AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ. ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ […]

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Sep 17, 2020 | 12:22 PM

Share

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ.

ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ ಮೇಕಪ್ ಕಿಟ್ ಸಮೇತ ಬಟ್ಟೆಯ ಬ್ಯಾಗ್ ಜೊತೆ ರಾಗಿಣಿ ಕುಟುಂಬ ಬಂದಿತ್ತು. ಆದರೆ ಅವರಿಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಜೈಲಿನ ರೂಲ್ಸ್ ಪ್ರಕಾರ ಬಟ್ಟೆಗಳನ್ನು ಸಹ ಕ್ವಾರಂಟೈನ್ ಮಾಡಲಾಗತ್ತೆ. ಮೂರು ದಿನಗಳ ನಂತರ ಆ ಬಟ್ಟೆಗಳನ್ನು ಆಯಾ ಸಂಭಂದಪಟ್ಟವರಿಗೆ ನೀಡಲಾಗತ್ತೆ. ಕೋವಿಡ್ ಇರೋದ್ರಿಂದ ಈ ರೀತಿಯಾದ ಚಿಂತನೆ ಮಾಡಲಾಗಿದೆ. ಸಮೇತ ಬಟ್ಟೆಗಳನ್ನು ತಂದು ಕೊಟ್ಟಿರುವ ಕುಟುಂಬ..

ಚಿಂತೆಯಲ್ಲಿ ಮುಳುಗಿದ ಸಂಜನಾ: ಸದ್ಯ ಸಂಜನಾ ಮತ್ತು ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರಿಗೂ ಒಂದೇ ಕೊಠಡಿ ನೀಡಲಾಗಿದೆ. ಜೈಲಿನ ಕೊಠಡಿಯಲ್ಲಿ ನಟಿ ಸಂಜನಾ ಚಿಂತೆಯಲ್ಲಿ ಮುಳುಗಿದ್ದಾರೆ. ಕುಟುಂಬದರು ಬರುವಂತಹ ನಿರೀಕ್ಷೆಯಲ್ಲಿ ಸಂಜನಾ ಕಾಲ ಕಳೆಯುತ್ತಿದ್ದಾರೆ. ಆದರೆ ಕುಟುಂಬದರು ಅಥವಾ ವಕೀಲರಿಗೆ ನೋ ಎಂಟ್ರಿ. ನಾಲ್ಕು ಗೋಡೆಗಳ ಮಧ್ಯೆ ಒಂಟಿಯಾಗಿದ್ದಾರೆ. ನಾಳೆ ಬೇಲ್ ಅರ್ಜಿ ವಿಚಾರಣೆ ಇರೋದ್ರಿಂದ ಇಂದು ಸಂಜಾನಾ ಪರ ವಕೀಲರು ಜೈಲಿಗೆ ಭೇಟಿ ನೀಡೋ ಸಾಧ್ಯತೆ ಇದೆ.

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?