Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜನಾ ಸುಳ್ಳಿನ ಕಂತೆಗೆ ಸತ್ಯದ ಸಾಕ್ಷಿ.. ‘ಪರಿಚಯವೇ ಇಲ್ಲದ’ ನಿಯಾಜ್​ ಜತೆ ಟ್ರಿಪ್!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ CCB ಯಿಂದ ಬಂಧನಕ್ಕೊಳಗಾಗಿರುವವರ ಪರಿಚಯ ನನಗೆ ಇಲ್ಲ ಎಂದು ನಟಿ ಸಂಜನಾ ಹೇಳಿದ್ದರು. ಆದರೆ ನಟಿ ಸಂಜನಾಗೆ ಬಂಧನಕ್ಕೊಳಗಾಗಿರುವವರ ಪರಿಚಯದ ಬಗ್ಗೆ ಸಾಕ್ಷಿ ದೊರೆತಿದೆ. ಡ್ರಗ್ಸ್ ಜಾಲದಲ್ಲಿ ಈಗಾಗಲೇ ಅರೆಸ್ಟ್​ ಆಗಿರುವ ನಿಯಾಜ್ ಅಹ್ಮದ್, ಸಂಜನಾಗೆ ಬಹುವರ್ಷದ ಪರಿಚಿತರು ಎಂಬುದು ತಿಳಿದು ಬಂದಿದೆ. ವೀಕೆಂಡ್​ನಲ್ಲಿ ನಿಯಾಜ್ ಜತೆ ಸಂಜನಾ ಟ್ರಿಪ್ ಹೋಗಿದ್ದರು. ರೋಡ್ ಟ್ರಿಪ್​ ಸೆಲ್ಫಿ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ನಟಿ ಸಂಜನಾ ಹಾಕಿದ್ದಾರೆ. ಆದರೆ ನಿಯಾಜ್​​ […]

ಸಂಜನಾ ಸುಳ್ಳಿನ ಕಂತೆಗೆ ಸತ್ಯದ ಸಾಕ್ಷಿ.. ‘ಪರಿಚಯವೇ ಇಲ್ಲದ’ ನಿಯಾಜ್​ ಜತೆ ಟ್ರಿಪ್!
Follow us
ಸಾಧು ಶ್ರೀನಾಥ್​
|

Updated on:Sep 14, 2020 | 2:12 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ CCB ಯಿಂದ ಬಂಧನಕ್ಕೊಳಗಾಗಿರುವವರ ಪರಿಚಯ ನನಗೆ ಇಲ್ಲ ಎಂದು ನಟಿ ಸಂಜನಾ ಹೇಳಿದ್ದರು. ಆದರೆ ನಟಿ ಸಂಜನಾಗೆ ಬಂಧನಕ್ಕೊಳಗಾಗಿರುವವರ ಪರಿಚಯದ ಬಗ್ಗೆ ಸಾಕ್ಷಿ ದೊರೆತಿದೆ.

ಡ್ರಗ್ಸ್ ಜಾಲದಲ್ಲಿ ಈಗಾಗಲೇ ಅರೆಸ್ಟ್​ ಆಗಿರುವ ನಿಯಾಜ್ ಅಹ್ಮದ್, ಸಂಜನಾಗೆ ಬಹುವರ್ಷದ ಪರಿಚಿತರು ಎಂಬುದು ತಿಳಿದು ಬಂದಿದೆ. ವೀಕೆಂಡ್​ನಲ್ಲಿ ನಿಯಾಜ್ ಜತೆ ಸಂಜನಾ ಟ್ರಿಪ್ ಹೋಗಿದ್ದರು. ರೋಡ್ ಟ್ರಿಪ್​ ಸೆಲ್ಫಿ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ನಟಿ ಸಂಜನಾ ಹಾಕಿದ್ದಾರೆ. ಆದರೆ ನಿಯಾಜ್​​ ಪರಿಚಯ ಇದ್ರೂ ಸಹ ನನಗೆ ನಿಯಾಜ್ ಗೊತ್ತಿಲ್ಲವೆಂದು ನಟಿ ಸಂಜನಾ ಹೇಳಿದ್ದರು.

Published On - 2:11 pm, Mon, 14 September 20

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ