಟಿಯಲ್ಲಿ ಡ್ರಗ್ ಹಂಚಿಕೆ ಆಗಿತ್ತಾ? ಪೃಥ್ವಿ ಶೆಟ್ಟಿ ಬಗ್ಗೆ ಏನು ಗೊತ್ತು? ಹೇಗೆ ಪರಿಚಯವಾಯ್ತು ಅಂತಾ ಕೇಳಿದ CCB ಅಧಿಕಾರಿಗಳು ನೀವು ಡ್ರಗ್ಸ್ ಸೇವನೆ ಮಾಡಿದ್ದಿರಾ? ಎಂದು ಸಹ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ