AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drugs ಡೀಲ್​ ಪ್ರಕರಣ: A2 ರಾಗಿಣಿ ವಿರುದ್ಧ ಯಾವೆಲ್ಲ ಕೇಸ್​ಗಳು ದಾಖಲಾಗಿವೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ವಿರುದ್ಧ ಅಪರಾಧ ಮತ್ತು ಒಳಸಂಚು ಅಡಿಯಲ್ಲಿ ಕೇಸ್​ ದಾಖಲಾಗಿದೆ. ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ CCB ಎಸಿಪಿ ಗೌತಮ್​ರಿಂದ FIR ದಾಖಲಾಗಿದೆ. NDPS ಕಾಯ್ದೆಯ 21, 21c, 27A, 27B, 29 ಸೆಕ್ಷನ್​ಗಳು ಹಾಗೂ IPC ಸೆಕ್ಷನ್​120b ಅಡಿಯಲ್ಲಿ ನಟಿ ರಾಗಿಣಿ ವಿರುದ್ಧ ಪ್ರಕರಣ ದಾಖಲಾಗಿದೆ. ರಾಗಿಣಿ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ದಾಖಲಿಸಿರುವ ಪೊಲೀಸರು ಅವುಗಳ ವಿವಿರ ಹೀಗಿದೆ. 1. NDPS ಸೆಕ್ಷನ್​ 21: […]

Drugs ಡೀಲ್​ ಪ್ರಕರಣ: A2 ರಾಗಿಣಿ ವಿರುದ್ಧ ಯಾವೆಲ್ಲ ಕೇಸ್​ಗಳು ದಾಖಲಾಗಿವೆ ಗೊತ್ತಾ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Sep 05, 2020 | 12:09 PM

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ವಿರುದ್ಧ ಅಪರಾಧ ಮತ್ತು ಒಳಸಂಚು ಅಡಿಯಲ್ಲಿ ಕೇಸ್​ ದಾಖಲಾಗಿದೆ. ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ CCB ಎಸಿಪಿ ಗೌತಮ್​ರಿಂದ FIR ದಾಖಲಾಗಿದೆ. NDPS ಕಾಯ್ದೆಯ 21, 21c, 27A, 27B, 29 ಸೆಕ್ಷನ್​ಗಳು ಹಾಗೂ IPC ಸೆಕ್ಷನ್​120b ಅಡಿಯಲ್ಲಿ ನಟಿ ರಾಗಿಣಿ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಗಿಣಿ ವಿರುದ್ಧ ಕಠಿಣ ಸೆಕ್ಷನ್​ಗಳನ್ನ ದಾಖಲಿಸಿರುವ ಪೊಲೀಸರು ಅವುಗಳ ವಿವಿರ ಹೀಗಿದೆ. 1. NDPS ಸೆಕ್ಷನ್​ 21: ತಯಾರಿಸಿದ ಡ್ರಗ್ಸ್ ಹೊಂದುವುದು, ಮಾರಾಟ, ಖರೀದಿ, ಸಾಗಾಣೆ ಮಾಡಿದರೆ ಅಪರಾಧ 2. NDPS ಸೆಕ್ಷನ್ 21 C: ಇಂತಹ ಅಕ್ರಮ ಡ್ರಗ್ಸ್ ವಾಣಿಜ್ಯ ಪ್ರಮಾಣದ್ದಾದರೆ 10 ರಿಂದ 20 ವರ್ಷಗಳವರೆಗೆ ಸೆರೆವಾಸ.. 3. NDPS ಸೆಕ್ಷನ್ 27: ಅಕ್ರಮವಾಗಿ ಡ್ರಗ್ಸ್ ಸಾಗಣೆ, ಹಣಕಾಸು ತೊಡಗಿಸುವುದು, ಅಪರಾಧಿಗಳ ರಕ್ಷಣೆಯಲ್ಲಿ ತೊಡಗಿದರೆ 10 ರಿಂದ 20 ವರ್ಷಗಳವರೆಗೆ ಸೆರೆವಾಸ 4. NDPS ಸೆಕ್ಷನ್ 27 B: ಅಕ್ರಮ ಡ್ರಗ್ಸ್ ವ್ಯವಹಾರದಿಂದ ಬಂದ ಹಣದಿಂದ ಆಸ್ತಿ ಹೊಂದಿದರೆ 10 ವರ್ಷಗಳವರೆಗೆ ಜೈಲು 5. NDPS ಸೆಕ್ಷನ್ 29: ಅಪರಾಧಿಕ ಒಳಸಂಚು 6. IPC 120 b: ಒಳಸಂಚು

Published On - 12:02 pm, Sat, 5 September 20

ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?