AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ. ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ […]

ಮೇಕಪ್ ಕಿಟ್, ಬಟ್ಟೆ ತಂದು ಕೊಟ್ಟ ಕುಟುಂಬ: ಆದ್ರೆ ರಾ‘ಗಿಣಿ’ ಇರೋದು ಜೈಲ್ ಕ್ವಾರೆಂಟೈ​ನಲ್ಲಿ!
ಆಯೇಷಾ ಬಾನು
| Edited By: |

Updated on: Sep 17, 2020 | 12:22 PM

Share

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸಂಜನಾ ಮತ್ತು ರಾಗಿಣಿ ಸಿನಿಮಾ ಶೂಟಿಂಗ್​ನಲ್ಲಿ ಅಲ್ಲ ಇರೋದು.. ಪರಪ್ಪನ ಜೈಲಿನಲ್ಲಿ.. ಆದ್ರೆ ಇವರ ಕುಟುಂಬಸ್ಥರು ಇವರಿಗಾಗಿ ಮೇಕಪ್ ಕಿಟ್ ಸಮೇತ ಬಟ್ಟೆಗಳನ್ನು ತಂದು ಕೊಟ್ಟಿದ್ದಾರೆ. ಆದರೆ ಕೋವಿಡ್​ನಿಂದ ಮೂರು ದಿನಗಳ ಕಾಲ ಬಟ್ಟೆಗಳನ್ನು ಕ್ವಾರೆಂಟೈನ್ ಮಾಡಲಾಗುತ್ತೆ.

ಮೂರು ದಿನವಾದ್ರೂ ಪೋಷಕರ ಮುಖನೋಡದ ರಾಗಿಣಿ: ಕಳೆದ 3 ದಿನಗಳಿಂದ ರಾಗಿಣಿ ಪೋಷಕರ ಮುಖ ಸಹ ನೋಡಿಲ್ಲ. ಎರಡು‌ ದಿನವು ಸಹ ಮಗಳನ್ನು ಕಾಣಲು ಬಂದು ಕುಟುಂಬದವರು‌‌ ವಾಪಸ್ ಆಗಿದ್ದರು. ನಿನ್ನೆ ಮೇಕಪ್ ಕಿಟ್ ಸಮೇತ ಬಟ್ಟೆಯ ಬ್ಯಾಗ್ ಜೊತೆ ರಾಗಿಣಿ ಕುಟುಂಬ ಬಂದಿತ್ತು. ಆದರೆ ಅವರಿಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಜೈಲಿನ ರೂಲ್ಸ್ ಪ್ರಕಾರ ಬಟ್ಟೆಗಳನ್ನು ಸಹ ಕ್ವಾರಂಟೈನ್ ಮಾಡಲಾಗತ್ತೆ. ಮೂರು ದಿನಗಳ ನಂತರ ಆ ಬಟ್ಟೆಗಳನ್ನು ಆಯಾ ಸಂಭಂದಪಟ್ಟವರಿಗೆ ನೀಡಲಾಗತ್ತೆ. ಕೋವಿಡ್ ಇರೋದ್ರಿಂದ ಈ ರೀತಿಯಾದ ಚಿಂತನೆ ಮಾಡಲಾಗಿದೆ. ಸಮೇತ ಬಟ್ಟೆಗಳನ್ನು ತಂದು ಕೊಟ್ಟಿರುವ ಕುಟುಂಬ..

ಚಿಂತೆಯಲ್ಲಿ ಮುಳುಗಿದ ಸಂಜನಾ: ಸದ್ಯ ಸಂಜನಾ ಮತ್ತು ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರಿಗೂ ಒಂದೇ ಕೊಠಡಿ ನೀಡಲಾಗಿದೆ. ಜೈಲಿನ ಕೊಠಡಿಯಲ್ಲಿ ನಟಿ ಸಂಜನಾ ಚಿಂತೆಯಲ್ಲಿ ಮುಳುಗಿದ್ದಾರೆ. ಕುಟುಂಬದರು ಬರುವಂತಹ ನಿರೀಕ್ಷೆಯಲ್ಲಿ ಸಂಜನಾ ಕಾಲ ಕಳೆಯುತ್ತಿದ್ದಾರೆ. ಆದರೆ ಕುಟುಂಬದರು ಅಥವಾ ವಕೀಲರಿಗೆ ನೋ ಎಂಟ್ರಿ. ನಾಲ್ಕು ಗೋಡೆಗಳ ಮಧ್ಯೆ ಒಂಟಿಯಾಗಿದ್ದಾರೆ. ನಾಳೆ ಬೇಲ್ ಅರ್ಜಿ ವಿಚಾರಣೆ ಇರೋದ್ರಿಂದ ಇಂದು ಸಂಜಾನಾ ಪರ ವಕೀಲರು ಜೈಲಿಗೆ ಭೇಟಿ ನೀಡೋ ಸಾಧ್ಯತೆ ಇದೆ.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ