AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಷನ್ ಲೋಕದ ನಯೀಜ್​ಗೆ ಸಂಜನಾ ಪರಿಚಯ ಹೇಗಾಯ್ತು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಮಾದಕ ಲೋಕದಲ್ಲಿ ನಶೆಯ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ 13ನೇ ಆರೋಪಿ ಜೊತೆ 14ನೇ ಆರೋಪಿಯಾದ ನಟಿ ಸಂಜನಾ ಪಾರ್ಟನರ್ ಶಿಪ್​ನಲ್ಲಿ ವ್ಯವಹಾರ ನಡೆಸಿತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ನಯೀಜ್ ಕೇರಳ ಮೂಲವ ವ್ಯಕ್ತಿ.‌ ನಟಿ ಸಂಜನಾ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದರು. ಈ ವೇಳೆ ಸಂಜನಾಗೆ ನಯೀಜ್ ಪರಿಚಯವವಾಗಿತ್ತು. ಪರಿಚಯದ ನಂತ್ರ ಬೆಂಗಳೂರಿನಲ್ಲಿ ಇವರಿಬ್ಬರು ಹೆಚ್ಚು ಬಾರಿ ಭೇಟಿಯಾಗಿದ್ರು. ನಯೀಜ್ ತಾನು ಸಂಜನಾಗೆ ಡ್ರಗ್ಸ್ ತರಿಸಿ ನೀಡುತಿದ್ದೆ ಎಂದು ಹೇಳಿಕೆ ನೀಡಿದ್ದ‌. ಇದರಿಂದ […]

ಫ್ಯಾಷನ್ ಲೋಕದ ನಯೀಜ್​ಗೆ ಸಂಜನಾ ಪರಿಚಯ ಹೇಗಾಯ್ತು?
ಆಯೇಷಾ ಬಾನು
| Edited By: |

Updated on:Jun 23, 2023 | 11:52 AM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಮಾದಕ ಲೋಕದಲ್ಲಿ ನಶೆಯ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ 13ನೇ ಆರೋಪಿ ಜೊತೆ 14ನೇ ಆರೋಪಿಯಾದ ನಟಿ ಸಂಜನಾ ಪಾರ್ಟನರ್ ಶಿಪ್​ನಲ್ಲಿ ವ್ಯವಹಾರ ನಡೆಸಿತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ನಯೀಜ್ ಕೇರಳ ಮೂಲವ ವ್ಯಕ್ತಿ.‌ ನಟಿ ಸಂಜನಾ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದರು. ಈ ವೇಳೆ ಸಂಜನಾಗೆ ನಯೀಜ್ ಪರಿಚಯವವಾಗಿತ್ತು. ಪರಿಚಯದ ನಂತ್ರ ಬೆಂಗಳೂರಿನಲ್ಲಿ ಇವರಿಬ್ಬರು ಹೆಚ್ಚು ಬಾರಿ ಭೇಟಿಯಾಗಿದ್ರು. ನಯೀಜ್ ತಾನು ಸಂಜನಾಗೆ ಡ್ರಗ್ಸ್ ತರಿಸಿ ನೀಡುತಿದ್ದೆ ಎಂದು ಹೇಳಿಕೆ ನೀಡಿದ್ದ‌. ಇದರಿಂದ ಸಂಜನಾ ಸಿಸಿಬಿ ಬಲೆಗೆ ಬಿದ್ದಿದ್ದಾಳೆ.

ಸಂಜನಾಗೆ ಡ್ರಗ್ಸ್ ತರಿಸಿಕೊಡ್ತಿದ್ದ ನಯೀಜ್: ನಯೀಜ್ ಫ್ಯಾಷನ್ ಲೋಕದಲ್ಲಿ ಚಿರಪರಿಚಿತ. ಫ್ಯಾಷನ್ ಶೋಗಳಲ್ಲಿ ಜಡ್ಜ್ ಅಗಿ ಭಾಗಿಯಾಗುತ್ತಿದ್ದ. ಕೆಲವೊಮ್ಮೆ ಸಂಜನಾಗೂ ಫ್ಯಾಷನ್ ಶೋಗೆ ಕರೆಸಿಕೊಳ್ಳುತ್ತಿದ್ದ. ಶೋ ನಂತರ ಇವರಿಬ್ಬರು ಆಫ್ಟರ್ ಪಾರ್ಟಿಯಲ್ಲಿ ಭಾಗಿಯಾಗುತಿದ್ರು. ಪಾರ್ಟಿ ಸಮಯದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ಬಗ್ಗೆ ಕೆಲ ಸಾಕ್ಷಿಗಳು ಲಭ್ಯವಾಗಿವೆ.

ನಯೀಜ್ ಫ್ಯಾಷನ್ ಮತ್ತು ಫೋಟೋಗ್ರಫಿ ಸಂಬಂಧಿಸಿ ಕಂಪನಿ ತರದಿದ್ದ. ಈ ವ್ಯವಹಾರದಲ್ಲಿ ನಯೀಜ್ ಮತ್ತು ಸಂಜನಾ ಪಾರ್ಟನರ್ಸ್ ಅಗಿದ್ದರು. ಈ ಎಲ್ಲಾ ವಿಚಾರಗಳನ್ನು ಪೃಥ್ವಿ ಶೆಟ್ಟಿ ಬಾಯಿ ಬಿಟ್ಟಿದ್ದ. ಬಳಿಕ ಸಿಸಿಬಿ ನಯೀಜ್​ನನ್ನು ಅರೆಸ್ಟ್ ಮಾಡಿತ್ತು. ನಯೀಜ್ ಅರೆಸ್ಟ್ ಬಳಿಕ ಸಂಜನಾ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರೋದು ಸಿಸಿಬಿಗೆ ಪಕ್ಕ ಆಗಿತ್ತು.

Published On - 11:29 am, Wed, 9 September 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್