AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರಿಯರ ಫೋಟೋ ಕಳಿಸಿ ರೇಟ್ ಫಿಕ್ಸ್ ಮಾಡ್ತಿದ್ದ ವಿರೇನ್! ಇನ್ನೂ ಏನೆಲ್ಲ ಮಾಡ್ತಿದ್ದ..

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ವಿರೇನ್ ಖನ್ನಾ ಬಗ್ಗೆ ಟಿವಿ9ಗೆ ಮತ್ತಷ್ಟು ಸ್ಫೋಟಕ ಮಾಹಿತಿ ಲಭಿಸಿದೆ. ಬೆಂಗಳೂರಿನ ಪಬ್‌ಗಳನ್ನೇ ಆರೋಪಿ ವಿರೇನ್ ಖನ್ನಾ ಟಾರ್ಗೆಟ್ ಮಾಡ್ತಿದ್ದನಂತೆ. ಲಾಸ್ ಆಗಿರುವ ಪಬ್‌ಗಳ ಜತೆ ವಿರೇನ್ ಖನ್ನಾ ಡೀಲಿಂಗ್ ಮಾಡಿ ಲಾಸ್ ಆಗಿರುವ ಪಬ್‌ಗೆ ಲಾಭ ಮಾಡಿ ಕೊಡುವ ಒಪ್ಪಂದ ಮಾಡಿಕೊಂಡು ಬಂದ ಲಾಭದಲ್ಲಿ ಶೇ.25ರಷ್ಟು ಹಣ ನೀಡುವಂತೆ ಮಾತು ಕತೆ ಮಾಡಿಕೊಳ್ಳುತ್ತಿದ್ದ. ಹಲವು ಪಬ್ ಮಾಲೀಕರ ಜತೆ ಈ ರೀತಿ ಒಪ್ಪಂದ ಮಾಡಿಕೊಂಡಿದ್ದ. […]

ಸುಂದರಿಯರ ಫೋಟೋ ಕಳಿಸಿ ರೇಟ್ ಫಿಕ್ಸ್ ಮಾಡ್ತಿದ್ದ ವಿರೇನ್! ಇನ್ನೂ ಏನೆಲ್ಲ ಮಾಡ್ತಿದ್ದ..
ಆಯೇಷಾ ಬಾನು
| Edited By: |

Updated on: Sep 17, 2020 | 3:17 PM

Share

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ವಿರೇನ್ ಖನ್ನಾ ಬಗ್ಗೆ ಟಿವಿ9ಗೆ ಮತ್ತಷ್ಟು ಸ್ಫೋಟಕ ಮಾಹಿತಿ ಲಭಿಸಿದೆ. ಬೆಂಗಳೂರಿನ ಪಬ್‌ಗಳನ್ನೇ ಆರೋಪಿ ವಿರೇನ್ ಖನ್ನಾ ಟಾರ್ಗೆಟ್ ಮಾಡ್ತಿದ್ದನಂತೆ.

ಲಾಸ್ ಆಗಿರುವ ಪಬ್‌ಗಳ ಜತೆ ವಿರೇನ್ ಖನ್ನಾ ಡೀಲಿಂಗ್ ಮಾಡಿ ಲಾಸ್ ಆಗಿರುವ ಪಬ್‌ಗೆ ಲಾಭ ಮಾಡಿ ಕೊಡುವ ಒಪ್ಪಂದ ಮಾಡಿಕೊಂಡು ಬಂದ ಲಾಭದಲ್ಲಿ ಶೇ.25ರಷ್ಟು ಹಣ ನೀಡುವಂತೆ ಮಾತು ಕತೆ ಮಾಡಿಕೊಳ್ಳುತ್ತಿದ್ದ. ಹಲವು ಪಬ್ ಮಾಲೀಕರ ಜತೆ ಈ ರೀತಿ ಒಪ್ಪಂದ ಮಾಡಿಕೊಂಡಿದ್ದ. ಫೈವ್‌ ಸ್ಟಾರ್ ಹೋಟೆಲ್‌ಗಳಲ್ಲಿನ ಪಬ್‌ಗಳೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಅದರಲ್ಲೂ ಸ್ವಿಮ್ಮಿಂಗ್ ಪೂಲ್, ಲಾನ್ ಇರುವ ಜಾಗವೇ ಹೆಚ್ಚು.

ಹೊರಜಗತ್ತಿಗೆ ಕಾಣದಂಥ ಸ್ಥಳಗಳೇ ಹೆಚ್ಚು: ಇನ್ನು ಹೊರಜಗತ್ತಿಗೆ ಕಾಣದಂಥ ಸ್ಥಳಗಳನ್ನ ಆಯ್ಕೆ ಮಾಡಿಕೊಳ್ತಿದ್ದ. ಲಾಸ್ ಆಗಿರುವ ಪಬ್‌ಗಳಲ್ಲಿ ಇವೆಂಟ್ ಆಯೋಜಿಸಿ ಆತನ ಲಿಸ್ಟ್‌ನಲ್ಲಿರುವವರಿಗೆ ವಾಟ್ಸಾಪ್ ಮೂಲಕ ಇವೆಂಟ್‌ ವಿವರಗಳನ್ನು ನೀಡುತ್ತಿದ್ದ. ಡಿಜೆ ಯಾರು? ಅಲ್ಲಿ ಸರಬರಾಜಾಗುವ ಡ್ರಗ್ಸ್ ಯಾವುದು? ಜತೆಗೆ ಅಲ್ಲಿ ಸರ್ಪೈಸ್ ಇದೆ ಎಂದು ಸಂದೇಶಗಳನ್ನ ಕಳಿಸ್ತಿದ್ದ.

ಇವೆಂಟ್‌ಗೆ ಕೆಲ ದೇಶಿ, ವಿದೇಶಿ ಮಾಡಲ್ಸ್‌ ಆಹ್ವಾನಿಸುವುದು, ನಟ-ನಟಿಯರನ್ನು ಆಹ್ವಾನಿಸುವ ಕೆಲಸ ಮಾಡುತ್ತಿದ್ದ ಈ ಆರೋಪಿ ವಿರೇನ್ ಖನ್ನಾ. ಜೊತೆಗೆ ಸುಂದರಿಯರ ಜತೆ ಫೋಟೋ ತೆಗೆದು ಪ್ರತಿಷ್ಠಿತ ಪತ್ರಿಕೆಗಳ ಪೇಜ್‌3ನಲ್ಲಿ ಪ್ರಕಟ ಮಾಡಿಸುತ್ತಿದ್ದ ಬಳಿಕ ಆ ಫೋಟೋ ಗ್ರೂಪ್‌ನಲ್ಲಿ ಶೇರ್ ಮಾಡುತ್ತಿದ್ದ. ಕೆಲವರಿಗೆ ಸುಂದರಿಯರ ಪ್ರತ್ಯೇಕವಾಗಿ ಫೋಟೋ ಕಳಿಸಿ ರೇಟ್ ಫಿಕ್ಸ್ ಮಾಡುತ್ತಿದ್ದ. ಇವೆಲ್ಲದರಿಂದ ವಿರೇನ್ ಖನ್ನಾ ಸಾಕಷ್ಟು ಹಣಗಳಿಸಿದ್ದ.

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟ
ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟ
ಮುಸ್ಲಿಮರಿಗೆ ಬೆಡ್​ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್​ಬೀರ್
ಮುಸ್ಲಿಮರಿಗೆ ಬೆಡ್​ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್​ಬೀರ್
ಮೆಕ್ಸಿಕೋದಲ್ಲಿ ಡ್ರಗ್ ಲಾರ್ಡ್​ ಎಲ್ ಮೆಂಚೊ ಹತ್ಯೆ, ಭುಗಿಲೆದ್ದ ಹಿಂಸಾಚಾರ
ಮೆಕ್ಸಿಕೋದಲ್ಲಿ ಡ್ರಗ್ ಲಾರ್ಡ್​ ಎಲ್ ಮೆಂಚೊ ಹತ್ಯೆ, ಭುಗಿಲೆದ್ದ ಹಿಂಸಾಚಾರ
ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ
ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್! ಏನಿದು ಹೊಸ ಕೇಸ್?
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್! ಏನಿದು ಹೊಸ ಕೇಸ್?
ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು?
ಪರ್ಸ್​​ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು?
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ