AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ. ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ […]

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!
ಆಯೇಷಾ ಬಾನು
| Edited By: |

Updated on: Sep 17, 2020 | 12:22 PM

Share

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ.

ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ ಮೇಕಪ್ ಕಿಟ್ ಸಮೇತ ಬಟ್ಟೆಯ ಬ್ಯಾಗ್ ಜೊತೆ ರಾಗಿಣಿ ಕುಟುಂಬ ಬಂದಿತ್ತು. ಆದರೆ ಅವರಿಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಜೈಲಿನ ರೂಲ್ಸ್ ಪ್ರಕಾರ ಬಟ್ಟೆಗಳನ್ನು ಸಹ ಕ್ವಾರಂಟೈನ್ ಮಾಡಲಾಗತ್ತೆ. ಮೂರು ದಿನಗಳ ನಂತರ ಆ ಬಟ್ಟೆಗಳನ್ನು ಆಯಾ ಸಂಭಂದಪಟ್ಟವರಿಗೆ ನೀಡಲಾಗತ್ತೆ. ಕೋವಿಡ್ ಇರೋದ್ರಿಂದ ಈ ರೀತಿಯಾದ ಚಿಂತನೆ ಮಾಡಲಾಗಿದೆ. ಸಮೇತ ಬಟ್ಟೆಗಳನ್ನು ತಂದು ಕೊಟ್ಟಿರುವ ಕುಟುಂಬ..

ಚಿಂತೆಯಲ್ಲಿ ಮುಳುಗಿದ ಸಂಜನಾ: ಸದ್ಯ ಸಂಜನಾ ಮತ್ತು ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರಿಗೂ ಒಂದೇ ಕೊಠಡಿ ನೀಡಲಾಗಿದೆ. ಜೈಲಿನ ಕೊಠಡಿಯಲ್ಲಿ ನಟಿ ಸಂಜನಾ ಚಿಂತೆಯಲ್ಲಿ ಮುಳುಗಿದ್ದಾರೆ. ಕುಟುಂಬದರು ಬರುವಂತಹ ನಿರೀಕ್ಷೆಯಲ್ಲಿ ಸಂಜನಾ ಕಾಲ ಕಳೆಯುತ್ತಿದ್ದಾರೆ. ಆದರೆ ಕುಟುಂಬದರು ಅಥವಾ ವಕೀಲರಿಗೆ ನೋ ಎಂಟ್ರಿ. ನಾಲ್ಕು ಗೋಡೆಗಳ ಮಧ್ಯೆ ಒಂಟಿಯಾಗಿದ್ದಾರೆ. ನಾಳೆ ಬೇಲ್ ಅರ್ಜಿ ವಿಚಾರಣೆ ಇರೋದ್ರಿಂದ ಇಂದು ಸಂಜಾನಾ ಪರ ವಕೀಲರು ಜೈಲಿಗೆ ಭೇಟಿ ನೀಡೋ ಸಾಧ್ಯತೆ ಇದೆ.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?